MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ನೆಗೆಟಿವ್‌ ವಿಮರ್ಶೆಗಳ ಕಾರಣದಿಂದ Dulquer Salmaan ಸಿನಿಮಾ ಬಿಡ್ತಾರಾ?

ನೆಗೆಟಿವ್‌ ವಿಮರ್ಶೆಗಳ ಕಾರಣದಿಂದ Dulquer Salmaan ಸಿನಿಮಾ ಬಿಡ್ತಾರಾ?

ಮಾಲಿವುಡ್‌ನ ಹ್ಯಾಂಡ್‌ಸಮ್‌ ನಟ ದುಲ್ಕರ್ ಸಲ್ಮಾನ್ (Dulquer Salmaan). ತಮ್ಮ ಅದ್ಭುತ್ ಅಭಿನಯಕ್ಕಾಗಿ ಸಕಥ್‌ ಫೇಮಸ್‌. ಈ ನಡುವೆ ಮಲೆಯಾಳಿ ನಟ ತಮ್ಮ ಬಗ್ಗೆ ನಕಾರಾತ್ಮಕ ಟೀಕೆಗಳು ಅಥವಾ ವಿಮರ್ಶೆಗಳು ತನ್ನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. 

1 Min read
Suvarna News
Published : Sep 14 2022, 05:28 PM IST
Share this Photo Gallery
  • FB
  • TW
  • Linkdin
  • Whatsapp
17

ಸೀತಾ ರಾಮಂನಲ್ಲಿನ ಅವರ ಅತ್ಯುತ್ತಮ ಅಭಿನಯದಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದ ನಂತರ ಈಗ ದುಲ್ಕರ್ ಸಲ್ಮಾನ್ ಶೀಘ್ರದಲ್ಲೇ  ಆರ್ ಬಾಲ್ಕಿ ಅವರ 'ಚುಪ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಇದು ಕ್ರಿಮಿನಲ್‌ ಡ್ರಾಮಾ ಆಗಿದೆ.

27

ಆರ್.ಬಾಲ್ಕಿಯವರ 'ಚುಪ್' ಹಾಡು ಇಡೀ ದೇಶದ ಗಮನ ಸೆಳೆದಿದೆ.ದುಲ್ಕರ್ ಜೊತೆಗೆ, ಸನ್ನಿ ಡಿಯೋಲ್, ಶ್ರೇಯಾ ಧನ್ವಂತರಿ ಮತ್ತು ಪೂಜಾ ಭಟ್ ಕೂಡ ಚುಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗುರುದತ್ ಅವರ 1959 ರ ಮೇರುಕೃತಿ 'ಕಾಗಜ್ ಕೆ ಫೂಲ್' ಆಧಾರಿತ ಈ ಸಿನಿಮಾ ಸರಣಿ ಕೊಲೆಗಾರನ ಮೇಲೆ ಕಥಾವಸ್ತುವು ಕೇಂದ್ರೀಕೃತವಾಗಿದೆ.   

37

ದುಲ್ಕರ್ ಸಲ್ಮಾನ್ ಸಂದರ್ಶನವೊಂದರಲ್ಲಿ ತಮ್ಮ ಚಲನಚಿತ್ರಗಳ ಬಗ್ಗೆ 'ಅಸಹ್ಯ' ವಿಮರ್ಶೆಗಳನ್ನು ಸ್ವೀಕರಿಸಿದ್ದೇನೆ ಎಂದು ಬಹಿರಂಗಪಡಿಸಿದರು, ನಾನು ಆಗಾಗ್ಗೆ ನನ್ನ ಬಗ್ಗೆ ಸಾಕಷ್ಟು ನಕಾರಾತ್ಮಕ ಲೇಖನಗಳನ್ನು ಓದುತ್ತೇನೆ ಎಂದು ದುಲ್ಕರ್ ಸಲ್ಮಾನ್ ಒಪ್ಪಿಕೊಂಡರು.

47

ಕೆಲವರು ನಾನು ನಟನೆಯನ್ನು ತ್ಯಜಿಸಬೇಕು. ನಾನು ಇಲ್ಲಿ ಇರಬಾರದು ಎಂದು ಹೇಳಿದ್ದಾರೆ.ಇದು ನನ್ನ ಕಾಲ್‌  ಅಲ್ಲ. ಇದು ನಿಜವಾಗಿಯೂ ಹಾರ್ಶ್‌‌' ಎಂದು ನಟ ಬಹಿರಂಗಪಡಿಸಿದರು.

57

ನಾನು ನನ್ನ ವೃತ್ತಿಜೀವನದಲ್ಲಿ ಹಲವಾರು ಚಲನಚಿತ್ರಗಳನ್ನು ಮಾಡಿದ್ದೇನೆ, ಆದರೆ ಇದು ನಿಜವಾಗಿಯೂ ಪಾತ್ರ ಮತ್ತು ಅ  ನಾನು ನಿರೂಪಿಸುವ ಪಾತ್ರವು ತುಂಬಾ ವಿಶಿಷ್ಟ, ನೀವು ಯಾರೊಬ್ಬರ ಮನಸ್ಸಿನಲ್ಲಿ ಇಣುಕಿ ನೋಡುತ್ತಿರುವಂತೆ ತೋರುತ್ತಿದೆ. ನನಗೆ, ಇದು ಸಂಪೂರ್ಣವಾಗಿ ಹೊಸ ಅನುಭವವಾಗಿದೆ ಎಂದು ದುಲ್ಕರ್ ಈ ಹಿಂದೆ  ಚುಪ್  ಚಿತ್ರದ ಬಗ್ಗೆ ಹೇಳಿದ್ದರು.  


 

67

ಹಿಂದೆಂದಿಗಿಂತಲೂ ಈಗ ಈ ಪ್ರದೇಶದ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿರುವುದರಿಂದ ದಕ್ಷಿಣದ ಪ್ರದರ್ಶಕರು ಮತ್ತು ನಿರ್ದೇಶಕರು ಈಗ ವ್ಯಾಪಕವಾದ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ ಎಂದು ದುಲ್ಕರ್ ನಮಗೆ ಸಂವಾದದಲ್ಲಿ ಹೇಳಿದರು.

77

ನಟ ಇತ್ತೀಚೆಗೆ ಸೀತಾ ರಾಮಂನಲ್ಲಿ ಕಾಣಿಸಿಕೊಂಡರು.ಇದೊಂದು ಪ್ರೇಮಕಥೆಯಾಗಿದ್ದು, ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ಇದೆ. ಹನು ರಾಘವಪುಡಿ ಚಿತ್ರದ ನಿರ್ದೇಶಕರಾಗಿದ್ದು, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved