MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Astrology
  • Festivals
  • ವರಮಹಾಲಕ್ಷ್ಮಿ ಹಬ್ಬದ ಜೊತೆ 3 ರಾಶಿಗಳಿಗೆ ಶುಕ್ರನ ಕೃಪೆ; ಡಬಲ್ ಸ್ಪೀಡ್‌ನಲ್ಲಿ ಅದೃಷ್ಟ

ವರಮಹಾಲಕ್ಷ್ಮಿ ಹಬ್ಬದ ಜೊತೆ 3 ರಾಶಿಗಳಿಗೆ ಶುಕ್ರನ ಕೃಪೆ; ಡಬಲ್ ಸ್ಪೀಡ್‌ನಲ್ಲಿ ಅದೃಷ್ಟ

2026ರ ಆಗಸ್ಟ್ ತಿಂಗಳಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಸಂಚರಿಸುವುದರಿಂದ, ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ವಿಶೇಷ ಫಲಗಳು ದೊರೆಯಲಿವೆ. ಈ ಸಂಚಾರವು 3 ರಾಶಿಯವರಿಗೆ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಕೌಟುಂಬಿಕ ಜೀವನದಲ್ಲಿ ಅನಿರೀಕ್ಷಿತ ಧನಾತ್ಮಕ ಬದಲಾವಣೆಗಳನ್ನು ತರಲಿದೆ.

1 Min read
Author : Mahmad Rafik
Published : Aug 20 2026, 09:35 AM IST
Share this Photo Gallery
  • FB
  • TW
  • Linkdin
  • Whatsapp
14
ಶುಕ್ರನ ಸಂಚಾರ
Image Credit : Gemini

ಶುಕ್ರನ ಸಂಚಾರ

ಜ್ಯೋತಿಷ್ಯದಲ್ಲಿ ಸಂಪತ್ತು, ಐಷಾರಾಮಿ, ಪ್ರೀತಿ, ಕಲೆ ಮತ್ತು ಆರ್ಥಿಕ ಸಮೃದ್ಧಿಯ ಗ್ರಹವಾದ ಶುಕ್ರನ ಸಂಚಾರವು ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. 2026ರ ಆಗಸ್ಟ್ ತಿಂಗಳಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಇರುತ್ತಾನೆ ಎಂದು ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳು ಹೇಳುತ್ತವೆ. ಲಕ್ಷ್ಮಿ ಪೂಜೆ ನಡೆಯುವ ಸಮಯದಲ್ಲಿ ಶುಕ್ರನ ಸ್ಥಾನವು ಅನುಕೂಲಕರವಾಗಿದ್ದರೆ, ಕೆಲವು ರಾಶಿಯವರಿಗೆ ಹಣಕಾಸಿನ ಅವಕಾಶಗಳು ಹೆಚ್ಚಾಗಬಹುದು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ತುಲಾ ರಾಶಿ
Image Credit : OTHERS

ತುಲಾ ರಾಶಿ

ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಇದರಿಂದಾಗಿ ಶುಕ್ರನಿಗೆ ಸಂಬಂಧಿಸಿದ ಸಮಯವು ಈ ರಾಶಿಯವರಿಗೆ ಸಾಮಾನ್ಯವಾಗಿ ಮಹತ್ವದ್ದಾಗಿರುತ್ತದೆ.

  • ವೃತ್ತಿ ಅಥವಾ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ
  • ಹೊಸ ಜವಾಬ್ದಾರಿ ಅಥವಾ ಪ್ರಮುಖ ಅವಕಾಶ ನಿಮ್ಮದಾಗಲಿದೆ.
  • ವ್ಯಾಪಾರದಲ್ಲಿ ಹೊಸ ಸಂಪರ್ಕದಿಂದ ಲಾಭ
  • ಸೌಂದರ್ಯ, ಉಡುಪು, ಕಲೆ, ವಿನ್ಯಾಸ, ಮಾಧ್ಯಮ, ಆಹಾರ, ಐಷಾರಾಮಿ ವಸ್ತುಗಳಂತಹ ಕ್ಷೇತ್ರಗಳಲ್ಲಿರೋರಿಗೆ ಹೊಸ ಅವಕಾಶ
  • ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಸಂಬಂಧಿಸಿದ ಮಾತುಕತೆ ಆರಂಭವಾಗುವ ಸಾಧ್ಯತೆ
  • ಅನಿರೀಕ್ಷಿತ ಒಳ್ಳೆಯ ಸುದ್ದಿ ನಿಮ್ಮ ಮನಸ್ಥಿತಿಯನ್ನೇ ಬದಲಾಯಿಸಬಹುದು.

Related Articles

Related image1
ಬ್ರಹ್ಮ-ಇಂದ್ರ ಯೋಗದ ಲಾಭ ಪಡೆಯಲು ಗಣೇಶನ ಪೂಜಿಸಿ; 5 ರಾಶಿಗೆ ಹಣ, ಬಡ್ತಿ, ಆದಾಯ ಹೆಚ್ಚಳ
Related image2
Varamahalakshmi Wishes in Kannada: ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರಲಿ, ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
34
ಮಕರ ರಾಶಿ
Image Credit : SOCIAL MEDIA

ಮಕರ ರಾಶಿ

  • ಹಲವು ಬಾರಿ ಪ್ರಯತ್ನಿಸಿದರೂ ಆಗದಿದ್ದ ಒಂದು ಕೆಲಸ ಈಗ ಸಕಾರಾತ್ಮಕವಾಗಿ ಸಾಗಲು ಆರಂಭಿಸುತ್ತದೆ
  • ಉದ್ಯೋಗ ಬದಲಾವಣೆ, ಹೊಸ ವ್ಯಾಪಾರ ಪ್ರಯತ್ನ ಅಥವಾ ಹೆಚ್ಚುವರಿ ಆದಾಯದ ಯೋಜನೆಯ ಅವಕಾಶ
  • ಸಾಲ ಅಥವಾ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಹಣವನ್ನು ಯೋಜನಾಬದ್ಧವಾಗಿ ನಿಭಾಯಿಸಿ
  • ನಿರೀಕ್ಷಿಸುತ್ತಿದ್ದ ಹಣ ಸಿಗುವ ಸಾಧ್ಯತೆ
  • ಕುಟುಂಬದಲ್ಲಿ ಶಾಂತಿ, ಸಂಗಾತಿಯ ಬೆಂಬಲ
  • ನಿರಂತರ ಸಣ್ಣ ಅವಕಾಶಗಳ ಮೂಲಕ ಆರ್ಥಿಕ ಸ್ಥಿತಿ ನಿಧಾನವಾಗಿ ಬಲಗೊಳ್ಳುತ್ತದೆ.
44
ವೃಷಭ ರಾಶಿ
Image Credit : others

ವೃಷಭ ರಾಶಿ

ವೃಷಭ ರಾಶಿಯ ಅಧಿಪತಿಯೇ ಶುಕ್ರ. ಹಾಗಾಗಿ, ಶುಕ್ರನ ಚಲನೆಯು ಈ ರಾಶಿಯವರಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ.

  • ತಡವಾಗುತ್ತಿದ್ದ ಹಣ ಕೈಗೆ ಬರುವ ಸಾಧ್ಯತೆ
  • ವ್ಯಾಪಾರ ಮಾಡುವವರಿಗೆ ಹೊಸ ಗ್ರಾಹಕರು, ಹೊಸ ಒಪ್ಪಂದಗಳು ಅಥವಾ ಅನಿರೀಕ್ಷಿತ ಆದಾಯದ ಅವಕಾಶ
  • ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, ಸಂಬಳ ಹೆಚ್ಚಳ ಅಥವಾ ಬಡ್ತಿ
  • ಕುಟುಂಬದಲ್ಲಿ ಬಹಳ ದಿನಗಳಿಂದ ಕೊಳ್ಳಬೇಕೆಂದಿದ್ದ ವಸ್ತು ಅಥವಾ ಮನೆಗೆ ಸಂಬಂಧಿಸಿದ ಆಸೆ ಈಡೇರಬಹುದು.
  • ಆದಾಯ ಹೆಚ್ಚಳದ ಜೊತೆ ಹಣ ಉಳಿಸಬೇಕು ಎಂಬ ಆಲೋಚನೆ ಬರಲಿದೆ

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಾಶಿ
ಜ್ಯೋತಿಷ್ಯ
ವರಮಹಾಲಕ್ಷ್ಮಿ
ಶುಕ್ರ

Latest Videos
Recommended Stories
Recommended image1
Varamahalakshmi Wishes in Kannada: ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರಲಿ, ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Recommended image2
ವರಮಹಾಲಕ್ಷ್ಮಿ ಹಬ್ಬದ ದಿನ ಏನೆಲ್ಲ ಮಾಡ್ಬೇಕು? ಅದ್ರ ಮಹತ್ವ ಏನು ಗೊತ್ತಾ?
Recommended image3
ಹ್ಯೂಮನಿಟೇರಿಯನ್ ಡೇ ಸ್ಪೆಷಲ್: ಮಣ್ಣಿನಿಂದ ಮಾನವೀಯತೆವರೆಗೆ; ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ‘ಪರ್ಮಾಕಲ್ಚರ್’ ದೃಷ್ಟಿಕೋನ
Related Stories
Recommended image1
ಬ್ರಹ್ಮ-ಇಂದ್ರ ಯೋಗದ ಲಾಭ ಪಡೆಯಲು ಗಣೇಶನ ಪೂಜಿಸಿ; 5 ರಾಶಿಗೆ ಹಣ, ಬಡ್ತಿ, ಆದಾಯ ಹೆಚ್ಚಳ
Recommended image2
Varamahalakshmi Wishes in Kannada: ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರಲಿ, ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved