MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಅನುಪಮ್‌ ಖೇರ್‌ ಕಿರಣ್‌ ಖೇರ್‌ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ಅನುಪಮ್‌ ಖೇರ್‌ ಕಿರಣ್‌ ಖೇರ್‌ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ಬಾಲಿವುಡ್‌ ನಟ ಅನುಪಮ್ ಖೇರ್ ಪತ್ನಿ ಕಿರಣ್ ಖೇರ್ 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಜೂನ್ 14, 1952 ರಂದು ಪಂಜಾಬ್‌ನಲ್ಲಿ ಜನಿಸಿದರು. ಕಿರಣ್ ಅನೇಕ ಬಾಲಿವುಡ್ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಪ್ರಸ್ತುತ ರಕ್ತ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಕಿರಣ್‌ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿರಣ್ ತಮ್ಮ ವೃತ್ತಿಪರ ಜೀವನದ ಜೊತೆ ಪರ್ಸನಲ್‌ ಲೈಫ್‌ ಕೂಡ  ಸುದ್ದಿಯಾಗಿದೆ. ಕಿರಣ್ ತಮ್ಮ ಪತಿಗೆ ಡಿವೋರ್ಸ್ ನೀಡಿ, ಅನುಪಮ್ ಖೇರ್ ಅವರನ್ನು ಮದುವೆಯಾಗಿದ್ದರು. ಕಿರಣ್-ಅನುಪಮ್ ಲವ್‌ಸ್ಟೋರಿ ಸಿನಿಮಾಗಿಂತ ಕಡಿಮೆಯಿಲ್ಲ. 

2 Min read
Author : Suvarna News | Asianet News
| Updated : Jun 17 2021, 06:08 PM IST
Share this Photo Gallery
  • FB
  • TW
  • Linkdin
  • Whatsapp
110
<p>ಬಿ ಟೌನ್‌ನ ಫೇಮಸ್‌ ದಂಪತಿಗಳಲ್ಲಿ&nbsp;ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಒಬ್ಬರು. ಕಾಶ್ಮೀರಕ್ಕೆ ಸೇರಿದ ಅನುಪಮ್ ಖೇರ್ ಅವರನ್ನು ಭೇಟಿಯಾಗಿ ಕಿರಣ್‌ ಮದುವೆಯಾದ ಕಥೆ ಬಹಳ ಇಂಟರೆಸ್ಟಿಂಗ್‌ ಆಗಿದೆ.</p>

<p>ಬಿ-ಟೌನ್‌ನ ಫೇಮಸ್‌ ದಂಪತಿಗಳಲ್ಲಿ&nbsp;ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಒಬ್ಬರು. ಕಾಶ್ಮೀರಕ್ಕೆ ಸೇರಿದ ಅನುಪಮ್ ಖೇರ್ ಅವರನ್ನು ಭೇಟಿಯಾಗಿ ಕಿರಣ್‌ ಮದುವೆಯಾದ ಕಥೆ ಬಹಳ ಇಂಟರೆಸ್ಟಿಂಗ್‌ ಆಗಿದೆ.</p>

ಬಿ-ಟೌನ್‌ನ ಫೇಮಸ್‌ ದಂಪತಿಗಳಲ್ಲಿ ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಒಬ್ಬರು. ಕಾಶ್ಮೀರಕ್ಕೆ ಸೇರಿದ ಅನುಪಮ್ ಖೇರ್ ಅವರನ್ನು ಭೇಟಿಯಾಗಿ ಕಿರಣ್‌ ಮದುವೆಯಾದ ಕಥೆ ಬಹಳ ಇಂಟರೆಸ್ಟಿಂಗ್‌ ಆಗಿದೆ.

210
<p>ಥೇಯಟರ್‌ ಗ್ರೂಪ್‌ನಲ್ಲಿದ್ದ ಇಬ್ಬರೂ ಚಂಡೀಗಡದಲ್ಲಿ ಭೇಟಿಯಾದರು ಮತ್ತು ಉತ್ತಮ ಸ್ನೇಹಿತರಾದರು. ಸಿನಿಮಾದಲ್ಲಿ ಕೆಲಸ ಮಾಡಲು ಕಿರಣ್ 1980ರಲ್ಲಿ ಮುಂಬೈ ತಲುಪಿದರು.</p>

<p>ಥೇಯಟರ್‌ ಗ್ರೂಪ್‌ನಲ್ಲಿದ್ದ ಇಬ್ಬರೂ ಚಂಡೀಗಡದಲ್ಲಿ ಭೇಟಿಯಾದರು ಮತ್ತು ಉತ್ತಮ ಸ್ನೇಹಿತರಾದರು. ಸಿನಿಮಾದಲ್ಲಿ ಕೆಲಸ ಮಾಡಲು ಕಿರಣ್ 1980ರಲ್ಲಿ ಮುಂಬೈ ತಲುಪಿದರು.</p>

ಥೇಯಟರ್‌ ಗ್ರೂಪ್‌ನಲ್ಲಿದ್ದ ಇಬ್ಬರೂ ಚಂಡೀಗಡದಲ್ಲಿ ಭೇಟಿಯಾದರು ಮತ್ತು ಉತ್ತಮ ಸ್ನೇಹಿತರಾದರು. ಸಿನಿಮಾದಲ್ಲಿ ಕೆಲಸ ಮಾಡಲು ಕಿರಣ್ 1980ರಲ್ಲಿ ಮುಂಬೈ ತಲುಪಿದರು.

310
<p>ಆ ಸಮಯದಲ್ಲಿ ಕಿರಣ್ ಒಬ್ಬ ದೊಡ್ಡ ಉದ್ಯಮಿ ಗೌತಮ್ ಬೆರ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ವರ್ಷದ ನಂತರ ಕಿರಣ್ ಮಗ ಸಿಕಂದರ್‌ಗೆ ಜನ್ಮ ನೀಡಿದರು. ನಾಲ್ಕೈದು ವರ್ಷಗಳ ನಂತರ, ಕಿರಣ್-ಗೌತಮ್ ಅವರ ಮದುವೆಯಲ್ಲಿ ಬಿರುಕು ಬಿಡಲು ಶುರುವಾಯಿತು.&nbsp;ಆಗ ಮತ್ತೆ ಕಿರಣ್‌ ರಂಗಭೂಮಿಯಲ್ಲಿ ಸಕ್ರಿಯರಾದರು.</p>

<p>ಆ ಸಮಯದಲ್ಲಿ ಕಿರಣ್ ಒಬ್ಬ ದೊಡ್ಡ ಉದ್ಯಮಿ ಗೌತಮ್ ಬೆರ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ವರ್ಷದ ನಂತರ ಕಿರಣ್ ಮಗ ಸಿಕಂದರ್‌ಗೆ ಜನ್ಮ ನೀಡಿದರು. ನಾಲ್ಕೈದು ವರ್ಷಗಳ ನಂತರ, ಕಿರಣ್-ಗೌತಮ್ ಅವರ ಮದುವೆಯಲ್ಲಿ ಬಿರುಕು ಬಿಡಲು ಶುರುವಾಯಿತು.&nbsp;ಆಗ ಮತ್ತೆ ಕಿರಣ್‌ ರಂಗಭೂಮಿಯಲ್ಲಿ ಸಕ್ರಿಯರಾದರು.</p>

ಆ ಸಮಯದಲ್ಲಿ ಕಿರಣ್ ಒಬ್ಬ ದೊಡ್ಡ ಉದ್ಯಮಿ ಗೌತಮ್ ಬೆರ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ವರ್ಷದ ನಂತರ ಕಿರಣ್ ಮಗ ಸಿಕಂದರ್‌ಗೆ ಜನ್ಮ ನೀಡಿದರು. ನಾಲ್ಕೈದು ವರ್ಷಗಳ ನಂತರ, ಕಿರಣ್-ಗೌತಮ್ ಅವರ ಮದುವೆಯಲ್ಲಿ ಬಿರುಕು ಬಿಡಲು ಶುರುವಾಯಿತು. ಆಗ ಮತ್ತೆ ಕಿರಣ್‌ ರಂಗಭೂಮಿಯಲ್ಲಿ ಸಕ್ರಿಯರಾದರು.

410
<p>ಕಿರಣ್ ಮತ್ತು ಅನುಪಮ್ ಅವರು ನಾದಿರಾ ಬಬ್ಬರ್ ನಾಟಕಕ್ಕಾಗಿ ಕೋಲ್ಕತ್ತಾಗೆ ಹೋದಾಗ ಮತ್ತೆ ಇಬ್ಬರೂ ಭೇಟಿಯಾದರು. ನಾನು ಅನುಪಮ್‌ ಅವರನ್ನು ಮತ್ತೆ ಭೇಟಿಯಾದಾಗ, ಅವರು&nbsp; ಸಂಪೂರ್ಣವಾಗಿ ಬದಲಾಗಿರುವಂತೆ ಕಂಡರು. ತಲೆ ಬೋಳಿಸಿಕೊಂಡಿದ್ದರು ಎಂದು ಕಿರಣ್ ಸಂದರ್ಶನವೊಂದರಲ್ಲಿ ಹೇಳಿದ್ದರು.</p>

<p>ಕಿರಣ್ ಮತ್ತು ಅನುಪಮ್ ಅವರು ನಾದಿರಾ ಬಬ್ಬರ್ ನಾಟಕಕ್ಕಾಗಿ ಕೋಲ್ಕತ್ತಾಗೆ ಹೋದಾಗ ಮತ್ತೆ ಇಬ್ಬರೂ ಭೇಟಿಯಾದರು. ನಾನು ಅನುಪಮ್‌ ಅವರನ್ನು ಮತ್ತೆ ಭೇಟಿಯಾದಾಗ, ಅವರು&nbsp; ಸಂಪೂರ್ಣವಾಗಿ ಬದಲಾಗಿರುವಂತೆ ಕಂಡರು. ತಲೆ ಬೋಳಿಸಿಕೊಂಡಿದ್ದರು ಎಂದು ಕಿರಣ್ ಸಂದರ್ಶನವೊಂದರಲ್ಲಿ ಹೇಳಿದ್ದರು.</p>

ಕಿರಣ್ ಮತ್ತು ಅನುಪಮ್ ಅವರು ನಾದಿರಾ ಬಬ್ಬರ್ ನಾಟಕಕ್ಕಾಗಿ ಕೋಲ್ಕತ್ತಾಗೆ ಹೋದಾಗ ಮತ್ತೆ ಇಬ್ಬರೂ ಭೇಟಿಯಾದರು. ನಾನು ಅನುಪಮ್‌ ಅವರನ್ನು ಮತ್ತೆ ಭೇಟಿಯಾದಾಗ, ಅವರು  ಸಂಪೂರ್ಣವಾಗಿ ಬದಲಾಗಿರುವಂತೆ ಕಂಡರು. ತಲೆ ಬೋಳಿಸಿಕೊಂಡಿದ್ದರು ಎಂದು ಕಿರಣ್ ಸಂದರ್ಶನವೊಂದರಲ್ಲಿ ಹೇಳಿದ್ದರು.

510
<p>ನಾಟಕ ಮುಗಿದ ನಂತರ ಅನುಪಮ್ ಅವರಿಗೆ ಬೈ ಹೇಳಲು ಕಿರಣ್ ಕೋಣೆಗೆ ಹೋಗಿ ಹಿಂದಿರುಗಿ ಬರುವಾಗ, ಅವರಿಬ್ಬರ ನಡುವೆ ಇರುವ ಭಾವನೆಯನ್ನು ಇಬ್ಬರೂ ತಕ್ಷಣ ಅರಿತುಕೊಂಡರು. ಕೋಲ್ಕತ್ತಾದಲ್ಲಿ ಭೇಟಿಯಾದ ನಂತರ ಕಿರಣ್ ಮತ್ತು ಅನುಪಮ್ ಪರಸ್ಪರ ಪ್ರೀತಿಸಲು ಆರಂಭಿಸಿದರು.<br />&nbsp;</p>

<p>ನಾಟಕ ಮುಗಿದ ನಂತರ ಅನುಪಮ್ ಅವರಿಗೆ ಬೈ ಹೇಳಲು ಕಿರಣ್ ಕೋಣೆಗೆ ಹೋಗಿ ಹಿಂದಿರುಗಿ ಬರುವಾಗ, ಅವರಿಬ್ಬರ ನಡುವೆ ಇರುವ ಭಾವನೆಯನ್ನು ಇಬ್ಬರೂ ತಕ್ಷಣ ಅರಿತುಕೊಂಡರು. ಕೋಲ್ಕತ್ತಾದಲ್ಲಿ ಭೇಟಿಯಾದ ನಂತರ ಕಿರಣ್ ಮತ್ತು ಅನುಪಮ್ ಪರಸ್ಪರ ಪ್ರೀತಿಸಲು ಆರಂಭಿಸಿದರು.<br />&nbsp;</p>

ನಾಟಕ ಮುಗಿದ ನಂತರ ಅನುಪಮ್ ಅವರಿಗೆ ಬೈ ಹೇಳಲು ಕಿರಣ್ ಕೋಣೆಗೆ ಹೋಗಿ ಹಿಂದಿರುಗಿ ಬರುವಾಗ, ಅವರಿಬ್ಬರ ನಡುವೆ ಇರುವ ಭಾವನೆಯನ್ನು ಇಬ್ಬರೂ ತಕ್ಷಣ ಅರಿತುಕೊಂಡರು. ಕೋಲ್ಕತ್ತಾದಲ್ಲಿ ಭೇಟಿಯಾದ ನಂತರ ಕಿರಣ್ ಮತ್ತು ಅನುಪಮ್ ಪರಸ್ಪರ ಪ್ರೀತಿಸಲು ಆರಂಭಿಸಿದರು.
 

610
<p>ಅನುಪಮ್ ಅವರ ಪ್ರೀತಿಯನ್ನು ಮೊದಲು ವ್ಯಕ್ತಪಡಿಸಿದರು. ಒಂದು ದಿನ ಅನುಪಮ್, ಕಿರಣ್ ಮನೆಗೆ ಹೋಗಿ,&nbsp;ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು&nbsp;</p>

<p>ಅನುಪಮ್ ಅವರ ಪ್ರೀತಿಯನ್ನು ಮೊದಲು ವ್ಯಕ್ತಪಡಿಸಿದರು. ಒಂದು ದಿನ ಅನುಪಮ್, ಕಿರಣ್ ಮನೆಗೆ ಹೋಗಿ,&nbsp;ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು&nbsp;</p>

ಅನುಪಮ್ ಅವರ ಪ್ರೀತಿಯನ್ನು ಮೊದಲು ವ್ಯಕ್ತಪಡಿಸಿದರು. ಒಂದು ದಿನ ಅನುಪಮ್, ಕಿರಣ್ ಮನೆಗೆ ಹೋಗಿ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು 

710
<p>ಕಿರಣ್ ಸಂದರ್ಶನವೊಂದರಲ್ಲಿ ಅನುಪಮ್ ಅವರ ಮಾತನ್ನು ತಮಾಷೆ ಎಂದುಕೊಂಡಿದ್ದೆ. ಅವನು ಇತರೆ ಹುಡುಗಿಯರಿಗೆ ಮಾಡಿದಂತೆ, ನನಗೂ ಮಾಡುತ್ತಿದ್ದಾನೆ ಎಂದು ಭಾವಿಸಿದ್ದೆ. ಆದರೆ ನಂತರ ಅವನು ಸೀರಿಯಸ್‌ ಆಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡೆ,&nbsp;ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ ಕಿರಣ್‌ ಖೇರ್‌.</p>

<p>ಕಿರಣ್ ಸಂದರ್ಶನವೊಂದರಲ್ಲಿ ಅನುಪಮ್ ಅವರ ಮಾತನ್ನು ತಮಾಷೆ ಎಂದುಕೊಂಡಿದ್ದೆ. ಅವನು ಇತರೆ ಹುಡುಗಿಯರಿಗೆ ಮಾಡಿದಂತೆ, ನನಗೂ ಮಾಡುತ್ತಿದ್ದಾನೆ ಎಂದು ಭಾವಿಸಿದ್ದೆ. ಆದರೆ ನಂತರ ಅವನು ಸೀರಿಯಸ್‌ ಆಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡೆ,&nbsp;ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ ಕಿರಣ್‌ ಖೇರ್‌.</p>

ಕಿರಣ್ ಸಂದರ್ಶನವೊಂದರಲ್ಲಿ ಅನುಪಮ್ ಅವರ ಮಾತನ್ನು ತಮಾಷೆ ಎಂದುಕೊಂಡಿದ್ದೆ. ಅವನು ಇತರೆ ಹುಡುಗಿಯರಿಗೆ ಮಾಡಿದಂತೆ, ನನಗೂ ಮಾಡುತ್ತಿದ್ದಾನೆ ಎಂದು ಭಾವಿಸಿದ್ದೆ. ಆದರೆ ನಂತರ ಅವನು ಸೀರಿಯಸ್‌ ಆಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡೆ, ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ ಕಿರಣ್‌ ಖೇರ್‌.

810
<p>ಇದರ ನಂತರ, ಅವರ ಭೇಟಿ &nbsp;ಹೆಚ್ಚಾಗತೊಡಗಿತು. ಈ ಸಮಯದಲ್ಲಿ, ಇಬ್ಬರೂ ತಮ್ಮ ವೈಯಕ್ತಿಕ ಜೀವನದ&nbsp;ಸಮಸ್ಯೆಗಳನ್ನು ಹಂಚಿಕೊಂಡರು. ಇಬ್ಬರೂ ತಮ್ಮ ಪಾರ್ಟನರ್‌ಗಳಿಂದ ಡಿವೋರ್ಸ್‌ ಪಡೆದು 1985ರಲ್ಲಿ ವಿವಾಹವಾದರು. ಅನುಪಮ್ ಕಿರಣ್‌ ಅವರ ಮಗ ಸಿಕಂದರ್ ಅವರನ್ನು ದತ್ತು ಪಡೆದರು.</p><p>&nbsp;<br />&nbsp;</p>

<p>ಇದರ ನಂತರ, ಅವರ ಭೇಟಿ &nbsp;ಹೆಚ್ಚಾಗತೊಡಗಿತು. ಈ ಸಮಯದಲ್ಲಿ, ಇಬ್ಬರೂ ತಮ್ಮ ವೈಯಕ್ತಿಕ ಜೀವನದ&nbsp;ಸಮಸ್ಯೆಗಳನ್ನು ಹಂಚಿಕೊಂಡರು. ಇಬ್ಬರೂ ತಮ್ಮ ಪಾರ್ಟನರ್‌ಗಳಿಂದ ಡಿವೋರ್ಸ್‌ ಪಡೆದು 1985ರಲ್ಲಿ ವಿವಾಹವಾದರು. ಅನುಪಮ್ ಕಿರಣ್‌ ಅವರ ಮಗ ಸಿಕಂದರ್ ಅವರನ್ನು ದತ್ತು ಪಡೆದರು.</p><p>&nbsp;<br />&nbsp;</p>

ಇದರ ನಂತರ, ಅವರ ಭೇಟಿ  ಹೆಚ್ಚಾಗತೊಡಗಿತು. ಈ ಸಮಯದಲ್ಲಿ, ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಹಂಚಿಕೊಂಡರು. ಇಬ್ಬರೂ ತಮ್ಮ ಪಾರ್ಟನರ್‌ಗಳಿಂದ ಡಿವೋರ್ಸ್‌ ಪಡೆದು 1985ರಲ್ಲಿ ವಿವಾಹವಾದರು. ಅನುಪಮ್ ಕಿರಣ್‌ ಅವರ ಮಗ ಸಿಕಂದರ್ ಅವರನ್ನು ದತ್ತು ಪಡೆದರು.

 
 

910
<p>1983ರಲ್ಲಿ ಪಂಜಾಬಿ ಚಿತ್ರ ಆಸ್ರಾ ಪ್ಯಾರ್ ಡಾ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಿರಣ್ &nbsp;1996ರಲ್ಲಿ ಶ್ಯಾಮ್ ಬೆನೆಗಲ್ ಅವರ ಸರ್ದಾರಿ ಬೇಗಂ ಚಿತ್ರದಲ್ಲಿ ಕಾಣಿಸಿಕೊಂಡರು.</p>

<p>1983ರಲ್ಲಿ ಪಂಜಾಬಿ ಚಿತ್ರ ಆಸ್ರಾ ಪ್ಯಾರ್ ಡಾ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಿರಣ್ &nbsp;1996ರಲ್ಲಿ ಶ್ಯಾಮ್ ಬೆನೆಗಲ್ ಅವರ ಸರ್ದಾರಿ ಬೇಗಂ ಚಿತ್ರದಲ್ಲಿ ಕಾಣಿಸಿಕೊಂಡರು.</p>

1983ರಲ್ಲಿ ಪಂಜಾಬಿ ಚಿತ್ರ ಆಸ್ರಾ ಪ್ಯಾರ್ ಡಾ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಿರಣ್  1996ರಲ್ಲಿ ಶ್ಯಾಮ್ ಬೆನೆಗಲ್ ಅವರ ಸರ್ದಾರಿ ಬೇಗಂ ಚಿತ್ರದಲ್ಲಿ ಕಾಣಿಸಿಕೊಂಡರು.

1010
<p>ದೇವದಾಸ್, ಮೇನ್ ಹೂ ನಾ, ಹಮ್ ತುಮ್, ವೀರ್-ಜಾರಾ, ಮಂಗಲ್ ಪಾಂಡೆ, ರಂಗ್ ದೇ ಬಸಂತಿ, ಬ್ಯೂಟಿಫುಲ್, ದೋಸ್ತಾನಾ, ಫನಾ, ಓಂ ಶಾಂತಿ ಓಂ ಮುಂತಾದವುಗಳು ಕಿರಣ್‌ ಖೇರ್‌ ನಟಿಸಿರುವ ಪ್ರಮುಖ ಸಿನಿಮಾಗಳು.</p>

<p>ದೇವದಾಸ್, ಮೇನ್ ಹೂ ನಾ, ಹಮ್ ತುಮ್, ವೀರ್-ಜಾರಾ, ಮಂಗಲ್ ಪಾಂಡೆ, ರಂಗ್ ದೇ ಬಸಂತಿ, ಬ್ಯೂಟಿಫುಲ್, ದೋಸ್ತಾನಾ, ಫನಾ, ಓಂ ಶಾಂತಿ ಓಂ ಮುಂತಾದವುಗಳು ಕಿರಣ್‌ ಖೇರ್‌ ನಟಿಸಿರುವ ಪ್ರಮುಖ ಸಿನಿಮಾಗಳು.</p>

ದೇವದಾಸ್, ಮೇನ್ ಹೂ ನಾ, ಹಮ್ ತುಮ್, ವೀರ್-ಜಾರಾ, ಮಂಗಲ್ ಪಾಂಡೆ, ರಂಗ್ ದೇ ಬಸಂತಿ, ಬ್ಯೂಟಿಫುಲ್, ದೋಸ್ತಾನಾ, ಫನಾ, ಓಂ ಶಾಂತಿ ಓಂ ಮುಂತಾದವುಗಳು ಕಿರಣ್‌ ಖೇರ್‌ ನಟಿಸಿರುವ ಪ್ರಮುಖ ಸಿನಿಮಾಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved