MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Garuda Purana: ಈ ಜನರನ್ನು ಅವಮಾನಿಸೋ ವ್ಯಕ್ತಿಗೆ ನರಕ ಖಂಡಿತಾ

Garuda Purana: ಈ ಜನರನ್ನು ಅವಮಾನಿಸೋ ವ್ಯಕ್ತಿಗೆ ನರಕ ಖಂಡಿತಾ

ಹಿಂದೂ ಧರ್ಮದಲ್ಲಿ ಗರುಡ ಪುರಾಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಮಹಾಪುರಾಣದಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ಅನುಸರಿಸುವ ಮೂಲಕ ತಮ್ಮ ಜೀವನವನ್ನು ನಡೆಸುವವರು ಮರಣದ ನಂತರ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. 

2 Min read
Author : Suvarna News
Published : Jan 29 2023, 11:01 AM IST
Share this Photo Gallery
  • FB
  • TW
  • Linkdin
  • Whatsapp
17

ಗರುಡ ಪುರಾಣವನ್ನು(Garuda purana) ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ. ಈ ಮಹಾಪುರಾಣದಲ್ಲಿ ವಿಷ್ಣು ತನ್ನ ಪ್ರೀತಿಯ ವಾಹನ ಗರುಡ ದೇವನಿಗೆ ಜೀವನ, ಸಾವು, ಸದ್ಗುಣ ಮತ್ತು ಪಾಪದ ಬಗ್ಗೆ ವಿವರವಾಗಿ ಹೇಳಿದ್ದಾನೆ. ಹಾಗೆಯೇ ಯಾವ ಕಾರ್ಯಗಳಿಂದಾಗಿ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ನರಕ ಅಥವಾ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಾನೆ ಎಂದು ಸಹ ಗರುಡ ಪುರಾಣದಲ್ಲಿ ಹೇಳಿದ್ದಾರೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡುವ ಕಾರ್ಯಗಳ ಆಧಾರದ ಮೇಲೆ, ಅವನು ಮರಣದ ನಂತರ ಮೋಕ್ಷ ಅಥವಾ ನರಕವನ್ನು ಪಡೆಯುತ್ತಾನೆ. 

27

ಈ ಮಹಾಪುರಾಣದಲ್ಲಿ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಈ ಐದು ಜನರನ್ನು ಎಂದಿಗೂ ಅವಮಾನಿಸಬಾರದು ಎಂದು ವಿಷ್ಣು(Vishnu) ಹೇಳಿದ್ದಾನೆ. ಏಕೆಂದರೆ ಅವರನ್ನು ಅವಮಾನಿಸೋದು ವ್ಯಕ್ತಿಗೆ ಹಾನಿಕಾರಕವಾಗಬಹುದು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ-

37

ಮಾತರಂ ಯವಮಯಂಟೆ ಪಿತಾರಾಮ್ ಗುರುಮೇವ್ ಚಾ.
ಆಚಾರ್ಯ ಚಾಪಿ ಪೂಜ್ಯಮ್ ಚಾ ತಸ್ಯಾನ್ ಮಜ್ಜಂತಿ ತೆ ನಾರಾಹ್.

ಈ ಮಂತ್ರದ ಅರ್ಥ, ಪೋಷಕರು, ಗುರುಗಳು, ಆಚಾರ್ಯರು ಮತ್ತು ಆರಾಧಕರನ್ನು ಅವಮಾನಿಸುವ ವ್ಯಕ್ತಿ. ಮರಣಾನಂತರ ವೈತರಣಿಯಲ್ಲಿ ಲೀನನಾಗುತ್ತಾನೆ ಎಂದು.

47

ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಈ ಜನರನ್ನು ಎಂದಿಗೂ ಅವಮಾನಿಸಬಾರದು ಎಂದು ಶ್ರೀಹರಿ ಈ ಶ್ಲೋಕದ ಮೂಲಕ ಹೇಳಿದ್ದಾನೆ. ಮೊದಲನೆಯದಾಗಿ, ಬೆಳೆಸಲು ಬಯಸುವ ಮತ್ತು ಯಾವಾಗಲೂ ತಮ್ಮ ಮಕ್ಕಳ ಆಸಕ್ತಿಯನ್ನು ಬಯಸುವ ಪೋಷಕರು(Parents). ಪೋಷಕರನ್ನು ದೇವರ ರೂಪವೆಂದು ಪೂಜಿಸಬೇಕು. ಅವರನ್ನು ಅವಮಾನಿಸೋದು ಪಾಪ. 

57

ಇದಲ್ಲದೆ, ಗುರುಗಳು(Teacher) ಮತ್ತು ಆಚಾರ್ಯರನ್ನು ಅವಮಾನಿಸೋದು ಒಬ್ಬ ವ್ಯಕ್ತಿಗೆ ಹಾನಿಕಾರಕವಾಗುತ್ತೆ. ಏಕೆಂದರೆ ಗುರುವನ್ನು ಬ್ರಹ್ಮನ ರೂಪವೆಂದು ಪರಿಗಣಿಸಲಾಗುತ್ತೆ ಮತ್ತು ಅವರಿಂದಾಗಿಯೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸುತ್ತಾನೆ. 

67

ಆದ್ದರಿಂದ, ಗುರುಗಳು ಮತ್ತು ಆಚಾರ್ಯರನ್ನು ಅವಮಾನಿಸುವುದು ದೇವತೆಗಳನ್ನು ಅವಮಾನಿಸಿದಂತೆ. ಅವರನ್ನು ಯಾವಾಗಲೂ ದೇವರಂತೆ ಗೌರವಿಸಬೇಕು ಮತ್ತು ಪೂಜಿಸಬೇಕು. ಹೀಗೆ ಅವರನ್ನು ಪೂಜಿಸಿದರೆ ಜೀವನದಲ್ಲಿ ಯಶಸ್ಸು(Success) ಯಾವಾಗಲೂ ನಿಮ್ಮದಾಗುತ್ತೆ. 

77

ಕೊನೆಯಲ್ಲಿ, ಆರಾಧಕನನ್ನು ಅವಮಾನಿಸುವ(Insult) ವ್ಯಕ್ತಿ ಅಂದರೆ ಸಾಧಕರು ಮತ್ತು ಸಂತರನ್ನು ಅವಮಾನಿಸೋದು ಎಂದು ವಿಷ್ಣು ವಿವರಿಸಿದ್ದಾನೆ. ಆತನು ಸಹ ಪಾಪದಲ್ಲಿ ಪಾಲುದಾರನೂ ಆಗಿದ್ದಾನೆ. ಅಂತಹ ವ್ಯಕ್ತಿಯನ್ನು ವೈತರಣಿ ನದಿಯಲ್ಲಿ ಶಿಕ್ಷಿಸಲಾಗುತ್ತೆ ಎಂದು ಹೇಳಲಾಗುತ್ತೆ .

About the Author

SN
Suvarna News
ಗರುಡ ಪುರಾಣ
ಜ್ಯೋತಿಷ್ಯ

Latest Videos
Recommended Stories
Recommended image1
ಇಂದು ಮಂಗಳ ಮತ್ತು ಸೂರ್ಯನ ಮಹಾ ಸಂಯೋಗದಿಂದ ಲಾಭ, ಮುಟ್ಟಿದ್ದೆಲ್ಲಾ ಚಿನ್ನ ಲೈಪ್‌ ಜಿಂಗಾಲಾಲಾ
Recommended image2
ಕೇತುವಿನಿಂದ ವೃಶ್ಚಿಕ ಸೇರಿದಂತೆ 3 ರಾಶಿಗೆ ಅದೃಷ್ಟವೋ ಅದೃಷ್ಟ, ಬಂಪರ್‌ ಲಾಟರಿ
Recommended image3
ಮಾರ್ಚ್ ತಿಂಗಳ ಅದೃಷ್ಟ ರಾಶಿ, ಈ 5 ರಾಶಿಗೆ ಉತ್ತಮ ಯಶಸ್ಸು, ಬಂಪರ್‌ ಲಾಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved