MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಎಳನೀರು, ಜ್ಯೂಸ್ ಕುಡಿಸುವುದೇಕೆ?ನೇರ ಊಟ ಮಾಡಿದ್ರೆ ಏನಾಗುತ್ತೆ?

ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಎಳನೀರು, ಜ್ಯೂಸ್ ಕುಡಿಸುವುದೇಕೆ?ನೇರ ಊಟ ಮಾಡಿದ್ರೆ ಏನಾಗುತ್ತೆ?

sonam wangchuk hunger strike at jantar mantar ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಉಪವಾಸ ಮುರಿಯುವ ವೇಳೆ ಊಟದ ಬದಲು ಎಳನೀರು, ಜ್ಯೂಸ್ ಕುಡಿಸುವುದೇಕೆ? ನೇರ ಊಟ ಮಾಡಿದ್ರೆ ಏನಾಗುತ್ತೆ ಅದರ ಹಿಂದಿನ ವೈದ್ಯಕೀಯ ಕಾರಣಗಳು ಏನು ಅನ್ನೋದು ಇಲ್ಲಿ ತಿಳಿಯೋಣ.

2 Min read
Author : Ravi Janekal
Published : Jul 21 2026, 01:37 PM IST
Share this Photo Gallery
  • FB
  • TW
  • Linkdin
  • Whatsapp
16
ಉಪವಾಸ ಮುಗಿದ ತಕ್ಷಣ ಊಟ ಮಾಡಬಾರದು ಯಾಕೆ?
Image Credit : Asianet News

ಉಪವಾಸ ಮುಗಿದ ತಕ್ಷಣ ಊಟ ಮಾಡಬಾರದು ಯಾಕೆ?

ಕಳೆದ 22 ದಿನಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ದೆಹಲಿಯ ಜಂತರ್‌ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಸದ್ಯ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೂ ಅವರು ಮೂರು ಷರತ್ತುಗಳನ್ನು ಮಂಡಿಸಿದ್ದು, ಸರ್ಕಾರ ಅವುಗಳಲ್ಲಿ ಒಂದನ್ನಾದರೂ ಒಪ್ಪಿಕೊಂಡರೆ ಇಂದು ಉಪವಾಸ ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ. ಕಳೆದ ಶನಿವಾರ ಹೈಕೋರ್ಟ್ ಆದೇಶ ಹಿನ್ನೆಲೆ ದೆಹಲಿ ಪೊಲೀಸರು ಅವರನ್ನು ಜಂತರ್ ಮಂತರ್ ನಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಳನೀರು ಕುಡಿಯುವ ಮೂಲಕ ಉಪವಾಸ ಮುರಿಯುವುದೇಕೆ?
Image Credit : Asianet News

ಎಳನೀರು ಕುಡಿಯುವ ಮೂಲಕ ಉಪವಾಸ ಮುರಿಯುವುದೇಕೆ?

ಈ ಘಟನೆಯಿಂದ ಒಂದು ಪ್ರಶ್ನೆ ಎದ್ದಿದೆ. ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಿರತ ವ್ಯಕ್ತಿಗೆ ಉಪವಾಸ ಕೈಬಿಡುವ ದಿನ ಊಟ ಕೊಡುವ ಬದಲು ತೆಂಗಿನ ನೀರು ಅಥವಾ ಎಳನೀರು, ತುಪ್ಪ, ಜ್ಯೂಸ್ ಕುಡಿಸುವ ಮೂಲಕ ಉಪವಾಸ ಮುರಿಯುವುದೇಕೆ? ಹಲವು ದಿನಗಳ ಕಾಲ ಹಸಿವಿನಿಂದ ವ್ಯಕ್ತಿಗೆ ಹೊಟ್ಟೆ ತುಂಬಾ ಊಟ ಮಾಡಿದ್ರೆ ಏನಾಗುತ್ತೆ? ದೇಹದ ಒಳಗಿನ ರಹಸ್ಯ ತಿಳಿದುಕೊಳ್ಳೋಣ.

Related Articles

Related image1
ಬಿಗ್ ಮೆಸೇಜ್ ಪಾಸ್ ಮಾಡಿದ ಸೋನಂ ವಾಂಗ್ಚುಕ್.. ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ 3 ಕಂಡೀಷನ್ಸ್
Related image2
Sonam Wangchuk: ಮೆಡಿಕಲ್ ರಿಪೋರ್ಟ್‌ನಲ್ಲಿ ಬಿಗ್ ಟ್ವಿಸ್ಟ್: ಆಸ್ಪತ್ರೆಗೆ ದಾಖಲಾದ ಸೋನಮ್ ವಾಂಗ್ಚುಕ್ ಹೆಲ್ತ್ ಬುಲೆಟಿನ್‌ನಲ್ಲಿ ಏನಿದೆ?
36
ಏನಿದು ರಿಫೀಡಿಂಗ್ ಸಿಂಡ್ರೋಮ್?
Image Credit : Asianet News

ಏನಿದು ರಿಫೀಡಿಂಗ್ ಸಿಂಡ್ರೋಮ್?

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹಲವು ದಿನಗಳವರೆಗೆ ಊಟ ನೀರಿಲ್ಲದ ಉಪವಾಸ ಇದ್ದಾಗ ಆತನ ಜೀರ್ಣಾಂಗ ವ್ಯವಸ್ಥೆ ನಿಧಾನವಾಗುತ್ತದೆ ಇಂಥ ಪರಿಸ್ಥಿತಿಯಲ್ಲಿ ಉಪವಾಸ ಮುರಿಯುವ ದಿನ ಎಳನೀರು ದ್ರವ ಆಹಾರದ ಬದಲು ಹೊಟ್ಟೆ ತುಂಬಾ ಭರ್ಜರಿ ಮೃಷ್ಟಾನ್ನ ತಿಂದುಬಿಟ್ಟರೆ ಕರುಳಿನ ಮೇಲೆ ಏಕಾಏಕಿ ಒತ್ತಡ ಹೆಚ್ಚಾಗುತ್ತೆ. ದೀರ್ಘ ಉಪವಾಸದ ನಂತರ ಫುಲ್ ಊಟ ಸೇವಿಸಿಬಿಟ್ಟರೆ ಹೊಟ್ಟೆ ಭಾರ, ಸೆಳೆತ ಉಂಟಾಗಿ ಅರಗಿಸಿಕೊಳ್ಳೋದು ಕಷ್ಟವಾಗಿ ವಾಂತಿ, ಗಂಭೀರ ಜೀರ್ಣಕಾರಿ ಸಮಸ್ಯೆಗಳು ಅಥವಾ ರಿಫೀಡಿಂಗ್ ಸಿಂಡ್ರೋಮ್ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಹಲವು ದಿನಗಳ ಕಾಲ ಉಪವಾಸವಿದ್ದ ದೇಹ ಸಾಮಾನ್ಯ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಸಹಾಯ ಮಾಡಲು ಹಗುರವಾದ, ಸುಲಭವಾಗಿ ಜೀರ್ಣವಾಗುವ ದ್ರವಗಳೊಂದಿಗೆ ಪ್ರಾರಂಭಿಸುವುದು ಯಾವಾಗಲೂ ಉತ್ತಮ.

46
ದೀರ್ಘ ಉಪವಾಸದ ಬಳಿಕ ನೇರ ಊಟ ಮಾಡಿದರೆ ಅಪಾಯವೇ?
Image Credit : Asianet News

ದೀರ್ಘ ಉಪವಾಸದ ಬಳಿಕ ನೇರ ಊಟ ಮಾಡಿದರೆ ಅಪಾಯವೇ?

ಉಪವಾಸ ಸತ್ಯಾಗ್ರಹದಲ್ಲಿರುವ ವ್ಯಕ್ತಿ ದಿನ, ತಿಂಗಳಗಟ್ಟಲೆ ಅನ್ನ ನೀರು ಸೇವಿಸದಿರುವುದರಿಂದ ತೀವ್ರ ಹಸಿವಿನಿಂದಾಗಿ ದೇಹದಲ್ಲಿ ಗ್ಲೂಕೋಸ್ ಮಟ್ಟವು ವೇಗವಾಗಿ ಕಡಿಮೆಯಾಗುತ್ತದೆ, ಇದರಿಂದ ನಿಶ್ಯಕ್ತಿ, ತಲೆತಿರುಗುವಿಕೆ, ಅಸ್ವಸ್ಥತೆ ಉಂಟಾಗುತ್ತದೆ. ಹದಿನೆಂಟನೆ ದಿನದಂದು ಸೋನಾಮ್ ವಾಂಗ್ಚುಕ್ ಶೌಚಾಲಯಕ್ಕೂ ಹೋಗಲು ಅಸಾಧ್ಯವಾಯಿತು. ಒಂಭತ್ತು ಕೆಜಿ ತೂಕ ಕಳೆದುಕೊಂದರು, ಎದ್ದೇಳಾಗದಷ್ಟು ಶಕ್ತಿ ಕಳೆದುಕೊಂಡರು. ಇಂಥ ಪರಿಸ್ಥಿತಿಯಲ್ಲಿ ಉಪವಾಸ ಮುರಿಯುವಾಗ ಊಟದ ಬದಲು ತೆಂಗಿನ ನೀರು, ತಾಜಾ ಹಣ್ಣಿನ ರಸ ಒಳ್ಳೆಯದು. ಇದು ನೈಸರ್ಗಿಕ ಸಕ್ಕರೆಗಳಿಂದ ಸಮೃದ್ಧವಾಗಿರುವುದರಿಂದ ಇವುಗಳನ್ನು ಕುಡಿದಾಗ, ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಸಿಹಿಯು ನೇರವಾಗಿ ರಕ್ತಪ್ರವಾಹಕ್ಕೆ ಹೀರಲ್ಪಡುತ್ತದೆ, ಸೆಕೆಂಡುಗಳಲ್ಲಿ ದೇಹವನ್ನು ಚೈತನ್ಯಗೊಳಿಸುತ್ತದೆ. ಇದು ಮೆದುಳು ಮತ್ತು ಹೃದಯ ಕೋಶಗಳಿಗೆ ಬಹಳ ದಿನಗಳಿಂದ ಅಗತ್ಯವಿರುವ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ.

56
ದೇಹದಲ್ಲಿ ಖನಿಜ ಸಮತೋಲ
Image Credit : Asianet News

ದೇಹದಲ್ಲಿ ಖನಿಜ ಸಮತೋಲ

ಉಪವಾಸ ನಿರತರಾಗಿದ್ದಾಗ ದೇಹವು ನೀರು ಮತ್ತು ಅಗತ್ಯ ಖನಿಜಗಳನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣಕ್ಕೆ ಕಾರಣವಾಗುತ್ತೆ. ತೆಂಗಿನಕಾಯಿ ನೀರು ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವುದರಿಂದ ಇದನ್ನು ಪ್ರಕೃತಿಯ ಅತ್ಯುತ್ತಮ ಲವಣಯುಕ್ತವೆಂದು ಪರಿಗಣಿಸಲಾಗುತ್ತದೆ. ದೀರ್ಘಕಾಲದ ಉಪವಾಸವು ಸ್ನಾಯು ಸೆಳೆತ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಬಹುದು. ತೆಂಗಿನಕಾಯಿ ನೀರು ಅಥವಾ ನಿಂಬೆ-ಜೇನುತುಪ್ಪದ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಖನಿಜ ಮಟ್ಟವನ್ನು ಮತ್ತೆ ಸುಧಾರಿಸುವ ಮೂಲಕ ಸ್ನಾಯುಗಳು, ನರಗಳು ಮತ್ತೆ ಸರಿಯಾಗಿ ಕೆಲಸ ಅನುವು ಮಾಡಿಕೊಡುತ್ತದೆ.

66
ಜೀರ್ಣಾಂಗ ವ್ಯವಸ್ಥೆಗೆ ಶಕ್ತಿ
Image Credit : Asianet News

ಜೀರ್ಣಾಂಗ ವ್ಯವಸ್ಥೆಗೆ ಶಕ್ತಿ

ೀರ್ಘಕಾಲದ ಉಪವಾಸದ ನಂತರ ಊಟದ ಬದಲು ದ್ರವ ಆಹಾರಗಳು ಸೇವಿಸುವುದರಿಂದ ಮೊದಲ 24 ರಿಂದ 48 ಗಂಟೆಗಳ ಕಾಲ ಕರುಳನ್ನು ಕೇವಲ ಹಗುರವಾದ ದ್ರವ ಪದಾರ್ಥ ತೆಂಗಿನ ನೀರು, ಸೂಪ್ ನೀಡಲಾಗುತ್ತೆ. ಹೊಟ್ಟೆಯು ದ್ರವಗಳನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾದ ನಂತರ ಕ್ರಮೇಣ ಗಂಜಿ, ಆಮೇಲೆ ಅಂತಿಮವಾಗಿ ಸಾಮಾನ್ಯ ಆಹಾರ ಸೇವಿಸಲಾಗುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಸೋನಮ್ ವಾಂಗ್ಚುಕ್
ಪ್ರತಿಭಟನೆ
ಆರೋಗ್ಯ

Latest Videos
Recommended Stories
Recommended image1
ಭಾರತದ ಮೊದಲ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’, 4ರಿಂದ 60 ವರ್ಷದವರಿಗೆ ನೀಡಲು ಡಿಸಿಜಿಐ ಒಪ್ಪಿಗೆ
Recommended image2
Cyclospora: Cyclospora: ಹೆಚ್ಚುತ್ತಿದೆ ಔಷಧಕ್ಕೂ ವಾಸಿಯಾಗದ ವಿಚಿತ್ರ ರೋಗ! ಈ ಕಾಯಿಲೆ ಬಂದ್ರೆ ದಿನಕ್ಕೆ 30 ಸಲ ಶೌಚಕ್ಕೆ ಹೋಗಬೇಕಾಗುತ್ತೆ!
Recommended image3
Belly Fat Loss: ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯ ಮಾಡುವ 5 ಪಾನೀಯಗಳಿವು!
Related Stories
Recommended image1
ಬಿಗ್ ಮೆಸೇಜ್ ಪಾಸ್ ಮಾಡಿದ ಸೋನಂ ವಾಂಗ್ಚುಕ್.. ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ 3 ಕಂಡೀಷನ್ಸ್
Recommended image2
Sonam Wangchuk: ಮೆಡಿಕಲ್ ರಿಪೋರ್ಟ್‌ನಲ್ಲಿ ಬಿಗ್ ಟ್ವಿಸ್ಟ್: ಆಸ್ಪತ್ರೆಗೆ ದಾಖಲಾದ ಸೋನಮ್ ವಾಂಗ್ಚುಕ್ ಹೆಲ್ತ್ ಬುಲೆಟಿನ್‌ನಲ್ಲಿ ಏನಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved