MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಸೌತೆಕಾಯಿ ತಿಂದ್ಮೇಲೆ ಈ ತಪ್ಪು ಮಾಡ್ತೀರಾ? ಬೇಡ, ಬಿಟ್ಟು ಬಿಡಿ

ಸೌತೆಕಾಯಿ ತಿಂದ್ಮೇಲೆ ಈ ತಪ್ಪು ಮಾಡ್ತೀರಾ? ಬೇಡ, ಬಿಟ್ಟು ಬಿಡಿ

ಬೇಸಿಗೆಯಲ್ಲಿ ಬಿಸಿಲಿನ ಧಗೆ ನಿವಾರಿಸಲು ತಂಪು ಪಾನೀಯ, ನೀರು ಹೆಚ್ಚಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆ ಸೂಪರ್ ಫುಡ್‌ಗಳಲ್ಲಿ ಸೌತೆಕಾಯಿಯೂ ಸೇರಿದೆ. ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹದ ನೀರು ಖಾಲಿ ಮಾಡಲು ಬಿಡುವುದಿಲ್ಲ. ಸೌತೆಕಾಯಿ ಎಂದಿಗೂ ದೇಹವನ್ನು ನಿರ್ಜಲೀಕರಣಗೊಳಿಸುವುದಿಲ್ಲ ಮತ್ತು ಅದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿ. ಅದಕ್ಕಾಗಿಯೇ ಜನರು ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುತ್ತಾರೆ. 

1 Min read
Author : Suvarna News | Asianet News
| Updated : Apr 24 2021, 10:53 AM IST
Share this Photo Gallery
  • FB
  • TW
  • Linkdin
  • Whatsapp
18
<p>ಬೇಸಿಗೆಯ ಧಗೆ ನೀಗಿಸಲು ನೀವೂ ಸೌತೆಕಾಯಿಯನ್ನು ತಿನ್ನುತ್ತಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಅದನ್ನು ಸೌತೆಕಾಯಿಯ ಪೋಷಕಾಂಶಗಳನ್ನು ಸರಿಯಾಗಿ ಪಡೆಯಲು ಸಾಧ್ಯವಾಗುವುದಿಲ್ಲ.</p>

<p>ಬೇಸಿಗೆಯ ಧಗೆ ನೀಗಿಸಲು ನೀವೂ ಸೌತೆಕಾಯಿಯನ್ನು ತಿನ್ನುತ್ತಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಅದನ್ನು ಸೌತೆಕಾಯಿಯ ಪೋಷಕಾಂಶಗಳನ್ನು ಸರಿಯಾಗಿ ಪಡೆಯಲು ಸಾಧ್ಯವಾಗುವುದಿಲ್ಲ.</p>

ಬೇಸಿಗೆಯ ಧಗೆ ನೀಗಿಸಲು ನೀವೂ ಸೌತೆಕಾಯಿಯನ್ನು ತಿನ್ನುತ್ತಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಅದನ್ನು ಸೌತೆಕಾಯಿಯ ಪೋಷಕಾಂಶಗಳನ್ನು ಸರಿಯಾಗಿ ಪಡೆಯಲು ಸಾಧ್ಯವಾಗುವುದಿಲ್ಲ.

28
<p>ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ. ಇದಲ್ಲದೆ, ವಿಸರ್ಜಿಸುವ ಪ್ರಕ್ರಿಯೆ&nbsp;ಸಹ ತುಂಬಾ ಹಾನಿಗೊಳಗಾಗುತ್ತದೆ.&nbsp;</p><p>&nbsp;</p>

<p>ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ. ಇದಲ್ಲದೆ, ವಿಸರ್ಜಿಸುವ ಪ್ರಕ್ರಿಯೆ&nbsp;ಸಹ ತುಂಬಾ ಹಾನಿಗೊಳಗಾಗುತ್ತದೆ.&nbsp;</p><p>&nbsp;</p>

ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ. ಇದಲ್ಲದೆ, ವಿಸರ್ಜಿಸುವ ಪ್ರಕ್ರಿಯೆ ಸಹ ತುಂಬಾ ಹಾನಿಗೊಳಗಾಗುತ್ತದೆ. 

 

38
<p>ಸೌತೆಕಾಯಿಯಲ್ಲಿ ವಿಟಮಿನ್ ಸಿ, ಕೆ, ಮೆಗ್ನೀಷಿಯಂ, ತಾಮ್ರ, ಪೊಟ್ಯಾಷಿಯಂ, ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿವೆ. ಆದರೆ ಸೌತೆಕಾಯಿ ತಿಂದ ನಂತರ ಅಪ್ಪಿ&nbsp;ತಪ್ಪಿಯೂ ನೀರು ಕುಡಿಯಬಾರದು. ಅದು ಏನು ಹಾನಿ ಮಾಡುತ್ತದೆ ಎಂದು ಇಲ್ಲಿದೆ ನೋಡಿ..&nbsp;</p>

<p>ಸೌತೆಕಾಯಿಯಲ್ಲಿ ವಿಟಮಿನ್ ಸಿ, ಕೆ, ಮೆಗ್ನೀಷಿಯಂ, ತಾಮ್ರ, ಪೊಟ್ಯಾಷಿಯಂ, ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿವೆ. ಆದರೆ ಸೌತೆಕಾಯಿ ತಿಂದ ನಂತರ ಅಪ್ಪಿ&nbsp;ತಪ್ಪಿಯೂ ನೀರು ಕುಡಿಯಬಾರದು. ಅದು ಏನು ಹಾನಿ ಮಾಡುತ್ತದೆ ಎಂದು ಇಲ್ಲಿದೆ ನೋಡಿ..&nbsp;</p>

ಸೌತೆಕಾಯಿಯಲ್ಲಿ ವಿಟಮಿನ್ ಸಿ, ಕೆ, ಮೆಗ್ನೀಷಿಯಂ, ತಾಮ್ರ, ಪೊಟ್ಯಾಷಿಯಂ, ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿವೆ. ಆದರೆ ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ನೀರು ಕುಡಿಯಬಾರದು. ಅದು ಏನು ಹಾನಿ ಮಾಡುತ್ತದೆ ಎಂದು ಇಲ್ಲಿದೆ ನೋಡಿ.. 

48
<p>ವಾಸ್ತವವಾಗಿ, ಸೌತೆಕಾಯಿಯಲ್ಲಿ 95% ಮಾತ್ರ ನೀರಿತ್ತದೆ. ಅಲ್ಲದೆ, ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ಇದು ಒಳಗೊಂಡಿದೆ. ಇದು ಚರ್ಮ ಮತ್ತು ಕೂದಲನ್ನು ಶಾಶ್ವತವಾಗಿ ಉತ್ತಮವಾಗಿರುವಂತೆ ಮಾಡುತ್ತದೆ. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ಈ ಪೋಷಕಾಂಶಗಳು &nbsp;ದೇಹಕ್ಕೆ ಲಭ್ಯವಿರುವುದಿಲ್ಲ.&nbsp;</p>

<p>ವಾಸ್ತವವಾಗಿ, ಸೌತೆಕಾಯಿಯಲ್ಲಿ 95% ಮಾತ್ರ ನೀರಿತ್ತದೆ. ಅಲ್ಲದೆ, ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ಇದು ಒಳಗೊಂಡಿದೆ. ಇದು ಚರ್ಮ ಮತ್ತು ಕೂದಲನ್ನು ಶಾಶ್ವತವಾಗಿ ಉತ್ತಮವಾಗಿರುವಂತೆ ಮಾಡುತ್ತದೆ. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ಈ ಪೋಷಕಾಂಶಗಳು &nbsp;ದೇಹಕ್ಕೆ ಲಭ್ಯವಿರುವುದಿಲ್ಲ.&nbsp;</p>

ವಾಸ್ತವವಾಗಿ, ಸೌತೆಕಾಯಿಯಲ್ಲಿ 95% ಮಾತ್ರ ನೀರಿತ್ತದೆ. ಅಲ್ಲದೆ, ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ಇದು ಒಳಗೊಂಡಿದೆ. ಇದು ಚರ್ಮ ಮತ್ತು ಕೂದಲನ್ನು ಶಾಶ್ವತವಾಗಿ ಉತ್ತಮವಾಗಿರುವಂತೆ ಮಾಡುತ್ತದೆ. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ಈ ಪೋಷಕಾಂಶಗಳು  ದೇಹಕ್ಕೆ ಲಭ್ಯವಿರುವುದಿಲ್ಲ. 

58
<p>ಸೌತೆಕಾಯಿ ತಿನ್ನುವುದರಿಂದ ಮಲಬದ್ಧತೆಗೆ ಮದ್ದಾಗಬಹುದು.&nbsp;ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ,&nbsp;ಲೂಸ್ ಮೋಷನ್ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಸೌತೆಕಾಯಿ ತಿಂದ ನಂತರ ಅರ್ಧ ಗಂಟೆ ನೀರು ಕುಡಿಯಲೇ ಬೇಡಿ.&nbsp;</p>

<p>ಸೌತೆಕಾಯಿ ತಿನ್ನುವುದರಿಂದ ಮಲಬದ್ಧತೆಗೆ ಮದ್ದಾಗಬಹುದು.&nbsp;ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ,&nbsp;ಲೂಸ್ ಮೋಷನ್ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಸೌತೆಕಾಯಿ ತಿಂದ ನಂತರ ಅರ್ಧ ಗಂಟೆ ನೀರು ಕುಡಿಯಲೇ ಬೇಡಿ.&nbsp;</p>

ಸೌತೆಕಾಯಿ ತಿನ್ನುವುದರಿಂದ ಮಲಬದ್ಧತೆಗೆ ಮದ್ದಾಗಬಹುದು. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ, ಲೂಸ್ ಮೋಷನ್ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಸೌತೆಕಾಯಿ ತಿಂದ ನಂತರ ಅರ್ಧ ಗಂಟೆ ನೀರು ಕುಡಿಯಲೇ ಬೇಡಿ. 

68
<p style="text-align: justify;">ಸೌತೆಕಾಯಿ ಮಾತ್ರವಲ್ಲ, ನೀರಿನ ಸಮೃದ್ಧವಾಗಿರುವ ಯಾವುದೇ ಹಣ್ಣು ಅಥವಾ ತರಕಾರಿ ತಿಂದು ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಕಲ್ಲಂಗಡಿ, ಅನಾನಸ್ ತಿನ್ನುತ್ತಿದ್ದರೆ, ನೀರನ್ನು ಅರ್ಧ ಗಂಟೆ ಬಳಿಕ ಸೇವಿಸಿ.&nbsp;</p>

<p style="text-align: justify;">ಸೌತೆಕಾಯಿ ಮಾತ್ರವಲ್ಲ, ನೀರಿನ ಸಮೃದ್ಧವಾಗಿರುವ ಯಾವುದೇ ಹಣ್ಣು ಅಥವಾ ತರಕಾರಿ ತಿಂದು ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಕಲ್ಲಂಗಡಿ, ಅನಾನಸ್ ತಿನ್ನುತ್ತಿದ್ದರೆ, ನೀರನ್ನು ಅರ್ಧ ಗಂಟೆ ಬಳಿಕ ಸೇವಿಸಿ.&nbsp;</p>

ಸೌತೆಕಾಯಿ ಮಾತ್ರವಲ್ಲ, ನೀರಿನ ಸಮೃದ್ಧವಾಗಿರುವ ಯಾವುದೇ ಹಣ್ಣು ಅಥವಾ ತರಕಾರಿ ತಿಂದು ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಕಲ್ಲಂಗಡಿ, ಅನಾನಸ್ ತಿನ್ನುತ್ತಿದ್ದರೆ, ನೀರನ್ನು ಅರ್ಧ ಗಂಟೆ ಬಳಿಕ ಸೇವಿಸಿ. 

78
<p>ಯಾವುದೇ ಆಹಾರವನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ಪಿಎಚ್ ಮಟ್ಟ ಬೇಕಾಗುತ್ತದೆ, ಆದರೆ ಸೌತೆಕಾಯಿ ಜೊತೆ ನೀರು ಕುಡಿಯುವುದರಿಂದ ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ವಿಸರ್ಜಿಸಲು ರೂಪುಗೊಳ್ಳಬೇಕಾದ ಆಮ್ಲವನ್ನು ತಡೆಯುತ್ತದೆ.&nbsp;</p>

<p>ಯಾವುದೇ ಆಹಾರವನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ಪಿಎಚ್ ಮಟ್ಟ ಬೇಕಾಗುತ್ತದೆ, ಆದರೆ ಸೌತೆಕಾಯಿ ಜೊತೆ ನೀರು ಕುಡಿಯುವುದರಿಂದ ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ವಿಸರ್ಜಿಸಲು ರೂಪುಗೊಳ್ಳಬೇಕಾದ ಆಮ್ಲವನ್ನು ತಡೆಯುತ್ತದೆ.&nbsp;</p>

ಯಾವುದೇ ಆಹಾರವನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ಪಿಎಚ್ ಮಟ್ಟ ಬೇಕಾಗುತ್ತದೆ, ಆದರೆ ಸೌತೆಕಾಯಿ ಜೊತೆ ನೀರು ಕುಡಿಯುವುದರಿಂದ ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ವಿಸರ್ಜಿಸಲು ರೂಪುಗೊಳ್ಳಬೇಕಾದ ಆಮ್ಲವನ್ನು ತಡೆಯುತ್ತದೆ. 

88
<p>ಸೌತೆಕಾಯಿ ಅಥವಾ ಯಾವುದೇ ಹಸಿ ತರಕಾರಿಯ ಪ್ರಯೋಜನಗಳನ್ನು ದೇಹವು ಪೂರೈಸಬೇಕೆಂದು ಬಯಸಿದರೆ, ಸೌತೆಕಾಯಿ ಜೊತೆ ನೀರು ಕುಡಿಯುವುದನ್ನು ತಪ್ಪಿಸಿ.&nbsp;</p><p>&nbsp;</p>

<p>ಸೌತೆಕಾಯಿ ಅಥವಾ ಯಾವುದೇ ಹಸಿ ತರಕಾರಿಯ ಪ್ರಯೋಜನಗಳನ್ನು ದೇಹವು ಪೂರೈಸಬೇಕೆಂದು ಬಯಸಿದರೆ, ಸೌತೆಕಾಯಿ ಜೊತೆ ನೀರು ಕುಡಿಯುವುದನ್ನು ತಪ್ಪಿಸಿ.&nbsp;</p><p>&nbsp;</p>

ಸೌತೆಕಾಯಿ ಅಥವಾ ಯಾವುದೇ ಹಸಿ ತರಕಾರಿಯ ಪ್ರಯೋಜನಗಳನ್ನು ದೇಹವು ಪೂರೈಸಬೇಕೆಂದು ಬಯಸಿದರೆ, ಸೌತೆಕಾಯಿ ಜೊತೆ ನೀರು ಕುಡಿಯುವುದನ್ನು ತಪ್ಪಿಸಿ. 

 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಸೀನುವುದು ಒಂದೇ ಶಬ್ದವಾದರೂ ದೇಶದಿಂದ ದೇಶಕ್ಕೆ ವಿಭಿನ್ನವಾಗಿದೆ; ಹಲವು ದೇಶಗಳ ಸೀನುಗಳು ಇಲ್ಲಿವೆ ನೋಡಿ!
Recommended image2
Colorectal Cancer: ಆರಂಭದಲ್ಲೇ ಕಾಣಿಸಿಕೊಳ್ಳುವ ದೊಡ್ಡ ಕರುಳಿನ ಕ್ಯಾನ್ಸರ್‌ನ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ
Recommended image3
ಸೌತೆಕಾಯಿ ತಿನ್ನುವುದರಿಂದ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved