MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸಿನಿಮಾ ಮಾತ್ರವಲ್ಲ ಹುಟ್ಟಿನಿಂದಲೇ ಇಳಯ-ಮಣಿ ಜೋಡಿ ಸೂಪರ್ ಹಿಟ್ !

ಸಿನಿಮಾ ಮಾತ್ರವಲ್ಲ ಹುಟ್ಟಿನಿಂದಲೇ ಇಳಯ-ಮಣಿ ಜೋಡಿ ಸೂಪರ್ ಹಿಟ್ !

ಜೂನ್ 2 ಭಾರತೀಯ ಚಿತ್ರರಂಗದ ಪಾಲಿಗೆ ಮರೆಯಲಾಗದಂತಹ ದಿನ.ಇಬ್ಬರೂ ದಿಗ್ಗಜರು ಒಂದೇ ದಿನ ಹುಟ್ಟಿರುವುದು ಈ ದಿನದ ವಿಶೇಷ.ಹೌದು ಸ್ವರ ಶಿಖರ ಇಳಯರಾಜ ಮತ್ತು ಕ್ಲಾಸಿಕ್ ನಿರ್ದೇಶಕ ಮಣಿರತ್ನಂ ಈ ಕಾಂಬಿನೇಷನ್ ತಮ್ಮ ಸಿನಿಮಾಗಳ ಮೂಲಕ ಹೇಗೆ ಮೋಡಿ ಮಾಡಿದ್ದಾರೋ ಹಾಗೇ ಹುಟ್ಟಿದ ದಿನಾಂಕದಲ್ಲೂ ಜೊತೆಯಾಗಿ ಅಭಿಮಾನಿಗಳಿಗೆ ಒಂದು ಅಪರೂಪದ ದಿನವಾಗಿಸಿದ್ದಾರೆ. 

2 Min read
Suvarna News | Asianet News
Published : Jun 03 2020, 06:53 PM IST| Updated : Jun 03 2020, 07:05 PM IST
Share this Photo Gallery
  • FB
  • TW
  • Linkdin
  • Whatsapp
112
<p>ಸಂಗೀತ ನಿರ್ದೇಶಕ ಇಳಯರಾಜ ಅವರು 1943 ಜೂನ್ 2 ರಂದು ಜನಿಸಿದರು.</p>

<p>ಸಂಗೀತ ನಿರ್ದೇಶಕ ಇಳಯರಾಜ ಅವರು 1943 ಜೂನ್ 2 ರಂದು ಜನಿಸಿದರು.</p>

ಸಂಗೀತ ನಿರ್ದೇಶಕ ಇಳಯರಾಜ ಅವರು 1943 ಜೂನ್ 2 ರಂದು ಜನಿಸಿದರು.

212
<p>ನಿರ್ದೇಶಕ ಮಣಿರತ್ನಂ ಅವರು 1956 ಜೂನ್ 2 ರಂದು ಜನಿಸಿದರು.&nbsp;</p>

<p>ನಿರ್ದೇಶಕ ಮಣಿರತ್ನಂ ಅವರು 1956 ಜೂನ್ 2 ರಂದು ಜನಿಸಿದರು.&nbsp;</p>

ನಿರ್ದೇಶಕ ಮಣಿರತ್ನಂ ಅವರು 1956 ಜೂನ್ 2 ರಂದು ಜನಿಸಿದರು. 

312
<p>ಇಳಯರಾಜ ಅವರ ಅವರ ಮೂಲ ಹೆಸರು ಜ್ಞಾನದೇಶಿಕನ್.ಮದ್ರಾಸಿನ ಮೂಲದವರಾದ ಇವರು ಸಂಗೀತ ಕ್ಷೇತ್ರದಲ್ಲಿ ಅದೆಷ್ಟೋ ಮೈಲಿಗಲ್ಲುಗಳನ್ನು ದಾಟಿದವರು.ಇವರ ಪುತ್ರ ಯುವನ್ ಶಂಕರ್ ರಾಜ ಕೂಡ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ.&nbsp;</p>

<p>ಇಳಯರಾಜ ಅವರ ಅವರ ಮೂಲ ಹೆಸರು ಜ್ಞಾನದೇಶಿಕನ್.ಮದ್ರಾಸಿನ ಮೂಲದವರಾದ ಇವರು ಸಂಗೀತ ಕ್ಷೇತ್ರದಲ್ಲಿ ಅದೆಷ್ಟೋ ಮೈಲಿಗಲ್ಲುಗಳನ್ನು ದಾಟಿದವರು.ಇವರ ಪುತ್ರ ಯುವನ್ ಶಂಕರ್ ರಾಜ ಕೂಡ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ.&nbsp;</p>

ಇಳಯರಾಜ ಅವರ ಅವರ ಮೂಲ ಹೆಸರು ಜ್ಞಾನದೇಶಿಕನ್.ಮದ್ರಾಸಿನ ಮೂಲದವರಾದ ಇವರು ಸಂಗೀತ ಕ್ಷೇತ್ರದಲ್ಲಿ ಅದೆಷ್ಟೋ ಮೈಲಿಗಲ್ಲುಗಳನ್ನು ದಾಟಿದವರು.ಇವರ ಪುತ್ರ ಯುವನ್ ಶಂಕರ್ ರಾಜ ಕೂಡ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. 

412
<p>ಮಣಿರತ್ನಂ ಅವರು 1983 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ 'ಪಲ್ಲವಿ ಅನು ಪಲ್ಲವಿ' ಎಂಬ ಹೆಸರಿನಲ್ಲಿ ಚಿತ್ರಿಸಿದರು.</p>

<p>ಮಣಿರತ್ನಂ ಅವರು 1983 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ 'ಪಲ್ಲವಿ ಅನು ಪಲ್ಲವಿ' ಎಂಬ ಹೆಸರಿನಲ್ಲಿ ಚಿತ್ರಿಸಿದರು.</p>

ಮಣಿರತ್ನಂ ಅವರು 1983 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ 'ಪಲ್ಲವಿ ಅನು ಪಲ್ಲವಿ' ಎಂಬ ಹೆಸರಿನಲ್ಲಿ ಚಿತ್ರಿಸಿದರು.

512
<p>'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳು ಇಳಯರಾಜ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಚಿತ್ರಗಳು ಇದನ್ನೂ ಮೀರಿ ಅದೆಷ್ಟೋ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.&nbsp;</p>

<p>'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳು ಇಳಯರಾಜ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಚಿತ್ರಗಳು ಇದನ್ನೂ ಮೀರಿ ಅದೆಷ್ಟೋ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.&nbsp;</p>

'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳು ಇಳಯರಾಜ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಚಿತ್ರಗಳು ಇದನ್ನೂ ಮೀರಿ ಅದೆಷ್ಟೋ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ. 

612
<p>ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನು ಪಲ್ಲವಿ. ಇದಕ್ಕೆ ಇಳಯರಾಜ ಅವರು ನೀಡಿದ್ದ ಹಾಡುಗಳು ಈಗಲೂ ಕೇಳುಗರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿವೆ. ಇದಕ್ಕೆ ಮಣಿ ರತ್ನಂ ನಿರ್ದೇಶಿಸಿದ್ದು ಎನ್ನುವುದು ಮತ್ತೊಂದು ಹೆಗ್ಗಳಿಕೆ.&nbsp;</p>

<p>ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನು ಪಲ್ಲವಿ. ಇದಕ್ಕೆ ಇಳಯರಾಜ ಅವರು ನೀಡಿದ್ದ ಹಾಡುಗಳು ಈಗಲೂ ಕೇಳುಗರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿವೆ. ಇದಕ್ಕೆ ಮಣಿ ರತ್ನಂ ನಿರ್ದೇಶಿಸಿದ್ದು ಎನ್ನುವುದು ಮತ್ತೊಂದು ಹೆಗ್ಗಳಿಕೆ.&nbsp;</p>

ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನು ಪಲ್ಲವಿ. ಇದಕ್ಕೆ ಇಳಯರಾಜ ಅವರು ನೀಡಿದ್ದ ಹಾಡುಗಳು ಈಗಲೂ ಕೇಳುಗರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿವೆ. ಇದಕ್ಕೆ ಮಣಿ ರತ್ನಂ ನಿರ್ದೇಶಿಸಿದ್ದು ಎನ್ನುವುದು ಮತ್ತೊಂದು ಹೆಗ್ಗಳಿಕೆ. 

712
<p>ಬಹುಭಾಷಾ ನಟಿ ಹಸನ್ಮುಖಿ ಸುಹಾಸಿನಿ ಅವರು ಮಣಿರತ್ನಮ್ ಅವರ ಧರ್ಮಪತ್ನಿ. &nbsp;</p>

<p>ಬಹುಭಾಷಾ ನಟಿ ಹಸನ್ಮುಖಿ ಸುಹಾಸಿನಿ ಅವರು ಮಣಿರತ್ನಮ್ ಅವರ ಧರ್ಮಪತ್ನಿ. &nbsp;</p>

ಬಹುಭಾಷಾ ನಟಿ ಹಸನ್ಮುಖಿ ಸುಹಾಸಿನಿ ಅವರು ಮಣಿರತ್ನಮ್ ಅವರ ಧರ್ಮಪತ್ನಿ.  

812
<p>ಇಳಯರಾಜ ಸಂಗೀತ ನಿರ್ದೇಶನದ ಅನೇಕ ಗೀತೆಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯ ಹೇಳಿದ್ದಾರೆ. ಅಬ್ಬಾ, ಇಧೆಂಥ ಅಮೋಘ ಜೋಡಿ.</p>

<p>ಇಳಯರಾಜ ಸಂಗೀತ ನಿರ್ದೇಶನದ ಅನೇಕ ಗೀತೆಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯ ಹೇಳಿದ್ದಾರೆ. ಅಬ್ಬಾ, ಇಧೆಂಥ ಅಮೋಘ ಜೋಡಿ.</p>

ಇಳಯರಾಜ ಸಂಗೀತ ನಿರ್ದೇಶನದ ಅನೇಕ ಗೀತೆಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯ ಹೇಳಿದ್ದಾರೆ. ಅಬ್ಬಾ, ಇಧೆಂಥ ಅಮೋಘ ಜೋಡಿ.

912
<p>ಕನ್ನಡದಲ್ಲೂ ಅನೇಕ ಹಿಟ್ ಹಾಡುಗಳನ್ನು ಇಳಯರಾಜ ಅವರು ನೀಡಿದ್ದಾರೆ ಅವುಗಳೆಂದರೆ &nbsp;ಗೀತಾ,ಜನ್ಮಜನ್ಮದ ಅನುಬಂಧ,ನಮ್ಮೂರ ಮಂದಾರ ಹೂವೇ,ಪಲ್ಲವಿ ಅನುಪಲ್ಲವಿ.ಈ ಎಲ್ಲಾ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.</p>

<p>ಕನ್ನಡದಲ್ಲೂ ಅನೇಕ ಹಿಟ್ ಹಾಡುಗಳನ್ನು ಇಳಯರಾಜ ಅವರು ನೀಡಿದ್ದಾರೆ ಅವುಗಳೆಂದರೆ &nbsp;ಗೀತಾ,ಜನ್ಮಜನ್ಮದ ಅನುಬಂಧ,ನಮ್ಮೂರ ಮಂದಾರ ಹೂವೇ,ಪಲ್ಲವಿ ಅನುಪಲ್ಲವಿ.ಈ ಎಲ್ಲಾ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.</p>

ಕನ್ನಡದಲ್ಲೂ ಅನೇಕ ಹಿಟ್ ಹಾಡುಗಳನ್ನು ಇಳಯರಾಜ ಅವರು ನೀಡಿದ್ದಾರೆ ಅವುಗಳೆಂದರೆ  ಗೀತಾ,ಜನ್ಮಜನ್ಮದ ಅನುಬಂಧ,ನಮ್ಮೂರ ಮಂದಾರ ಹೂವೇ,ಪಲ್ಲವಿ ಅನುಪಲ್ಲವಿ.ಈ ಎಲ್ಲಾ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.

1012
<p>ಮಣಿರತ್ನಂ ಅವರು ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.</p>

<p>ಮಣಿರತ್ನಂ ಅವರು ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.</p>

ಮಣಿರತ್ನಂ ಅವರು ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

1112
<p>ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಮುಂಬಯಿ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಹೀಗೆ ಮಣಿರತ್ನಂ ಮಾಡಿದ ಎಲ್ಲಾ ಸಿನಿಮಾಗಳೂ ಯಶಸ್ಸು ಕಂಡಿರುವುದು ವಿಶೇಷ ಅಲ್ಲದೇ ಈಗಿನ ಎಲ್ಲಾ ಭಾಷೆಯ ಯುವ ನಿರ್ದೇಶಕರಿಗೆ ಮಾನಸ ಗುರುವಾಗಿದ್ದಾರೆ.&nbsp;</p>

<p>ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಮುಂಬಯಿ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಹೀಗೆ ಮಣಿರತ್ನಂ ಮಾಡಿದ ಎಲ್ಲಾ ಸಿನಿಮಾಗಳೂ ಯಶಸ್ಸು ಕಂಡಿರುವುದು ವಿಶೇಷ ಅಲ್ಲದೇ ಈಗಿನ ಎಲ್ಲಾ ಭಾಷೆಯ ಯುವ ನಿರ್ದೇಶಕರಿಗೆ ಮಾನಸ ಗುರುವಾಗಿದ್ದಾರೆ.&nbsp;</p>

ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಮುಂಬಯಿ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಹೀಗೆ ಮಣಿರತ್ನಂ ಮಾಡಿದ ಎಲ್ಲಾ ಸಿನಿಮಾಗಳೂ ಯಶಸ್ಸು ಕಂಡಿರುವುದು ವಿಶೇಷ ಅಲ್ಲದೇ ಈಗಿನ ಎಲ್ಲಾ ಭಾಷೆಯ ಯುವ ನಿರ್ದೇಶಕರಿಗೆ ಮಾನಸ ಗುರುವಾಗಿದ್ದಾರೆ. 

1212
<p>ಮಣಿರತ್ನಂ, ಎ.ಆರ್.ರೆಹಮಾನ್, ಎಸ್ಪಿ ಬಾಲಸುಬ್ರಹ್ಮಣ್ಯ, ಇಳಯರಾಜ, ಕಮಲ್ ಹಾಸನ್, ರಜನೀಕಾಂತ್, ಸುಹಾಸಿನಿ...ಈ ಎಲ್ಲರೂ ದಕ್ಷಿಣ ಭಾರತ ಸಿನಿಮಾ ರಂಗದ ಅನರ್ಘ್ಯ ರತ್ನಗಳು ಎಂಬುದರಲ್ಲಿ ಅನುಮಾನವೇ ಇಲ್ಲ.</p>

<p>ಮಣಿರತ್ನಂ, ಎ.ಆರ್.ರೆಹಮಾನ್, ಎಸ್ಪಿ ಬಾಲಸುಬ್ರಹ್ಮಣ್ಯ, ಇಳಯರಾಜ, ಕಮಲ್ ಹಾಸನ್, ರಜನೀಕಾಂತ್, ಸುಹಾಸಿನಿ...ಈ ಎಲ್ಲರೂ ದಕ್ಷಿಣ ಭಾರತ ಸಿನಿಮಾ ರಂಗದ ಅನರ್ಘ್ಯ ರತ್ನಗಳು ಎಂಬುದರಲ್ಲಿ ಅನುಮಾನವೇ ಇಲ್ಲ.</p>

ಮಣಿರತ್ನಂ, ಎ.ಆರ್.ರೆಹಮಾನ್, ಎಸ್ಪಿ ಬಾಲಸುಬ್ರಹ್ಮಣ್ಯ, ಇಳಯರಾಜ, ಕಮಲ್ ಹಾಸನ್, ರಜನೀಕಾಂತ್, ಸುಹಾಸಿನಿ...ಈ ಎಲ್ಲರೂ ದಕ್ಷಿಣ ಭಾರತ ಸಿನಿಮಾ ರಂಗದ ಅನರ್ಘ್ಯ ರತ್ನಗಳು ಎಂಬುದರಲ್ಲಿ ಅನುಮಾನವೇ ಇಲ್ಲ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved