MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಇದು ರಾಮ್ ಚರಣ್, ಪ್ರಭಾಸ್ ಜಾತಕದಲ್ಲಿಲ್ಲದಿದ್ದರೂ ನಡೆದಿದ್ದೇಗೆ?, ಜ್ಯೋತಿಷಿ Venu Swamy ಹೇಳಿದ ಭವಿಷ್ಯ ಉಲ್ಟಾ!

ಇದು ರಾಮ್ ಚರಣ್, ಪ್ರಭಾಸ್ ಜಾತಕದಲ್ಲಿಲ್ಲದಿದ್ದರೂ ನಡೆದಿದ್ದೇಗೆ?, ಜ್ಯೋತಿಷಿ Venu Swamy ಹೇಳಿದ ಭವಿಷ್ಯ ಉಲ್ಟಾ!

Venu Swamy Trolled: ಪ್ರಭಾಸ್ ಮತ್ತು ರಾಮ್ ಚರಣ್ ಜಾತಕದಲ್ಲಿ ಇಲ್ಲದ ಘಟನೆಗಳು ಅವರ ಜೀವನದಲ್ಲಿ ನಡೆದಿವೆ. ರಾಮ್ ಚರಣ್‌ಗೆ ಅವಳಿ ಮಕ್ಕಳು ಜನಿಸಿದ ನಂತರ ಈ ಚರ್ಚೆ ಜೋರಾಗಿದೆ. ಆ ಘಟನೆಗಳು ಯಾವುವು ಎಂದು ಈ ಫೋಟೋ ಗ್ಯಾಲರಿಯಲ್ಲಿ ನೋಡೋಣ.  

1 Min read
Author : Ashwini HR
Published : Feb 02 2026, 07:42 PM IST
Share this Photo Gallery
  • FB
  • TW
  • Linkdin
  • Whatsapp
15
ರಾಮ್ ಚರಣ್, ಉಪಾಸನಾ ದಂಪತಿಗೆ ಅವಳಿ ಮಕ್ಕಳು
Image Credit : Instagram/Ram Charan

ರಾಮ್ ಚರಣ್, ಉಪಾಸನಾ ದಂಪತಿಗೆ ಅವಳಿ ಮಕ್ಕಳು

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರಿಗೆ ಈಗ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ. ಮೊದಲು ಕ್ಲೀಂಕಾರಾ ಜನಿಸಿದ್ದಳು. ಇತ್ತೀಚೆಗೆ ಜನವರಿ 31 ರಂದು ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೆಲೆಬ್ರಿಟಿಗಳ ಜೀವನದಲ್ಲಿ ಏನೇ ನಡೆದರೂ, ತಕ್ಷಣವೇ ಜ್ಯೋತಿಷಿ ವೇಣು ಸ್ವಾಮಿ ಬಗ್ಗೆ ಚರ್ಚೆ ಶುರುವಾಗುತ್ತದೆ.
25
ಆಗಾಗ ಸುದ್ದಿಯಲ್ಲಿರುವ ವೇಣು ಸ್ವಾಮಿ
Image Credit : Venu Swamy\Twitter

ಆಗಾಗ ಸುದ್ದಿಯಲ್ಲಿರುವ ವೇಣು ಸ್ವಾಮಿ

ಯಾಕೆಂದರೆ, ಹಲವು ಬಾರಿ ಸೆಲೆಬ್ರಿಟಿಗಳ ವಿಷಯದಲ್ಲಿ ತಾನು ಹೇಳಿದಂತೆಯೇ ನಡೆದಿದೆ ಎಂದು ವೇಣು ಸ್ವಾಮಿ ಹೇಳಿಕೊಂಡಿದ್ದಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಅವರ ಭವಿಷ್ಯ ಸಂಪೂರ್ಣವಾಗಿ ತಪ್ಪಾಗಿದೆ. ಅವರು ನುಡಿದ ಜಾತಕ ನಿಜವಾಗಿಲ್ಲ.

Related Articles

Related image1
ಇದೇ ಮೊದಲು, ಫ್ಯಾನ್ಸ್‌ ಮೇಲೆ ಭಾರೀ ಕೋಪಗೊಂಡ ರಾಮ್ ಚರಣ್; ಆಸ್ಪತ್ರೆ ಮುಂದೆ ತಾಳ್ಮೆ ಕಳೆದುಕೊಂಡಿದ್ದೇಕೆ?
Related image2
ಅವಳಿ ಮಕ್ಕಳು ಹುಟ್ಟಿದ್ಮೇಲೆ ಮೊದಲ ಪ್ರತಿಕ್ರಿಯೆ ಕೊಟ್ಟ ರಾಮ್ ಚರಣ್!
35
ಪ್ರಭಾಸ್‌ಗೆ ಸಾಲು ಸಾಲು ಫ್ಲಾಪ್‌ಗಳು
Image Credit : Instagram

ಪ್ರಭಾಸ್‌ಗೆ ಸಾಲು ಸಾಲು ಫ್ಲಾಪ್‌ಗಳು

'ಬಾಹುಬಲಿ' ನಂತರ ಪ್ರಭಾಸ್‌ಗೆ 'ಸಾಹೋ', 'ರಾಧೆ ಶ್ಯಾಮ್' ನಂತಹ ಫ್ಲಾಪ್‌ಗಳು ಎದುರಾದವು. ಆ ಸಮಯದಲ್ಲಿ ವೇಣು ಸ್ವಾಮಿ, "ಪ್ರಭಾಸ್ 'ಬಾಹುಬಲಿ' ಮೂಲಕ ವೃತ್ತಿಜೀವನದ ಉತ್ತುಂಗ ತಲುಪಿದ್ದಾರೆ. ಇನ್ನು ಮುಂದೆ ಅವರ ಕೆರಿಯರ್ ಪತನವಾಗಲಿದೆ, ಹಿಟ್ ಸಿಗಲ್ಲ" ಎಂದು ಹೇಳಿದ್ದರು. ಆದರೆ, 'ಸಲಾರ್' ಮೂಲಕ ಪ್ರಭಾಸ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದರು.
45
'ಕಲ್ಕಿ' ಸಿನಿಮಾ ಹಿಟ್ ಆಗಿದ್ದು ಹೇಗೆ?
Image Credit : Ram charan Konidela/Instagram

'ಕಲ್ಕಿ' ಸಿನಿಮಾ ಹಿಟ್ ಆಗಿದ್ದು ಹೇಗೆ?

ನಂತರ ಬಂದ 'ಕಲ್ಕಿ 2898 ಎಡಿ' ಸಿನಿಮಾ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಇದರಿಂದ ನೆಟ್ಟಿಗರು ವೇಣು ಸ್ವಾಮಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದರು. ಈಗ ಮತ್ತೊಮ್ಮೆ ವೇಣು ಸ್ವಾಮಿಗೆ ಅದೇ ಪರಿಸ್ಥಿತಿ ಎದುರಾಗಿದೆ. ಹಿಂದೆ ರಾಮ್ ಚರಣ್‌ಗೆ ಮಗಳು ಹುಟ್ಟಿದಾಗ, ವೇಣು ಸ್ವಾಮಿ ಆಕೆಯ ಜಾತಕ ಅದ್ಭುತವಾಗಿದೆ, ಇದರಿಂದ ಚಿರಂಜೀವಿ ಮತ್ತು ರಾಮ್ ಚರಣ್-ಉಪಾಸನಾಗೆ ಅದೃಷ್ಟ ತರಲಿದೆ ಎಂದಿದ್ದರು.
55
ರಾಮ್ ಚರಣ್ ಜಾತಕದಲ್ಲಿ ಇಲ್ಲದಿದ್ದರೂ ಇದು ಹೇಗೆ ಸಾಧ್ಯ?
Image Credit : Instagram/Ram Charan

ರಾಮ್ ಚರಣ್ ಜಾತಕದಲ್ಲಿ ಇಲ್ಲದಿದ್ದರೂ ಇದು ಹೇಗೆ ಸಾಧ್ಯ?

ಆದರೆ, ರಾಮ್ ಚರಣ್ ಜಾತಕದ ಪ್ರಕಾರ, ಗಂಡು ಮಗು ಹುಟ್ಟುವ ಯೋಗ ಇಲ್ಲ, ಚಿರಂಜೀವಿ ಕುಟುಂಬಕ್ಕೆ ಗಂಡು ವಾರಸುದಾರ ಇರುವುದಿಲ್ಲ ಎಂದು ಆಗ ಹೇಳಿದ್ದರು. ಆದರೆ ಇದೀಗ ರಾಮ್ ಚರಣ್‌ಗೆ ಒಬ್ಬಳು ಹೆಣ್ಣು ಮತ್ತು ಒಬ್ಬ ಗಂಡು ಅವಳಿ ಮಕ್ಕಳು ಜನಿಸಿದ್ದಾರೆ. ಅವರ ಜಾತಕದಲ್ಲಿ ಗಂಡು ಸಂತಾನ ಇಲ್ಲದಿದ್ದರೆ ಇದು ಹೇಗೆ ಸಾಧ್ಯವಾಯಿತು? ಪ್ರಭಾಸ್‌ಗೆ ಹಿಟ್ ಸಿಗಲ್ಲ ಅಂದಿದ್ರಿ, ಹಾಗಾದ್ರೆ 'ಕಲ್ಕಿ' ಹಿಟ್ ಆಗಿದ್ದೇಗೆ? ಎಂದು ನೆಟ್ಟಿಗರು ವೇಣು ಸ್ವಾಮಿ ಭವಿಷ್ಯವನ್ನು ಟ್ರೋಲ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಾಲಿವುಡ್

Latest Videos
Recommended Stories
Recommended image1
Shravani Subramanya ಮೊದಲ ರಾತ್ರಿಗೆ ಇಂದೇ ಮುಹೂರ್ತ ಫಿಕ್ಸ್​: ದೀಪಾ-ದುರ್ಗಾದ್ದು ಯಾವಾಗ ಕೇಳಿದ ಫ್ಯಾನ್ಸ್​
Recommended image2
ಲೈಫ್ ಕೊಟ್ಟ ಸೆಕೆಂಡ್ ಚಾನ್ಸ್: 2ನೇ ಬಾರಿಗೆ ಲವ್‌ ಮಾಡಿ ಮದುವೆಯಾದ ದಕ್ಷಿಣ ಭಾರತದ ಸೆಲೆಬ್ರಿಟಿಗಳು
Recommended image3
Baby Bump: ಬಟ್ಟೆ ಇಲ್ಲದ ಹೊಟ್ಟೆ ತೋರಿಸೋ ನಟಿಯರ ಬಗ್ಗೆ ಕೊನೆಗೂ ಸತ್ಯ ಕಂಡುಹಿಡಿದ ನೆಟ್ಟಿಗರು!
Related Stories
Recommended image1
ಇದೇ ಮೊದಲು, ಫ್ಯಾನ್ಸ್‌ ಮೇಲೆ ಭಾರೀ ಕೋಪಗೊಂಡ ರಾಮ್ ಚರಣ್; ಆಸ್ಪತ್ರೆ ಮುಂದೆ ತಾಳ್ಮೆ ಕಳೆದುಕೊಂಡಿದ್ದೇಕೆ?
Recommended image2
ಅವಳಿ ಮಕ್ಕಳು ಹುಟ್ಟಿದ್ಮೇಲೆ ಮೊದಲ ಪ್ರತಿಕ್ರಿಯೆ ಕೊಟ್ಟ ರಾಮ್ ಚರಣ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved