MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸದಾ ಹಣೆಗೆ ಸಿಂಧೂರ ಇಡುತ್ತಾರೆ ರೇಖಾ, ಅಷ್ಟಕ್ಕೂ ಯಾರ ಹೆಸರಿನದು ಅದು?

ಸದಾ ಹಣೆಗೆ ಸಿಂಧೂರ ಇಡುತ್ತಾರೆ ರೇಖಾ, ಅಷ್ಟಕ್ಕೂ ಯಾರ ಹೆಸರಿನದು ಅದು?

ರೇಖಾ. ಬಾಲಿವುಡ್‌ನ ಈ ನಟಿಯ ಹೆಸರಿನಲ್ಲಿಯೇ ಎಂಥದ್ದೋ ವಿಚಿತ್ರ ಆಕರ್ಷಣೆ. ಆ ಸೌಂದರ್ಯ, ಮೇಕ್ ಅಪ್ ಜೊತೆಗೆ ಯಾವಾಗಲೂ ದಕ್ಷಿಣ ಭಾರತೀಯ ಸೀರೆಗಳಲ್ಲಿಯೇ ಕಂಗೊಳಿಸುವ ನಟಿ ಹಣೆಗೆ ಯಾವತ್ತೂ ಸಿಂಧೂರ ತಪ್ಪಿಸೋಲ್ಲ. ಬಹಳಷ್ಟು ಕಾರ್ಯಕ್ರಮಗಳಲ್ಲಿ ಕೆನೆ ಬಣ್ಣದ, ಅದರಲ್ಲಿಯೂ ಕಾಂಚೀವರಂ ಸೀರೆಯಲ್ಲಿಯೇ ಕಂಗೊಳಿಸುವ ಈ ಬಾಲಿವುಡ್ ಎವರ್ ಗ್ರೀನ್ ನಟಿಗೆ ಮದುವೆಯಾಗಿತ್ತು ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ. ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಅಲ್ಲದೇ ಅನೇಕ ನಟರೊಂದಿಗೆ ರೇಖಾ ಹೆಸರು ಥಳಕು ಹಾಕಿ ಕೊಂಡಿದ್ದೂ ಸುಳ್ಳಲ್ಲ. ಇವೆಲ್ಲ ಗಾಸಿಪ್ ನಡುವೆ ಅವರ ಹಣೆಯ ಸಿಂಧೂರದ ಕಥೆ ಹೇಳ್ತೀವಿ ಇಲ್ ಕೇಳಿ. 

2 Min read
Suvarna News | Asianet News
Published : Oct 10 2020, 07:32 PM IST
Share this Photo Gallery
  • FB
  • TW
  • Linkdin
  • Whatsapp
112
<p>ಬಾಲಿವುಡ್‌ನ ಎವರ್‌ ಗ್ರೀನ್‌ ನಟಿಯ ಪರ್ಸನಲ್‌ ಲೈಫ್‌ ಬಗ್ಗೆ &nbsp;ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ಆಕೆಯ ಸಿಂಧೂರದ ಹಿಂದಿನ ರಹಸ್ಯವನ್ನು.<br />&nbsp;</p>

<p>ಬಾಲಿವುಡ್‌ನ ಎವರ್‌ ಗ್ರೀನ್‌ ನಟಿಯ ಪರ್ಸನಲ್‌ ಲೈಫ್‌ ಬಗ್ಗೆ &nbsp;ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ಆಕೆಯ ಸಿಂಧೂರದ ಹಿಂದಿನ ರಹಸ್ಯವನ್ನು.<br />&nbsp;</p>

ಬಾಲಿವುಡ್‌ನ ಎವರ್‌ ಗ್ರೀನ್‌ ನಟಿಯ ಪರ್ಸನಲ್‌ ಲೈಫ್‌ ಬಗ್ಗೆ  ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ಆಕೆಯ ಸಿಂಧೂರದ ಹಿಂದಿನ ರಹಸ್ಯವನ್ನು.
 

212
<p>ರೇಖಾ ನಟ ವಿನೋದ್ ಮೆಹ್ರಾರನ್ನು ಮದುವೆಯಾಗಿದ್ದಾರೆಂದು ವರದಿಯಾಗಿದೆ. ಆದರೆ ನಟಿ ಇದನ್ನು ನಿರಾಕರಿಸಿದ್ದಾರೆ. ರೇಖಾ ಯಾವಾಗಲೂ ನಿಜವಾದ ಪ್ರೀತಿಗಾಗಿ ಹುಡುಕಿದರೂ, ಅವರಿಗದು ಸಿಗಲೇ ಇಲ್ಲ.&nbsp;&nbsp;</p>

<p>ರೇಖಾ ನಟ ವಿನೋದ್ ಮೆಹ್ರಾರನ್ನು ಮದುವೆಯಾಗಿದ್ದಾರೆಂದು ವರದಿಯಾಗಿದೆ. ಆದರೆ ನಟಿ ಇದನ್ನು ನಿರಾಕರಿಸಿದ್ದಾರೆ. ರೇಖಾ ಯಾವಾಗಲೂ ನಿಜವಾದ ಪ್ರೀತಿಗಾಗಿ ಹುಡುಕಿದರೂ, ಅವರಿಗದು ಸಿಗಲೇ ಇಲ್ಲ.&nbsp;&nbsp;</p>

ರೇಖಾ ನಟ ವಿನೋದ್ ಮೆಹ್ರಾರನ್ನು ಮದುವೆಯಾಗಿದ್ದಾರೆಂದು ವರದಿಯಾಗಿದೆ. ಆದರೆ ನಟಿ ಇದನ್ನು ನಿರಾಕರಿಸಿದ್ದಾರೆ. ರೇಖಾ ಯಾವಾಗಲೂ ನಿಜವಾದ ಪ್ರೀತಿಗಾಗಿ ಹುಡುಕಿದರೂ, ಅವರಿಗದು ಸಿಗಲೇ ಇಲ್ಲ.  

312
<p>ಯಾವುದೇ ಇವೆಂಟ್‌ ಆದರೂ ಸರಿ &nbsp;ರೇಖಾ ಸಿಂಧೂರ ಧರಿಸುವುದನ್ನು ತಪ್ಪಿಸುವುದಿಲ್ಲ. ಅವರ ಪತಿ ತೀರಿಕೊಂಡಿದ್ದಾರೆ, ನಂತರ ರೇಖಾ ಯಾರಿಗಾಗಿ ಸಿಂಧೂರ ಹಚ್ಚಿಕೊಳ್ಳುತ್ತಾರೆ. ಯಾಕೆ ಎಂಬುದು ಜನರ ಕೂತುಹಲ ಹಾಗೂ ಇದರ ಬಗ್ಗೆ&nbsp;&nbsp;ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಚರ್ಚೆಯಾಗುತ್ತದೆ.</p>

<p>ಯಾವುದೇ ಇವೆಂಟ್‌ ಆದರೂ ಸರಿ &nbsp;ರೇಖಾ ಸಿಂಧೂರ ಧರಿಸುವುದನ್ನು ತಪ್ಪಿಸುವುದಿಲ್ಲ. ಅವರ ಪತಿ ತೀರಿಕೊಂಡಿದ್ದಾರೆ, ನಂತರ ರೇಖಾ ಯಾರಿಗಾಗಿ ಸಿಂಧೂರ ಹಚ್ಚಿಕೊಳ್ಳುತ್ತಾರೆ. ಯಾಕೆ ಎಂಬುದು ಜನರ ಕೂತುಹಲ ಹಾಗೂ ಇದರ ಬಗ್ಗೆ&nbsp;&nbsp;ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಚರ್ಚೆಯಾಗುತ್ತದೆ.</p>

ಯಾವುದೇ ಇವೆಂಟ್‌ ಆದರೂ ಸರಿ  ರೇಖಾ ಸಿಂಧೂರ ಧರಿಸುವುದನ್ನು ತಪ್ಪಿಸುವುದಿಲ್ಲ. ಅವರ ಪತಿ ತೀರಿಕೊಂಡಿದ್ದಾರೆ, ನಂತರ ರೇಖಾ ಯಾರಿಗಾಗಿ ಸಿಂಧೂರ ಹಚ್ಚಿಕೊಳ್ಳುತ್ತಾರೆ. ಯಾಕೆ ಎಂಬುದು ಜನರ ಕೂತುಹಲ ಹಾಗೂ ಇದರ ಬಗ್ಗೆ  ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಚರ್ಚೆಯಾಗುತ್ತದೆ.

412
<p style="text-align: justify;">ಕೆಲವು ಸಮಯದ ಹಿಂದೆ ರೇಖಾ ಅವರ ಜೀವನಚರಿತ್ರೆಯಾದ 'ರೇಖಾ: ದಿ ಅನ್ಟೋಲ್ಡ್ ಸ್ಟೋರಿ' ಯಲ್ಲಿ ನಟಿಯ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳು ಬಹಿರಂಗಗೊಂಡಿವೆ. ಈ ಪುಸ್ತಕವನ್ನು ಯಾಸಿರ್ ಉಸ್ಮಾನ್ ಬರೆದಿದ್ದಾರೆ.&nbsp;</p>

<p style="text-align: justify;">ಕೆಲವು ಸಮಯದ ಹಿಂದೆ ರೇಖಾ ಅವರ ಜೀವನಚರಿತ್ರೆಯಾದ 'ರೇಖಾ: ದಿ ಅನ್ಟೋಲ್ಡ್ ಸ್ಟೋರಿ' ಯಲ್ಲಿ ನಟಿಯ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳು ಬಹಿರಂಗಗೊಂಡಿವೆ. ಈ ಪುಸ್ತಕವನ್ನು ಯಾಸಿರ್ ಉಸ್ಮಾನ್ ಬರೆದಿದ್ದಾರೆ.&nbsp;</p>

ಕೆಲವು ಸಮಯದ ಹಿಂದೆ ರೇಖಾ ಅವರ ಜೀವನಚರಿತ್ರೆಯಾದ 'ರೇಖಾ: ದಿ ಅನ್ಟೋಲ್ಡ್ ಸ್ಟೋರಿ' ಯಲ್ಲಿ ನಟಿಯ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳು ಬಹಿರಂಗಗೊಂಡಿವೆ. ಈ ಪುಸ್ತಕವನ್ನು ಯಾಸಿರ್ ಉಸ್ಮಾನ್ ಬರೆದಿದ್ದಾರೆ. 

512
<p>ಪುಸ್ತಕ ಬಿಡುಗಡೆಯಾದ ನಂತರ, ರೇಖಾ ಸಂಜಯ್ ದತ್ ಹೆಸರಿನ ಸಿಂಧೂರ ಧರಿಸುತ್ತಾರೆ. ಅಂತಹದನ್ನು ಪುಸ್ತಕದಲ್ಲಿ ಬರೆಯಲಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು.</p>

<p>ಪುಸ್ತಕ ಬಿಡುಗಡೆಯಾದ ನಂತರ, ರೇಖಾ ಸಂಜಯ್ ದತ್ ಹೆಸರಿನ ಸಿಂಧೂರ ಧರಿಸುತ್ತಾರೆ. ಅಂತಹದನ್ನು ಪುಸ್ತಕದಲ್ಲಿ ಬರೆಯಲಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು.</p>

ಪುಸ್ತಕ ಬಿಡುಗಡೆಯಾದ ನಂತರ, ರೇಖಾ ಸಂಜಯ್ ದತ್ ಹೆಸರಿನ ಸಿಂಧೂರ ಧರಿಸುತ್ತಾರೆ. ಅಂತಹದನ್ನು ಪುಸ್ತಕದಲ್ಲಿ ಬರೆಯಲಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು.

612
<p>ಈ ಸುದ್ದಿ ಬಂದ ನಂತರ ಯಾಸಿರ್ ಉಸ್ಮಾನ್ ಸ್ವತಃ 'ಇದು ತಪ್ಪು ಸುದ್ದಿ' ಎಂದು ಸ್ಪಷ್ಟನೆ ನೀಡಿದರು. ಅವರ ಪುಸ್ತಕದಲ್ಲಿ ಈ ರೀತಿಯ ಯಾವುದನ್ನೂ ಬರೆಯಲಾಗಿಲ್ಲ, ಎಂಬುದನ್ನು ಸ್ಪಷ್ಟಪಡಿಸಿದರು.</p>

<p>ಈ ಸುದ್ದಿ ಬಂದ ನಂತರ ಯಾಸಿರ್ ಉಸ್ಮಾನ್ ಸ್ವತಃ 'ಇದು ತಪ್ಪು ಸುದ್ದಿ' ಎಂದು ಸ್ಪಷ್ಟನೆ ನೀಡಿದರು. ಅವರ ಪುಸ್ತಕದಲ್ಲಿ ಈ ರೀತಿಯ ಯಾವುದನ್ನೂ ಬರೆಯಲಾಗಿಲ್ಲ, ಎಂಬುದನ್ನು ಸ್ಪಷ್ಟಪಡಿಸಿದರು.</p>

ಈ ಸುದ್ದಿ ಬಂದ ನಂತರ ಯಾಸಿರ್ ಉಸ್ಮಾನ್ ಸ್ವತಃ 'ಇದು ತಪ್ಪು ಸುದ್ದಿ' ಎಂದು ಸ್ಪಷ್ಟನೆ ನೀಡಿದರು. ಅವರ ಪುಸ್ತಕದಲ್ಲಿ ಈ ರೀತಿಯ ಯಾವುದನ್ನೂ ಬರೆಯಲಾಗಿಲ್ಲ, ಎಂಬುದನ್ನು ಸ್ಪಷ್ಟಪಡಿಸಿದರು.

712
<p>ಅವರು, 'ರೇಖಾ ಮತ್ತು ಸಂಜಯ್ ಅವರು 1984 ರಲ್ಲಿ ಬಿಡುಗಡೆಯಾದ' ಜಮೀನ್ ಆಸ್ಮಾನ್‌ 'ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರದ ನಂತರ ಈ ಜೋಡಿ&nbsp;ಹಲವು ಸುದ್ದಿಗಳು ಹಬ್ಬಿದವು. ಇಬ್ಬರೂ ಮದುವೆಯಾಗಿದ್ದಾರೆ ಎಂಬ ವದಂತಿಯೂ ಹರಡಿತ್ತು.&nbsp;</p>

<p>ಅವರು, 'ರೇಖಾ ಮತ್ತು ಸಂಜಯ್ ಅವರು 1984 ರಲ್ಲಿ ಬಿಡುಗಡೆಯಾದ' ಜಮೀನ್ ಆಸ್ಮಾನ್‌ 'ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರದ ನಂತರ ಈ ಜೋಡಿ&nbsp;ಹಲವು ಸುದ್ದಿಗಳು ಹಬ್ಬಿದವು. ಇಬ್ಬರೂ ಮದುವೆಯಾಗಿದ್ದಾರೆ ಎಂಬ ವದಂತಿಯೂ ಹರಡಿತ್ತು.&nbsp;</p>

ಅವರು, 'ರೇಖಾ ಮತ್ತು ಸಂಜಯ್ ಅವರು 1984 ರಲ್ಲಿ ಬಿಡುಗಡೆಯಾದ' ಜಮೀನ್ ಆಸ್ಮಾನ್‌ 'ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರದ ನಂತರ ಈ ಜೋಡಿ ಹಲವು ಸುದ್ದಿಗಳು ಹಬ್ಬಿದವು. ಇಬ್ಬರೂ ಮದುವೆಯಾಗಿದ್ದಾರೆ ಎಂಬ ವದಂತಿಯೂ ಹರಡಿತ್ತು. 

812
<p>ವದಂತಿಗಳು ಹೆಚ್ಚಾದಾಗ, ಸಂಜಯ್ ದತ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯನ್ನು ಸುಳ್ಳೆಂದರು.&nbsp;ಸಂಜಯ್ ದತ್ ಮತ್ತು ರೇಖಾ ಅವರ ಸಂಬಂಧದ ವದಂತಿಗಳ ಬಗ್ಗೆ ಯಾಸಿರ್ ಇಡೀ ಕಥೆ ಹೇಳಿದ್ದಾರೆ.</p>

<p>ವದಂತಿಗಳು ಹೆಚ್ಚಾದಾಗ, ಸಂಜಯ್ ದತ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯನ್ನು ಸುಳ್ಳೆಂದರು.&nbsp;ಸಂಜಯ್ ದತ್ ಮತ್ತು ರೇಖಾ ಅವರ ಸಂಬಂಧದ ವದಂತಿಗಳ ಬಗ್ಗೆ ಯಾಸಿರ್ ಇಡೀ ಕಥೆ ಹೇಳಿದ್ದಾರೆ.</p>

ವದಂತಿಗಳು ಹೆಚ್ಚಾದಾಗ, ಸಂಜಯ್ ದತ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯನ್ನು ಸುಳ್ಳೆಂದರು. ಸಂಜಯ್ ದತ್ ಮತ್ತು ರೇಖಾ ಅವರ ಸಂಬಂಧದ ವದಂತಿಗಳ ಬಗ್ಗೆ ಯಾಸಿರ್ ಇಡೀ ಕಥೆ ಹೇಳಿದ್ದಾರೆ.

912
<p>ಸಂಜಯ್ ಮತ್ತು ರೇಖಾ ಮದುವೆಯಾಗಿಲ್ಲ ಎಂದು ಯಾಸಿರ್ ಸ್ಪಷ್ಟವಾಗಿ ಹೇಳಿದ್ದಾರೆ. ರೇಖಾರ ಜೀವನ ಚರಿತ್ರೆಯಲ್ಲಿ ಅಂತಹ ಯಾವುದೇ ವಿಷಯವನ್ನು ಬರೆಯಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.</p>

<p>ಸಂಜಯ್ ಮತ್ತು ರೇಖಾ ಮದುವೆಯಾಗಿಲ್ಲ ಎಂದು ಯಾಸಿರ್ ಸ್ಪಷ್ಟವಾಗಿ ಹೇಳಿದ್ದಾರೆ. ರೇಖಾರ ಜೀವನ ಚರಿತ್ರೆಯಲ್ಲಿ ಅಂತಹ ಯಾವುದೇ ವಿಷಯವನ್ನು ಬರೆಯಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.</p>

ಸಂಜಯ್ ಮತ್ತು ರೇಖಾ ಮದುವೆಯಾಗಿಲ್ಲ ಎಂದು ಯಾಸಿರ್ ಸ್ಪಷ್ಟವಾಗಿ ಹೇಳಿದ್ದಾರೆ. ರೇಖಾರ ಜೀವನ ಚರಿತ್ರೆಯಲ್ಲಿ ಅಂತಹ ಯಾವುದೇ ವಿಷಯವನ್ನು ಬರೆಯಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

1012
<p>&nbsp;'ಆ ದಿನಗಳಲ್ಲಿ ಸಂಜಯ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಸಮಾಧಾನಗೊಂಡಿದ್ದರು. ರೇಖಾ ಅವನಿಗೆ &nbsp;ಸಹಾಯ ಮಾಡಿದ್ದಳು. ಏಕೆಂದರೆ ಅವಳು ಕೂಡ ಈ ನೋವನ್ನು ಅನುಭವಿಸಿದ್ದಳು' ಎಂಬುದನ್ನು ಮಾತ್ರ ರೇಖಾ ಜೀವನ ಚರಿತ್ರೆಯಲ್ಲಿ&nbsp;ಉಲ್ಲೇಖಿಸಲಾಗಿದೆ.</p>

<p>&nbsp;'ಆ ದಿನಗಳಲ್ಲಿ ಸಂಜಯ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಸಮಾಧಾನಗೊಂಡಿದ್ದರು. ರೇಖಾ ಅವನಿಗೆ &nbsp;ಸಹಾಯ ಮಾಡಿದ್ದಳು. ಏಕೆಂದರೆ ಅವಳು ಕೂಡ ಈ ನೋವನ್ನು ಅನುಭವಿಸಿದ್ದಳು' ಎಂಬುದನ್ನು ಮಾತ್ರ ರೇಖಾ ಜೀವನ ಚರಿತ್ರೆಯಲ್ಲಿ&nbsp;ಉಲ್ಲೇಖಿಸಲಾಗಿದೆ.</p>

 'ಆ ದಿನಗಳಲ್ಲಿ ಸಂಜಯ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಸಮಾಧಾನಗೊಂಡಿದ್ದರು. ರೇಖಾ ಅವನಿಗೆ  ಸಹಾಯ ಮಾಡಿದ್ದಳು. ಏಕೆಂದರೆ ಅವಳು ಕೂಡ ಈ ನೋವನ್ನು ಅನುಭವಿಸಿದ್ದಳು' ಎಂಬುದನ್ನು ಮಾತ್ರ ರೇಖಾ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.

1112
<p>ಮಾಧ್ಯಮ ವರದಿಗಳ ಪ್ರಕಾರ, ರೇಖಾ ಸಂದರ್ಶನವೊಂದರಲ್ಲಿ ತಾನು ಕುಂಕುಮವನ್ನು ಏಕೆ ಧರಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.</p>

<p>ಮಾಧ್ಯಮ ವರದಿಗಳ ಪ್ರಕಾರ, ರೇಖಾ ಸಂದರ್ಶನವೊಂದರಲ್ಲಿ ತಾನು ಕುಂಕುಮವನ್ನು ಏಕೆ ಧರಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.</p>

ಮಾಧ್ಯಮ ವರದಿಗಳ ಪ್ರಕಾರ, ರೇಖಾ ಸಂದರ್ಶನವೊಂದರಲ್ಲಿ ತಾನು ಕುಂಕುಮವನ್ನು ಏಕೆ ಧರಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.

1212
<p>ಅವರ ಪ್ರೀತಿ ಅಪೂರ್ಣವಾಗಿ ಉಳಿದಿದೆ. ತನ್ನ ಅತೃಪ್ತ ಪ್ರೀತಿಯ ಸಲುವಾಗಿ, ಸಿಂಧೂರವನ್ನು ಧರಿಸುತ್ತೇನೆ ಎಂದಿದ್ದರು. ಆದರೆ, ಈ ಸಮಯದಲ್ಲಿ ರೇಖಾ ಯಾರನ್ನೂ ಹೆಸರಿಸಲಿಲ್ಲ ಎಂದು ಹೇಳಲಾಗಿದೆ.</p>

<p>ಅವರ ಪ್ರೀತಿ ಅಪೂರ್ಣವಾಗಿ ಉಳಿದಿದೆ. ತನ್ನ ಅತೃಪ್ತ ಪ್ರೀತಿಯ ಸಲುವಾಗಿ, ಸಿಂಧೂರವನ್ನು ಧರಿಸುತ್ತೇನೆ ಎಂದಿದ್ದರು. ಆದರೆ, ಈ ಸಮಯದಲ್ಲಿ ರೇಖಾ ಯಾರನ್ನೂ ಹೆಸರಿಸಲಿಲ್ಲ ಎಂದು ಹೇಳಲಾಗಿದೆ.</p>

ಅವರ ಪ್ರೀತಿ ಅಪೂರ್ಣವಾಗಿ ಉಳಿದಿದೆ. ತನ್ನ ಅತೃಪ್ತ ಪ್ರೀತಿಯ ಸಲುವಾಗಿ, ಸಿಂಧೂರವನ್ನು ಧರಿಸುತ್ತೇನೆ ಎಂದಿದ್ದರು. ಆದರೆ, ಈ ಸಮಯದಲ್ಲಿ ರೇಖಾ ಯಾರನ್ನೂ ಹೆಸರಿಸಲಿಲ್ಲ ಎಂದು ಹೇಳಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
Recommended image2
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?
Recommended image3
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved