MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ತುಳಸಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಅರೋಗ್ಯ ಪ್ರಯೋಜನ ದುಪ್ಪಟ್ಟು

ತುಳಸಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಅರೋಗ್ಯ ಪ್ರಯೋಜನ ದುಪ್ಪಟ್ಟು

ತುಳಸಿ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಇದನ್ನು ಪ್ರತಿದಿನ ಸೇವಿಸಬೇಕು ಎಂದು ನಾವೆಲ್ಲರೂ ಅಜ್ಜಿ ಹೇಳಿದ್ದನ್ನು ಕೇಳಿದ್ದೇವೆ. ಇದು ಶೀತ ಕೆಮ್ಮಿಗೆ ಮಾತ್ರ ಮದ್ದಲ್ಲ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸುವ ಮೂಲಕ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದನ್ನು ಶತಮಾನಗಳಿಂದಲೂ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಧಾರ್ಮಿಕ ಕಾರಣಗಳಿಗಾಗಿ ತುಳಸಿಗೆ ಅನೇಕ ಮನೆಗಳಲ್ಲಿ ಸ್ಥಾನ ನೀಡಲಾಗುತ್ತದೆ ಆದರೆ ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಕಾರಿ.

2 Min read
Suvarna News | Asianet News
Published : Jun 23 2021, 04:35 PM IST
Share this Photo Gallery
  • FB
  • TW
  • Linkdin
  • Whatsapp
19
<p>ತುಳಸಿಯನ್ನು ಕುದಿಸಿ ನೀರಿನೊಂದಿಗೆ ಸೇವಿಸಿದರೆ, ಅದರ ಗುಣಮಟ್ಟ&nbsp;ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಬಿಸಿ ನೀರು ಅಥವಾ ಟೀ ಕುಡಿಯಲು ಅಥವಾ ಬೆಳಗ್ಗೆ ನಿಂಬೆ ಪಾನಕ ಸೇವಿಸಲು ಇಷ್ಟವಿಲ್ಲದಿದ್ದರೆ, ತುಳಸಿ ನೀರು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಲಾಭ. ಹಾಗಾದರೆ ತುಳಸಿ ನೀರಿನ ಇತರೆ ಪ್ರಯೋಜನಗಳು ಯಾವುವು ಮತ್ತು ಅದನ್ನು ಹೇಗೆ ಬಳಸಬಹುದು?</p>

<p>ತುಳಸಿಯನ್ನು ಕುದಿಸಿ ನೀರಿನೊಂದಿಗೆ ಸೇವಿಸಿದರೆ, ಅದರ ಗುಣಮಟ್ಟ&nbsp;ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಬಿಸಿ ನೀರು ಅಥವಾ ಟೀ ಕುಡಿಯಲು ಅಥವಾ ಬೆಳಗ್ಗೆ ನಿಂಬೆ ಪಾನಕ ಸೇವಿಸಲು ಇಷ್ಟವಿಲ್ಲದಿದ್ದರೆ, ತುಳಸಿ ನೀರು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಲಾಭ. ಹಾಗಾದರೆ ತುಳಸಿ ನೀರಿನ ಇತರೆ ಪ್ರಯೋಜನಗಳು ಯಾವುವು ಮತ್ತು ಅದನ್ನು ಹೇಗೆ ಬಳಸಬಹುದು?</p>

ತುಳಸಿಯನ್ನು ಕುದಿಸಿ ನೀರಿನೊಂದಿಗೆ ಸೇವಿಸಿದರೆ, ಅದರ ಗುಣಮಟ್ಟ ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಬಿಸಿ ನೀರು ಅಥವಾ ಟೀ ಕುಡಿಯಲು ಅಥವಾ ಬೆಳಗ್ಗೆ ನಿಂಬೆ ಪಾನಕ ಸೇವಿಸಲು ಇಷ್ಟವಿಲ್ಲದಿದ್ದರೆ, ತುಳಸಿ ನೀರು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಲಾಭ. ಹಾಗಾದರೆ ತುಳಸಿ ನೀರಿನ ಇತರೆ ಪ್ರಯೋಜನಗಳು ಯಾವುವು ಮತ್ತು ಅದನ್ನು ಹೇಗೆ ಬಳಸಬಹುದು?

29
<p><strong>ತುಳಸಿ ಎಲೆ ನೀರನ್ನು ತಯಾರಿಸುವುದು ಹೇಗೆ?</strong><br />ಒಂದು ಪ್ಯಾನ್ಗೆ ಒಂದು ಲೋಟ ನೀರನ್ನು ಸೇರಿಸಿ ಮತ್ತು ಅದನ್ನು ಕುದಿಯಲು ಬಿಡಿ. ಈಗ ಸ್ವಲ್ಪ ತುಳಸಿ ಎಲೆ ಸೇರಿಸಿ ಮತ್ತು ನೀರು ಅರ್ಧದಷ್ಟು ಆಗುವವರೆಗೆ ಈ ನೀರನ್ನು ಕುದಿಯಲು ಬಿಡಿ. ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಸೋಸಿ. ಈಗ ಇದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.</p>

<p><strong>ತುಳಸಿ ಎಲೆ ನೀರನ್ನು ತಯಾರಿಸುವುದು ಹೇಗೆ?</strong><br />ಒಂದು ಪ್ಯಾನ್ಗೆ ಒಂದು ಲೋಟ ನೀರನ್ನು ಸೇರಿಸಿ ಮತ್ತು ಅದನ್ನು ಕುದಿಯಲು ಬಿಡಿ. ಈಗ ಸ್ವಲ್ಪ ತುಳಸಿ ಎಲೆ ಸೇರಿಸಿ ಮತ್ತು ನೀರು ಅರ್ಧದಷ್ಟು ಆಗುವವರೆಗೆ ಈ ನೀರನ್ನು ಕುದಿಯಲು ಬಿಡಿ. ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಸೋಸಿ. ಈಗ ಇದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.</p>

ತುಳಸಿ ಎಲೆ ನೀರನ್ನು ತಯಾರಿಸುವುದು ಹೇಗೆ?
ಒಂದು ಪ್ಯಾನ್ಗೆ ಒಂದು ಲೋಟ ನೀರನ್ನು ಸೇರಿಸಿ ಮತ್ತು ಅದನ್ನು ಕುದಿಯಲು ಬಿಡಿ. ಈಗ ಸ್ವಲ್ಪ ತುಳಸಿ ಎಲೆ ಸೇರಿಸಿ ಮತ್ತು ನೀರು ಅರ್ಧದಷ್ಟು ಆಗುವವರೆಗೆ ಈ ನೀರನ್ನು ಕುದಿಯಲು ಬಿಡಿ. ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಸೋಸಿ. ಈಗ ಇದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.

39
<h1><span style="font-size:14px;"><strong>ಪ್ರಯೋಜನಗಳು ಇಲ್ಲಿವೆ<br />ಚಯಾಪಚಯ ಕ್ರಿಯೆ&nbsp;</strong><br />ಈ ತುಳಸಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ, ಇದರಿಂದ ಕಾರ್ಬ್ಸ್ ಮತ್ತು ಕೊಬ್ಬುಗಳನ್ನು ಸುಡುವುದು ಸುಲಭವಾಗುತ್ತದೆ.&nbsp;</span></h1>

<h1><span style="font-size:14px;"><strong>ಪ್ರಯೋಜನಗಳು ಇಲ್ಲಿವೆ<br />ಚಯಾಪಚಯ ಕ್ರಿಯೆ&nbsp;</strong><br />ಈ ತುಳಸಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ, ಇದರಿಂದ ಕಾರ್ಬ್ಸ್ ಮತ್ತು ಕೊಬ್ಬುಗಳನ್ನು ಸುಡುವುದು ಸುಲಭವಾಗುತ್ತದೆ.&nbsp;</span></h1>

ಪ್ರಯೋಜನಗಳು ಇಲ್ಲಿವೆ
ಚಯಾಪಚಯ ಕ್ರಿಯೆ 

ಈ ತುಳಸಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ, ಇದರಿಂದ ಕಾರ್ಬ್ಸ್ ಮತ್ತು ಕೊಬ್ಬುಗಳನ್ನು ಸುಡುವುದು ಸುಲಭವಾಗುತ್ತದೆ. 

49
<p><strong>ಸಕ್ಕರೆ ಮಟ್ಟದ ನಿಯಂತ್ರಣ</strong><br />ಇದು&nbsp;ರಕ್ತದಲ್ಲಿನ ಸಕ್ಕರೆ ಮಟ್ಟ&nbsp;ನಿಯಂತ್ರಿಸುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಮಧುಮೇಹ ರೋಗಿಗಳನ್ನು ತಮ್ಮ ಸಕ್ಕರೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ.</p>

<p><strong>ಸಕ್ಕರೆ ಮಟ್ಟದ ನಿಯಂತ್ರಣ</strong><br />ಇದು&nbsp;ರಕ್ತದಲ್ಲಿನ ಸಕ್ಕರೆ ಮಟ್ಟ&nbsp;ನಿಯಂತ್ರಿಸುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಮಧುಮೇಹ ರೋಗಿಗಳನ್ನು ತಮ್ಮ ಸಕ್ಕರೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ.</p>

ಸಕ್ಕರೆ ಮಟ್ಟದ ನಿಯಂತ್ರಣ
ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಮಧುಮೇಹ ರೋಗಿಗಳನ್ನು ತಮ್ಮ ಸಕ್ಕರೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ.

59
<p><strong>ಒತ್ತಡ ನಿವಾರಣೆ&nbsp;</strong><br />ಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಒತ್ತಡದಿಂದ ಒದ್ದಾಡುತ್ತಿದ್ದಾರೆ. ಈ ಒತ್ತಡ&nbsp;ದೀರ್ಘಾವಧಿಯಲ್ಲಿ ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತುಳಸಿ ಎಲೆಗಳನ್ನು ಕುದಿಸಿ ಬಳಸಿದರೆ ಒತ್ತಡದಿಂದ ಪರಿಹಾರ ಪಡೆಯಬಹುದು.&nbsp;</p>

<p><strong>ಒತ್ತಡ ನಿವಾರಣೆ&nbsp;</strong><br />ಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಒತ್ತಡದಿಂದ ಒದ್ದಾಡುತ್ತಿದ್ದಾರೆ. ಈ ಒತ್ತಡ&nbsp;ದೀರ್ಘಾವಧಿಯಲ್ಲಿ ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತುಳಸಿ ಎಲೆಗಳನ್ನು ಕುದಿಸಿ ಬಳಸಿದರೆ ಒತ್ತಡದಿಂದ ಪರಿಹಾರ ಪಡೆಯಬಹುದು.&nbsp;</p>

ಒತ್ತಡ ನಿವಾರಣೆ 
ಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಒತ್ತಡದಿಂದ ಒದ್ದಾಡುತ್ತಿದ್ದಾರೆ. ಈ ಒತ್ತಡ ದೀರ್ಘಾವಧಿಯಲ್ಲಿ ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತುಳಸಿ ಎಲೆಗಳನ್ನು ಕುದಿಸಿ ಬಳಸಿದರೆ ಒತ್ತಡದಿಂದ ಪರಿಹಾರ ಪಡೆಯಬಹುದು. 

69
<p>ತುಳಸಿಯಲ್ಲಿರುವ ಅಂಶ&nbsp;ಒತ್ತಡಕ್ಕೆ ಮುಖ್ಯ ಕಾರಣವಾಗಿರುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಆದುದರಿಂದ ಇದನ್ನು ಪ್ರತಿದಿನ ಮುಂಜಾನೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೇಯದು.</p>

<p>ತುಳಸಿಯಲ್ಲಿರುವ ಅಂಶ&nbsp;ಒತ್ತಡಕ್ಕೆ ಮುಖ್ಯ ಕಾರಣವಾಗಿರುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಆದುದರಿಂದ ಇದನ್ನು ಪ್ರತಿದಿನ ಮುಂಜಾನೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೇಯದು.</p>

ತುಳಸಿಯಲ್ಲಿರುವ ಅಂಶ ಒತ್ತಡಕ್ಕೆ ಮುಖ್ಯ ಕಾರಣವಾಗಿರುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಆದುದರಿಂದ ಇದನ್ನು ಪ್ರತಿದಿನ ಮುಂಜಾನೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೇಯದು.

79
<p><strong>ತೂಕ&nbsp;ಇಳಿಸುತ್ತದೆ&nbsp;</strong><br />ಇಂದು, ಪ್ರತಿಯೊಬ್ಬ ವ್ಯಕ್ತಿಯು ತೂಕ ಹೆಚ್ಚಳದಿಂದ ಬಳಲುತ್ತಿದ್ದಾನೆ, ತೂಕ ಹೆಚ್ಚಳ&nbsp;ರೋಗ ತರಿಸುವ ಜೊತೆಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ತುಳಸಿ ಎಲೆಗಳನ್ನು ಬಳಸುವುದರಿಂದಲೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.</p>

<p><strong>ತೂಕ&nbsp;ಇಳಿಸುತ್ತದೆ&nbsp;</strong><br />ಇಂದು, ಪ್ರತಿಯೊಬ್ಬ ವ್ಯಕ್ತಿಯು ತೂಕ ಹೆಚ್ಚಳದಿಂದ ಬಳಲುತ್ತಿದ್ದಾನೆ, ತೂಕ ಹೆಚ್ಚಳ&nbsp;ರೋಗ ತರಿಸುವ ಜೊತೆಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ತುಳಸಿ ಎಲೆಗಳನ್ನು ಬಳಸುವುದರಿಂದಲೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.</p>

ತೂಕ ಇಳಿಸುತ್ತದೆ 
ಇಂದು, ಪ್ರತಿಯೊಬ್ಬ ವ್ಯಕ್ತಿಯು ತೂಕ ಹೆಚ್ಚಳದಿಂದ ಬಳಲುತ್ತಿದ್ದಾನೆ, ತೂಕ ಹೆಚ್ಚಳ ರೋಗ ತರಿಸುವ ಜೊತೆಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ತುಳಸಿ ಎಲೆಗಳನ್ನು ಬಳಸುವುದರಿಂದಲೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

89
<p><strong>ಜೀರ್ಣಕ್ರಿಯೆಗಾಗಿ</strong><br />ತುಳಸಿ ಎಲೆಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಅಜೀರ್ಣ, ಗ್ಯಾಸ್ ಮೊದಲಾದವುಗಳನ್ನು ನಿವಾರಿಸುವ ಅನೇಕ ಗುಣಗಳಿವೆ. ಇದರ ಸೇವನೆಯು ದೇಹದಿಂದ ವಿಷವನ್ನು ಹೊರಹಾಕಬಹುದು</p>

<p><strong>ಜೀರ್ಣಕ್ರಿಯೆಗಾಗಿ</strong><br />ತುಳಸಿ ಎಲೆಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಅಜೀರ್ಣ, ಗ್ಯಾಸ್ ಮೊದಲಾದವುಗಳನ್ನು ನಿವಾರಿಸುವ ಅನೇಕ ಗುಣಗಳಿವೆ. ಇದರ ಸೇವನೆಯು ದೇಹದಿಂದ ವಿಷವನ್ನು ಹೊರಹಾಕಬಹುದು</p>

ಜೀರ್ಣಕ್ರಿಯೆಗಾಗಿ
ತುಳಸಿ ಎಲೆಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಅಜೀರ್ಣ, ಗ್ಯಾಸ್ ಮೊದಲಾದವುಗಳನ್ನು ನಿವಾರಿಸುವ ಅನೇಕ ಗುಣಗಳಿವೆ. ಇದರ ಸೇವನೆಯು ದೇಹದಿಂದ ವಿಷವನ್ನು ಹೊರಹಾಕಬಹುದು

99
<p><strong>ಉಸಿರಾಟದ ಕಾಯಿಲೆಗಳ ತಡೆಗಟ್ಟುವಿಕೆ</strong><br />ತುಳಸಿ ಎಲೆಗಳು ಇಮ್ಯುನೊ ಮಾಡ್ಯುಲೇಶನ್ ಮತ್ತು ಎಕ್ಸ್ ಪೋಶರ್ ಗುಣಲಕ್ಷಣಗಳನ್ನು ಹೊಂದಿದ್ದು, ಅವು ಉಸಿರಾಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಪರಿಹರಿಸುತ್ತವೆ.&nbsp;</p>

<p><strong>ಉಸಿರಾಟದ ಕಾಯಿಲೆಗಳ ತಡೆಗಟ್ಟುವಿಕೆ</strong><br />ತುಳಸಿ ಎಲೆಗಳು ಇಮ್ಯುನೊ ಮಾಡ್ಯುಲೇಶನ್ ಮತ್ತು ಎಕ್ಸ್ ಪೋಶರ್ ಗುಣಲಕ್ಷಣಗಳನ್ನು ಹೊಂದಿದ್ದು, ಅವು ಉಸಿರಾಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಪರಿಹರಿಸುತ್ತವೆ.&nbsp;</p>

ಉಸಿರಾಟದ ಕಾಯಿಲೆಗಳ ತಡೆಗಟ್ಟುವಿಕೆ
ತುಳಸಿ ಎಲೆಗಳು ಇಮ್ಯುನೊ ಮಾಡ್ಯುಲೇಶನ್ ಮತ್ತು ಎಕ್ಸ್ ಪೋಶರ್ ಗುಣಲಕ್ಷಣಗಳನ್ನು ಹೊಂದಿದ್ದು, ಅವು ಉಸಿರಾಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಪರಿಹರಿಸುತ್ತವೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved