MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ'

'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ'

ಮುಂಬೈ( ಫೆ.  20)  ಬಾಲಿವುಡ್ ನ ರೆಬಲ್ ನಟಿ ಯಾರು ಎಂದು ಪ್ರಶ್ನೆ ಮಾಡಿದರೆ ಮೊದಲ ಬರುವ ಹೆಸರು ಕಂಗನಾ ರಣಾವತ್. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಕಂಗನಾ ತಂದೆ ವಿರುದ್ಧವೇ ತಿರುಗಿ ಬಿದ್ದಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ. ಹಾಗಾದರೆ  ಕಂಗನಾ ಹೇಳಿರುವ ಹೊಸ ವಿಚಾರ ಏನು?My father has licensed rifle and guns, growing up he didn’t scold he roared, even my ribs trembled, in his youth he was famous for gang wars in his college which gave him a reputation of a gunda, I fought with him at 15 and left home, became first Baaghi Rajput woman at 15.— Kangana Ranaut (@KanganaTeam) February 20, 2021

1 Min read
Suvarna News
Published : Feb 20 2021, 08:29 PM IST
Share this Photo Gallery
  • FB
  • TW
  • Linkdin
  • Whatsapp
19
<p>ತಂದೆಗೆ ತಿರುಗಿಬಿದ್ದ ಘಟನೆಯನ್ನು ಕಂಗನಾ ವಿವರಿಸುತ್ತ ಹೋಗುತ್ತಾರೆ.</p>

<p>ತಂದೆಗೆ ತಿರುಗಿಬಿದ್ದ ಘಟನೆಯನ್ನು ಕಂಗನಾ ವಿವರಿಸುತ್ತ ಹೋಗುತ್ತಾರೆ.</p>

ತಂದೆಗೆ ತಿರುಗಿಬಿದ್ದ ಘಟನೆಯನ್ನು ಕಂಗನಾ ವಿವರಿಸುತ್ತ ಹೋಗುತ್ತಾರೆ.

29
<p>&nbsp;15 &nbsp;ನೇ ವಯಸ್ಸಿನಲ್ಲಿ ತಿರುಗಿಬಿದ್ದ ಮೊದಲ ರಜಪೂತ ಮಹಿಳೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.</p>

<p>&nbsp;15 &nbsp;ನೇ ವಯಸ್ಸಿನಲ್ಲಿ ತಿರುಗಿಬಿದ್ದ ಮೊದಲ ರಜಪೂತ ಮಹಿಳೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.</p>

 15  ನೇ ವಯಸ್ಸಿನಲ್ಲಿ ತಿರುಗಿಬಿದ್ದ ಮೊದಲ ರಜಪೂತ ಮಹಿಳೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

39
<p>'ನನ್ನನ್ನು ಜಗತ್ತಿನ ಬೆಸ್ಟ್‌ ಡಾಕ್ಟರ್‌ರನ್ನಾಗಿ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿತ್ತು. ನನಗೆ ಉತ್ತಮವಾದ ಶಾಲೆಗೆ ಕಳಿಸಿ ತಾನೊಬ್ಬ ಕ್ರಾಂತಿಕಾರಿ ತಂದೆ ಎನಿಸಿಕೊಳ್ಳಬೇಕು ಎಂಬುದು ಅವರ ಆಲೋಚನೆ ಆಗಿತ್ತು.</p>

<p>'ನನ್ನನ್ನು ಜಗತ್ತಿನ ಬೆಸ್ಟ್‌ ಡಾಕ್ಟರ್‌ರನ್ನಾಗಿ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿತ್ತು. ನನಗೆ ಉತ್ತಮವಾದ ಶಾಲೆಗೆ ಕಳಿಸಿ ತಾನೊಬ್ಬ ಕ್ರಾಂತಿಕಾರಿ ತಂದೆ ಎನಿಸಿಕೊಳ್ಳಬೇಕು ಎಂಬುದು ಅವರ ಆಲೋಚನೆ ಆಗಿತ್ತು.</p>

'ನನ್ನನ್ನು ಜಗತ್ತಿನ ಬೆಸ್ಟ್‌ ಡಾಕ್ಟರ್‌ರನ್ನಾಗಿ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿತ್ತು. ನನಗೆ ಉತ್ತಮವಾದ ಶಾಲೆಗೆ ಕಳಿಸಿ ತಾನೊಬ್ಬ ಕ್ರಾಂತಿಕಾರಿ ತಂದೆ ಎನಿಸಿಕೊಳ್ಳಬೇಕು ಎಂಬುದು ಅವರ ಆಲೋಚನೆ ಆಗಿತ್ತು.

49
<p>ಆದರೆ ನಾನು ಶಾಲೆಗೆ ಹೋಗಲು ಒಪ್ಪಲಿಲ್ಲ. ಆಗ ಅವರು ನನಗೆ ಹೊಡೆಯಲು ಬಂದರು.&nbsp;</p>

<p>ಆದರೆ ನಾನು ಶಾಲೆಗೆ ಹೋಗಲು ಒಪ್ಪಲಿಲ್ಲ. ಆಗ ಅವರು ನನಗೆ ಹೊಡೆಯಲು ಬಂದರು.&nbsp;</p>

ಆದರೆ ನಾನು ಶಾಲೆಗೆ ಹೋಗಲು ಒಪ್ಪಲಿಲ್ಲ. ಆಗ ಅವರು ನನಗೆ ಹೊಡೆಯಲು ಬಂದರು. 

59
<p>ಈ ವೇಳೆ ನೀವು ನನಗೆ ಹೊಡೆದರೆ ನಾನು ನಿಮಗೆ ತಿರುಗಿಸಿ ಹೊಡೆಯುತ್ತೇನೆ ಅಂತ ಎಚ್ಚರಿಕೆ ನೀಡಿದ್ದೆ. ಅದೇ ದಿನ ನಮ್ಮಿಬ್ಬರ ಸಂಬಂಧ ಅಂತ್ಯವಾಯ್ತು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.</p>

<p>ಈ ವೇಳೆ ನೀವು ನನಗೆ ಹೊಡೆದರೆ ನಾನು ನಿಮಗೆ ತಿರುಗಿಸಿ ಹೊಡೆಯುತ್ತೇನೆ ಅಂತ ಎಚ್ಚರಿಕೆ ನೀಡಿದ್ದೆ. ಅದೇ ದಿನ ನಮ್ಮಿಬ್ಬರ ಸಂಬಂಧ ಅಂತ್ಯವಾಯ್ತು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.</p>

ಈ ವೇಳೆ ನೀವು ನನಗೆ ಹೊಡೆದರೆ ನಾನು ನಿಮಗೆ ತಿರುಗಿಸಿ ಹೊಡೆಯುತ್ತೇನೆ ಅಂತ ಎಚ್ಚರಿಕೆ ನೀಡಿದ್ದೆ. ಅದೇ ದಿನ ನಮ್ಮಿಬ್ಬರ ಸಂಬಂಧ ಅಂತ್ಯವಾಯ್ತು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

69
<p>ಇಲ್ಲಿಂದ ಅವರು ನನ್ನನ್ನು ನೋಡುವ ದೃಷ್ಟಿ ಬೇರೆಯಾಯಿತು. ಅಲ್ಲಿಂದ ಹೊರ ನಡೆದ ತಂದೆ ನನ್ನನ್ನು ಮತ್ತು ಅಮ್ಮನ್ನನ್ನು ಒಂದು ಕ್ಷಣ ನೋಡಿದರು.</p>

<p>ಇಲ್ಲಿಂದ ಅವರು ನನ್ನನ್ನು ನೋಡುವ ದೃಷ್ಟಿ ಬೇರೆಯಾಯಿತು. ಅಲ್ಲಿಂದ ಹೊರ ನಡೆದ ತಂದೆ ನನ್ನನ್ನು ಮತ್ತು ಅಮ್ಮನ್ನನ್ನು ಒಂದು ಕ್ಷಣ ನೋಡಿದರು.</p>

ಇಲ್ಲಿಂದ ಅವರು ನನ್ನನ್ನು ನೋಡುವ ದೃಷ್ಟಿ ಬೇರೆಯಾಯಿತು. ಅಲ್ಲಿಂದ ಹೊರ ನಡೆದ ತಂದೆ ನನ್ನನ್ನು ಮತ್ತು ಅಮ್ಮನ್ನನ್ನು ಒಂದು ಕ್ಷಣ ನೋಡಿದರು.

79
<p>ನಾನು ಮಿತಿ ಮೀರಿದ್ದೆ ಎಂಬುದು ಗೊತ್ತಿತ್ತು ಎಂಬುದನ್ನು ಕಂಗನಾ &nbsp;ಹೇಳಿಕೊಂಡಿದ್ದಾರೆ.</p>

<p>ನಾನು ಮಿತಿ ಮೀರಿದ್ದೆ ಎಂಬುದು ಗೊತ್ತಿತ್ತು ಎಂಬುದನ್ನು ಕಂಗನಾ &nbsp;ಹೇಳಿಕೊಂಡಿದ್ದಾರೆ.</p>

ನಾನು ಮಿತಿ ಮೀರಿದ್ದೆ ಎಂಬುದು ಗೊತ್ತಿತ್ತು ಎಂಬುದನ್ನು ಕಂಗನಾ  ಹೇಳಿಕೊಂಡಿದ್ದಾರೆ.

89
<p>ನಾನು ಹಠಮಾರಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಂಗನಾ ವಿವರಣೆ ನೀಡಿದ್ದಾರೆ.</p>

<p>ನಾನು ಹಠಮಾರಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಂಗನಾ ವಿವರಣೆ ನೀಡಿದ್ದಾರೆ.</p>

ನಾನು ಹಠಮಾರಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಂಗನಾ ವಿವರಣೆ ನೀಡಿದ್ದಾರೆ.

99
<p>ನನಗೆ ಅಮಲು ಏರಿದೆ ಎಂದು ಕೆಲವರು ಭಾವಿಸಿದಂತೆ ಇದೆ..ಸ್ವಾತಂತ್ರ್ಯಕ್ಕಾಗಿ ನಾನು ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂದು ಕಂಗನಾ ಪುನರ್ ಉಚ್ಚಾರ ಮಾಡಿದ್ದಾರೆ.&nbsp;ಸರಣಿ ಟ್ವೀಟ್ ಮಾಡಿರುವ ಕಂಗನಾ ಒಂದೊಂದೆ ವಿಚಾರಗಳನ್ನು ಹೇಳಿಕೊಂಡಿದ್ದಾರೆ .</p>

<p>ನನಗೆ ಅಮಲು ಏರಿದೆ ಎಂದು ಕೆಲವರು ಭಾವಿಸಿದಂತೆ ಇದೆ..ಸ್ವಾತಂತ್ರ್ಯಕ್ಕಾಗಿ ನಾನು ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂದು ಕಂಗನಾ ಪುನರ್ ಉಚ್ಚಾರ ಮಾಡಿದ್ದಾರೆ.&nbsp;ಸರಣಿ ಟ್ವೀಟ್ ಮಾಡಿರುವ ಕಂಗನಾ ಒಂದೊಂದೆ ವಿಚಾರಗಳನ್ನು ಹೇಳಿಕೊಂಡಿದ್ದಾರೆ .</p>

ನನಗೆ ಅಮಲು ಏರಿದೆ ಎಂದು ಕೆಲವರು ಭಾವಿಸಿದಂತೆ ಇದೆ..ಸ್ವಾತಂತ್ರ್ಯಕ್ಕಾಗಿ ನಾನು ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂದು ಕಂಗನಾ ಪುನರ್ ಉಚ್ಚಾರ ಮಾಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಕಂಗನಾ ಒಂದೊಂದೆ ವಿಚಾರಗಳನ್ನು ಹೇಳಿಕೊಂಡಿದ್ದಾರೆ .

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved