ತಂದೆ ಸೇದಿ ಎಸೆದ ಸಿಗರೇಟನ್ನು ಸೇದುತ್ತಿದ್ದರಂತೆ ಸಂಜಯ್ ದತ್!
ಸಂಜಯ್ ದತ್ ಬಾಲಿವುಡ್ನಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. 1971ರಲ್ಲಿ ತಮ್ಮ 11ನೇ ವಯಸ್ಸಿನಲ್ಲಿ ತಂದೆ ಸುನಿಲ್ ದತ್ ಸಿನಿಮಾ ರೇಷ್ಮಾಔರ್ ಶೆರಾ ಮೂಲಕ ಪಾದಾರ್ಪಣೆ ಮಾಡಿದರು. ಅಂದ ಹಾಗೆ, ಸಂಜಯ್ ದತ್ ರಾಖಿ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಸಂಜಯ್ ದತ್ ಚಿಕ್ಕ ವಯಸ್ಸಿನಿಂದಲೂ ದುಶ್ಚಟಗಳ ದಾಸರಾಗಿದ್ದರು. ಸಂಜಯ್ ದತ್ ಅವರ ಬಾಲ್ಯಕ್ಕೆ ಸಂಬಂಧಿಸಿದ ಶಾಕಿಂಗ್ ಘಟನೆಯ ವಿವರ ಇಲ್ಲಿದೆ

<p>ನರ್ಗಿಸ್ ಮತ್ತು ಸುನಿಲ್ ದತ್ ಅವರ ಪುತ್ರ ಸಂಜಯ್ ದತ್ ತಮ್ಮ ಬಾಲ್ಯವನ್ನು ತುಂಬಾ ಲಕ್ಷುರಿಯಸ್ ಆಗಿ ಕಳೆದರು. ಅವನ ಹೆತ್ತವರು ಅವನ ಪ್ರತಿಯೊಂದು ಸಣ್ಣ ಆಸೆಯನ್ನು ನಿಮಿಷಗಳಲ್ಲಿ ಪೂರೈಸುತ್ತಿದ್ದರು.<br /> </p>
ನರ್ಗಿಸ್ ಮತ್ತು ಸುನಿಲ್ ದತ್ ಅವರ ಪುತ್ರ ಸಂಜಯ್ ದತ್ ತಮ್ಮ ಬಾಲ್ಯವನ್ನು ತುಂಬಾ ಲಕ್ಷುರಿಯಸ್ ಆಗಿ ಕಳೆದರು. ಅವನ ಹೆತ್ತವರು ಅವನ ಪ್ರತಿಯೊಂದು ಸಣ್ಣ ಆಸೆಯನ್ನು ನಿಮಿಷಗಳಲ್ಲಿ ಪೂರೈಸುತ್ತಿದ್ದರು.
<p>ಈ ಕಾರಣದಿಂದಾಗಿ, ಅವರು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡರು. ಅವರು ಚಿಕ್ಕ ವಯಸ್ಸಿನಿಂದಲೇ ಸಿಗರೇಟ್ ಸೇದಲು ಪ್ರಾರಂಭಿಸಿದರು. ಈ ವಿಷಯವನ್ನು ಸ್ವತಃ ಸಂಜಯ್ ಅವರ ತಂದೆಯ ಮುಂದೆ ಬಹಿರಂಗಪಡಿಸಿದ್ದಾರೆ.</p>
ಈ ಕಾರಣದಿಂದಾಗಿ, ಅವರು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡರು. ಅವರು ಚಿಕ್ಕ ವಯಸ್ಸಿನಿಂದಲೇ ಸಿಗರೇಟ್ ಸೇದಲು ಪ್ರಾರಂಭಿಸಿದರು. ಈ ವಿಷಯವನ್ನು ಸ್ವತಃ ಸಂಜಯ್ ಅವರ ತಂದೆಯ ಮುಂದೆ ಬಹಿರಂಗಪಡಿಸಿದ್ದಾರೆ.
<p>ಸಮಯದಲ್ಲಿ ನನಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸು, ನಾನು ಸಿಗರೇಟ್ ಸೇದಲು ಪ್ರಾರಂಭಿಸಿದೆ ಎಂದು ಸಂಜಯ್ ದತ್ ಚಾಟ್ ಶೋವೊಂದರಲ್ಲಿ ಹೇಳಿದ್ದರು.</p>
ಸಮಯದಲ್ಲಿ ನನಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸು, ನಾನು ಸಿಗರೇಟ್ ಸೇದಲು ಪ್ರಾರಂಭಿಸಿದೆ ಎಂದು ಸಂಜಯ್ ದತ್ ಚಾಟ್ ಶೋವೊಂದರಲ್ಲಿ ಹೇಳಿದ್ದರು.
<p>ಒಂದು ದಿನ ಪಾರ್ಟಿ ನಡೆಯುತ್ತಿತ್ತು ಎಂದು ನನಗೆ ನೆನಪಿದೆ. ಅಪ್ಪ ಮತ್ತು ಅವರ ಸ್ನೇಹಿತರು ಸಿಗರೇಟು ಸೇದಿ ಕಿಟಕಿಯ ಹೊರಗೆ ಎಸೆಯುತ್ತಿದ್ದರು ಮತ್ತು ನಾನು ಅದೇ ಸಿಗರೇಟು ಸೇದುತ್ತಿದ್ದೆ ಮತ್ತು ಆಮೇಲೆ ತಂದೆ ಸುನಿಲ್ ದತ್ ಇದರ ಬಗ್ಗೆ ತಿಳಿದುಕೊಂಡರು ಎಂದು ಸಂಜಯ್ ದತ್ ಬಹಿರಂಗ ಪಡಿಸಿದರು.</p>
ಒಂದು ದಿನ ಪಾರ್ಟಿ ನಡೆಯುತ್ತಿತ್ತು ಎಂದು ನನಗೆ ನೆನಪಿದೆ. ಅಪ್ಪ ಮತ್ತು ಅವರ ಸ್ನೇಹಿತರು ಸಿಗರೇಟು ಸೇದಿ ಕಿಟಕಿಯ ಹೊರಗೆ ಎಸೆಯುತ್ತಿದ್ದರು ಮತ್ತು ನಾನು ಅದೇ ಸಿಗರೇಟು ಸೇದುತ್ತಿದ್ದೆ ಮತ್ತು ಆಮೇಲೆ ತಂದೆ ಸುನಿಲ್ ದತ್ ಇದರ ಬಗ್ಗೆ ತಿಳಿದುಕೊಂಡರು ಎಂದು ಸಂಜಯ್ ದತ್ ಬಹಿರಂಗ ಪಡಿಸಿದರು.
<p>ಸಂಜಯ್ ದತ್ ಸಿಗರೇಟ್ ಸೇದಲು ಪ್ರಾರಂಭಿಸಿದಾಗ, ಅವನು ನಮ್ಮ ಪ್ರೀತಿಯಿಂದ ಹಾಳಾಗಬಹುದೆಂಬ ಭಯ ನನ್ನ ಮನಸ್ಸಿನಲ್ಲಿತ್ತು, ಆದ್ದರಿಂದ ಸಂಜಯ್ಗೆ ಬೋರ್ಡಿಂಗ್ ಶಾಲೆಗೆ ಕಳುಹಿಸಲಾಯಿತು ಎಂದು ಅದೇ ಚಾಟ್ ಶೋನಲ್ಲಿ ಸುನಿಲ್ ದತ್ ಹೇಳಿದ್ದರು. </p>
ಸಂಜಯ್ ದತ್ ಸಿಗರೇಟ್ ಸೇದಲು ಪ್ರಾರಂಭಿಸಿದಾಗ, ಅವನು ನಮ್ಮ ಪ್ರೀತಿಯಿಂದ ಹಾಳಾಗಬಹುದೆಂಬ ಭಯ ನನ್ನ ಮನಸ್ಸಿನಲ್ಲಿತ್ತು, ಆದ್ದರಿಂದ ಸಂಜಯ್ಗೆ ಬೋರ್ಡಿಂಗ್ ಶಾಲೆಗೆ ಕಳುಹಿಸಲಾಯಿತು ಎಂದು ಅದೇ ಚಾಟ್ ಶೋನಲ್ಲಿ ಸುನಿಲ್ ದತ್ ಹೇಳಿದ್ದರು.
<p>ಅಲ್ಲಿ ಅವರು 10 ವರ್ಷಗಳ ಕಾಲ ಇದ್ದರು ಬೋರ್ಡಿಂಗ್ ಶಾಲೆಯಲ್ಲಿ ಶಿಸ್ತು ಇರುತ್ತದೆ ಅಲ್ಲಿಗೆ ಕಳುಹಿಸಲಾಯಿತು. ಆದರೆ ಅಲ್ಲಿ, ಸಂಜಯ್ ದತ್ ಹೆಚ್ಚು ಕೆಟ್ಟ ಅಭ್ಯಾಸಗಳಿಗೆ ಬಲಿಯಾದ. ನಂತರ ಮಾದಕ ವ್ಯಸನಿಯಾಗಿದ್ದರು. ಇದಕ್ಕಾಗಿ ಅವರು ಅಮೆರಿಕದ ವ್ಯಸನ ಕೇಂದ್ರದಲ್ಲಿ ಒಂದು ವರ್ಷ ಇದ್ದರು.</p>
ಅಲ್ಲಿ ಅವರು 10 ವರ್ಷಗಳ ಕಾಲ ಇದ್ದರು ಬೋರ್ಡಿಂಗ್ ಶಾಲೆಯಲ್ಲಿ ಶಿಸ್ತು ಇರುತ್ತದೆ ಅಲ್ಲಿಗೆ ಕಳುಹಿಸಲಾಯಿತು. ಆದರೆ ಅಲ್ಲಿ, ಸಂಜಯ್ ದತ್ ಹೆಚ್ಚು ಕೆಟ್ಟ ಅಭ್ಯಾಸಗಳಿಗೆ ಬಲಿಯಾದ. ನಂತರ ಮಾದಕ ವ್ಯಸನಿಯಾಗಿದ್ದರು. ಇದಕ್ಕಾಗಿ ಅವರು ಅಮೆರಿಕದ ವ್ಯಸನ ಕೇಂದ್ರದಲ್ಲಿ ಒಂದು ವರ್ಷ ಇದ್ದರು.
<p>ಸಂಜಯ್ ಇಬ್ಬರೂ ಪೋಷಕರು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿ ಆಗಿದ್ದರು, ಈ ಸಮಯದಲ್ಲಿ ಸಂಜಯ್ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಅವರು ಕೆಟ್ಟ ಸಹವಾಸಕ್ಕೆ ಬಿದ್ದು ಗಾಂಜಾ ಮತ್ತು ಮಾದಕ ವ್ಯಸನಕ್ಕೊಳಗಾದರು.</p>
ಸಂಜಯ್ ಇಬ್ಬರೂ ಪೋಷಕರು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿ ಆಗಿದ್ದರು, ಈ ಸಮಯದಲ್ಲಿ ಸಂಜಯ್ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಅವರು ಕೆಟ್ಟ ಸಹವಾಸಕ್ಕೆ ಬಿದ್ದು ಗಾಂಜಾ ಮತ್ತು ಮಾದಕ ವ್ಯಸನಕ್ಕೊಳಗಾದರು.
<p>ಸಂಜಯ್ಗೆ ಬಾಲ್ಯದಿಂದಲೂ ಓದಿನ ಕಡೆ ವಿಶೇಷವಾದ ಆಸಕ್ತಿ ಇರಲಿಲ್ಲ. ತಂದೆಯ ಆಜ್ಞೆಯ ಮೇರೆಗೆ ಕಾಲೇಜಿಗೆ ಹೋಗಿ ಪದವಿ ಮುಗಿಸಿದರು.</p><p><br /> </p>
ಸಂಜಯ್ಗೆ ಬಾಲ್ಯದಿಂದಲೂ ಓದಿನ ಕಡೆ ವಿಶೇಷವಾದ ಆಸಕ್ತಿ ಇರಲಿಲ್ಲ. ತಂದೆಯ ಆಜ್ಞೆಯ ಮೇರೆಗೆ ಕಾಲೇಜಿಗೆ ಹೋಗಿ ಪದವಿ ಮುಗಿಸಿದರು.
<p>ಸಂಜಯ್ ಡರ್ಗ್ ಆಡಿಕ್ಷನ್ ಬಗ್ಗೆ ತಾಯಿ ನರ್ಗಿಸ್ ತಿಳಿದ್ದಿದ್ದರೂ,ಸುನೀಲ್ ದತ್ಗೆ ಇದರ ಸುಳಿವು ಇರಲಿಲ್ಲ. ತನ್ನ ಪ್ರೀತಿಯಿಂದ ಮಗನನ್ನು ಸರಿ ದಾರಿಗೆ ತರಬಹದು ಎಂದು ನರ್ಗೀಸ್ ಭಾವಿಸಿದ್ದರು. ಆದರೆ, ಸಾಧ್ಯವಾಗಲಿಲ್ಲ.</p>
ಸಂಜಯ್ ಡರ್ಗ್ ಆಡಿಕ್ಷನ್ ಬಗ್ಗೆ ತಾಯಿ ನರ್ಗಿಸ್ ತಿಳಿದ್ದಿದ್ದರೂ,ಸುನೀಲ್ ದತ್ಗೆ ಇದರ ಸುಳಿವು ಇರಲಿಲ್ಲ. ತನ್ನ ಪ್ರೀತಿಯಿಂದ ಮಗನನ್ನು ಸರಿ ದಾರಿಗೆ ತರಬಹದು ಎಂದು ನರ್ಗೀಸ್ ಭಾವಿಸಿದ್ದರು. ಆದರೆ, ಸಾಧ್ಯವಾಗಲಿಲ್ಲ.
<p>ಮಗನ ಈ ಚಾಳಿ ಬಗ್ಗೆ ಸುನೀಲ್ದತ್ಗೆ ತಿಳಿದಾಗ ಆಘಾತಕ್ಕೊಳಗಾದರು. ಅವರು ಸಂಜಯ್ ಅವರನ್ನು ಕೆಲಸದಲ್ಲಿ ಬ್ಯುಸಿಯಾಗಿಡಲು ಪ್ರಾರಂಭಿಸಿದರು. ಇದರಿಂದ ಸಂಜಯ್ ದತ್ ಡ್ರಗ್ಸ್ನಿಂದ ದೂರವಾಗುತ್ತಾರೆ ಎಂದು ಭಾವಿಸಿದರು. ಆದರೆ ಸಂಜಯ್ ತಂದೆಯ ಎಲ್ಲಾ ಭರವಸೆಯನ್ನು ಸುಳ್ಳು ಮಾಡಿದ್ದರು. </p>
ಮಗನ ಈ ಚಾಳಿ ಬಗ್ಗೆ ಸುನೀಲ್ದತ್ಗೆ ತಿಳಿದಾಗ ಆಘಾತಕ್ಕೊಳಗಾದರು. ಅವರು ಸಂಜಯ್ ಅವರನ್ನು ಕೆಲಸದಲ್ಲಿ ಬ್ಯುಸಿಯಾಗಿಡಲು ಪ್ರಾರಂಭಿಸಿದರು. ಇದರಿಂದ ಸಂಜಯ್ ದತ್ ಡ್ರಗ್ಸ್ನಿಂದ ದೂರವಾಗುತ್ತಾರೆ ಎಂದು ಭಾವಿಸಿದರು. ಆದರೆ ಸಂಜಯ್ ತಂದೆಯ ಎಲ್ಲಾ ಭರವಸೆಯನ್ನು ಸುಳ್ಳು ಮಾಡಿದ್ದರು.
<p>ತಾಯಿ ನರ್ಗಿಸ್ ಸಾವಿನ ಸಮಯದಲ್ಲಿ ಅಳುವ ಬದಲು, ಸಂಜಯ್ ಸಹೋದರಿ ಪ್ರಿಯಾ ದತ್ ಅವರಿಂದ ಚರಸ್ ಕೇಳುತ್ತಿದ್ದರು ಎಂದರೆ ಅವರ ಸ್ಥಿತಿ ಎಷ್ಷು ಭಯಾನಕವಾಗಿತ್ತು ಊಹಿಸಬಹುದು. ಸಂಜಯ್ಗೆ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಸಹ ತಿಳಿದಿರಲಿಲ್ಲ. ಮಗನ ಸ್ಥಿತಿಯನ್ನು ನೋಡಿ ಸುನೀಲ್ ಸಂಪೂರ್ಣವಾಗಿ ಹತಾಶರಾಗಿದ್ದರು. </p>
ತಾಯಿ ನರ್ಗಿಸ್ ಸಾವಿನ ಸಮಯದಲ್ಲಿ ಅಳುವ ಬದಲು, ಸಂಜಯ್ ಸಹೋದರಿ ಪ್ರಿಯಾ ದತ್ ಅವರಿಂದ ಚರಸ್ ಕೇಳುತ್ತಿದ್ದರು ಎಂದರೆ ಅವರ ಸ್ಥಿತಿ ಎಷ್ಷು ಭಯಾನಕವಾಗಿತ್ತು ಊಹಿಸಬಹುದು. ಸಂಜಯ್ಗೆ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಸಹ ತಿಳಿದಿರಲಿಲ್ಲ. ಮಗನ ಸ್ಥಿತಿಯನ್ನು ನೋಡಿ ಸುನೀಲ್ ಸಂಪೂರ್ಣವಾಗಿ ಹತಾಶರಾಗಿದ್ದರು.
<p>1993 ರ ಮುಂಬೈ ಬಾಂಬ್ ದಾಳಿಯಲ್ಲಿ ಸಂಜಯ್ ದತ್ ಅವರ ಹೆಸರು ಬಂದಾಗ, ಅದು ಅವರ ಸಿನಿಮಾಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿತು, ಆದರೆ ಅದೇ ವರ್ಷ ಬಿಡುಗಡೆಯಾದ ಖಳ್ನಾಯಕ್ ಚಿತ್ರ ಯಶಸ್ವಿಯಾಯಿತು. </p>
1993 ರ ಮುಂಬೈ ಬಾಂಬ್ ದಾಳಿಯಲ್ಲಿ ಸಂಜಯ್ ದತ್ ಅವರ ಹೆಸರು ಬಂದಾಗ, ಅದು ಅವರ ಸಿನಿಮಾಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿತು, ಆದರೆ ಅದೇ ವರ್ಷ ಬಿಡುಗಡೆಯಾದ ಖಳ್ನಾಯಕ್ ಚಿತ್ರ ಯಶಸ್ವಿಯಾಯಿತು.
<p>2003 ರ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ನಂತರ ಸಂಜಯ್ ಇಮೇಜ್ ಸಂಪೂರ್ಣವಾಗಿ ಬದಲಾಯಿತು.</p><p><br /> </p>
2003 ರ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ನಂತರ ಸಂಜಯ್ ಇಮೇಜ್ ಸಂಪೂರ್ಣವಾಗಿ ಬದಲಾಯಿತು.