MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಆಮೀಷಾ ಪಟೇಲ್ ತಾಯಿಯಿಂದ ಒಮ್ಮೆ ಚಪ್ಪಲಿ ಏಟು ತಿಂದಿದ್ದರಂತೆ!

ಆಮೀಷಾ ಪಟೇಲ್ ತಾಯಿಯಿಂದ ಒಮ್ಮೆ ಚಪ್ಪಲಿ ಏಟು ತಿಂದಿದ್ದರಂತೆ!

'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ 2000ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಮೀಷಾ ಪಟೇಲ್ ಅವರಿಗೆ ಈಗ 45 ವರ್ಷ. ಅಮೀಷಾ ಜೂನ್ 9, 1975 ರಂದು ಮುಂಬೈನಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದರು. 'ಕಹೋ ನಾ ಪ್ಯಾರ್ ಹೈ' ಯಶಸ್ಸು ತಲೆಗೇರಿದ ನಟಿ  ಪೋಷಕರಿಂದ ದೂರವಾದರು. ಅವರು ತಮ್ಮ ಕುಟುಂಬ ಸದಸ್ಯರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದರು. ನಿರ್ದೇಶಕ ವಿಕ್ರಮ್ ಭಟ್ ಅವರ ಜೀವನದಲ್ಲಿ ಪ್ರವೇಶಿಸಿದಾಗ ಈ ಜಗಳ ಇನ್ನೂ ಹೆಚ್ಚಾಯಿತು. ಈ ಹಲವು ಕಾರಣಗಳಿಗಾಗಿ ಅಮೀಷರಾ ತಾಯಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದರು ಹಾಗೂ ಫ್ಯಾಮಿಲಿ ವಿರುದ್ಧ ಸುಳ್ಳು ದೂರು ನೀಡಿದ್ದರು? ಇಲ್ಲಿದೆ ವಿವರ.

2 Min read
Author : Suvarna News | Asianet News
Published : Jun 12 2021, 03:24 PM IST
Share this Photo Gallery
  • FB
  • TW
  • Linkdin
  • Whatsapp
111
<p>ಅಮೀಷಾ ಪಟೇಲ್ ಅವರ ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ವಿಷಯಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದರು.&nbsp;</p>

<p>ಅಮೀಷಾ ಪಟೇಲ್ ಅವರ ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ವಿಷಯಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದರು.&nbsp;</p>

ಅಮೀಷಾ ಪಟೇಲ್ ಅವರ ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ವಿಷಯಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದರು. 

211
<p>ನಿರ್ದೇಶಕ ವಿಕ್ರಮ್ ಭಟ್ ಅಮೀಷಾರ ಜೀವನದಲ್ಲಿ ಬಂದಾಗ ಕುಟುಂಬದೊಂದಿಗೆ ಅವರ ಜಗಳ ಮಿತಿ ಮೀರಿತು.</p>

<p>ನಿರ್ದೇಶಕ ವಿಕ್ರಮ್ ಭಟ್ ಅಮೀಷಾರ ಜೀವನದಲ್ಲಿ ಬಂದಾಗ ಕುಟುಂಬದೊಂದಿಗೆ ಅವರ ಜಗಳ ಮಿತಿ ಮೀರಿತು.</p>

ನಿರ್ದೇಶಕ ವಿಕ್ರಮ್ ಭಟ್ ಅಮೀಷಾರ ಜೀವನದಲ್ಲಿ ಬಂದಾಗ ಕುಟುಂಬದೊಂದಿಗೆ ಅವರ ಜಗಳ ಮಿತಿ ಮೀರಿತು.

311
<p>'ನಾನು ವಿಕ್ರಮ್ ಅವರನ್ನು ಭೇಟಿಯಾಗಲು ಅಥವಾ ಅವನನ್ನು ಮದುವೆಯಾವುದನ್ನು ನನ್ನ ಪೋಷಕರು ಇಷ್ಟ ಪಡಲಿಲ್ಲ. ನಾನು ಯಾರಾದರೂ ಹಣ ಇರುವವರನ್ನು ಮದುವೆಯಾಗಬೇಕೆಂದು&nbsp;ಬಯಸಿದ್ದರು. ನನ್ನ ಹಣದ ಬಗ್ಗೆ ಅವರನ್ನು ಕೇಳಿದಾಗ, ನನ್ನೊಂದಿಗೆ ಜಗಳವಾಡಿದರು,' ಎಂದು ಮಾಧ್ಯಮಕ್ಕೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು ನಟಿ.</p>

<p>'ನಾನು ವಿಕ್ರಮ್ ಅವರನ್ನು ಭೇಟಿಯಾಗಲು ಅಥವಾ ಅವನನ್ನು ಮದುವೆಯಾವುದನ್ನು ನನ್ನ ಪೋಷಕರು ಇಷ್ಟ ಪಡಲಿಲ್ಲ. ನಾನು ಯಾರಾದರೂ ಹಣ ಇರುವವರನ್ನು ಮದುವೆಯಾಗಬೇಕೆಂದು&nbsp;ಬಯಸಿದ್ದರು. ನನ್ನ ಹಣದ ಬಗ್ಗೆ ಅವರನ್ನು ಕೇಳಿದಾಗ, ನನ್ನೊಂದಿಗೆ ಜಗಳವಾಡಿದರು,' ಎಂದು ಮಾಧ್ಯಮಕ್ಕೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು ನಟಿ.</p>

'ನಾನು ವಿಕ್ರಮ್ ಅವರನ್ನು ಭೇಟಿಯಾಗಲು ಅಥವಾ ಅವನನ್ನು ಮದುವೆಯಾವುದನ್ನು ನನ್ನ ಪೋಷಕರು ಇಷ್ಟ ಪಡಲಿಲ್ಲ. ನಾನು ಯಾರಾದರೂ ಹಣ ಇರುವವರನ್ನು ಮದುವೆಯಾಗಬೇಕೆಂದು ಬಯಸಿದ್ದರು. ನನ್ನ ಹಣದ ಬಗ್ಗೆ ಅವರನ್ನು ಕೇಳಿದಾಗ, ನನ್ನೊಂದಿಗೆ ಜಗಳವಾಡಿದರು,' ಎಂದು ಮಾಧ್ಯಮಕ್ಕೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು ನಟಿ.

411
<p>'ಒಮ್ಮೆ&nbsp;ಬೆಳಿಗ್ಗೆ 4 ಗಂಟೆಗೆ ವಿಕ್ರಮ್‌ ಜೊತೆ ನನ್ನನ್ನು ನೋಡಿದಾಗ, ನನ್ನ ತಾಯಿ ನನ್ನನ್ನು ಚಪ್ಪಲಿಯಿಂದ ಹೊಡೆದರು. ಇದರ ನಂತರ,&nbsp;ಆಗಾಗ್ಗೆ ನನ್ನನ್ನು ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದರು. ಪ್ರತಿದಿನ ಹೊಡೆತ ತಿಂದು ಬೇಸತ್ತ ನಾನು ಮನೆಯಿಂದ ಹೊರಟೆ. ತಮ್ಮ ಕುಟುಂಬವು ನನ್ನ ಸಂಪಾದನೆಯನ್ನು ದುರುಪಯೋಗಪಡಿಸಿಕೊಂಡಿದೆ,' ಎಂದು ಅಮೀಷಾ ಅದೇ ಸಂದರ್ಶನದಲ್ಲಿ &nbsp;ಆರೋಪಿಸಿದ್ದರು.</p>

<p>'ಒಮ್ಮೆ&nbsp;ಬೆಳಿಗ್ಗೆ 4 ಗಂಟೆಗೆ ವಿಕ್ರಮ್‌ ಜೊತೆ ನನ್ನನ್ನು ನೋಡಿದಾಗ, ನನ್ನ ತಾಯಿ ನನ್ನನ್ನು ಚಪ್ಪಲಿಯಿಂದ ಹೊಡೆದರು. ಇದರ ನಂತರ,&nbsp;ಆಗಾಗ್ಗೆ ನನ್ನನ್ನು ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದರು. ಪ್ರತಿದಿನ ಹೊಡೆತ ತಿಂದು ಬೇಸತ್ತ ನಾನು ಮನೆಯಿಂದ ಹೊರಟೆ. ತಮ್ಮ ಕುಟುಂಬವು ನನ್ನ ಸಂಪಾದನೆಯನ್ನು ದುರುಪಯೋಗಪಡಿಸಿಕೊಂಡಿದೆ,' ಎಂದು ಅಮೀಷಾ ಅದೇ ಸಂದರ್ಶನದಲ್ಲಿ &nbsp;ಆರೋಪಿಸಿದ್ದರು.</p>

'ಒಮ್ಮೆ ಬೆಳಿಗ್ಗೆ 4 ಗಂಟೆಗೆ ವಿಕ್ರಮ್‌ ಜೊತೆ ನನ್ನನ್ನು ನೋಡಿದಾಗ, ನನ್ನ ತಾಯಿ ನನ್ನನ್ನು ಚಪ್ಪಲಿಯಿಂದ ಹೊಡೆದರು. ಇದರ ನಂತರ, ಆಗಾಗ್ಗೆ ನನ್ನನ್ನು ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದರು. ಪ್ರತಿದಿನ ಹೊಡೆತ ತಿಂದು ಬೇಸತ್ತ ನಾನು ಮನೆಯಿಂದ ಹೊರಟೆ. ತಮ್ಮ ಕುಟುಂಬವು ನನ್ನ ಸಂಪಾದನೆಯನ್ನು ದುರುಪಯೋಗಪಡಿಸಿಕೊಂಡಿದೆ,' ಎಂದು ಅಮೀಷಾ ಅದೇ ಸಂದರ್ಶನದಲ್ಲಿ  ಆರೋಪಿಸಿದ್ದರು.

511
<p>12 ಕೋಟಿ ನಷ್ಟಕ್ಕೆ ಸಂಬಂಧಿಸಿದಂತೆ ಅವರು ತಂದೆಯ ವಿರುದ್ಧ ಮೊಕದ್ದಮೆ ಹೂಡಿದ್ದರು.</p><p>&nbsp;<br />&nbsp;</p>

<p>12 ಕೋಟಿ ನಷ್ಟಕ್ಕೆ ಸಂಬಂಧಿಸಿದಂತೆ ಅವರು ತಂದೆಯ ವಿರುದ್ಧ ಮೊಕದ್ದಮೆ ಹೂಡಿದ್ದರು.</p><p>&nbsp;<br />&nbsp;</p>

12 ಕೋಟಿ ನಷ್ಟಕ್ಕೆ ಸಂಬಂಧಿಸಿದಂತೆ ಅವರು ತಂದೆಯ ವಿರುದ್ಧ ಮೊಕದ್ದಮೆ ಹೂಡಿದ್ದರು.

 
 

611
<p>ಅಮೀಷಾ &nbsp;ಪ್ರಸಿದ್ಧ ರಾಜಕಾರಣಿ ನ್ಯಾಯವಾದಿ ರಜನಿ ಪಟೇಲ್ ಅವರ ಮೊಮ್ಮಗಳು. ಅವರ ಅಜ್ಜ ಮುಂಬೈ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದರು. ತಂದೆ ಅಮಿತ್ ಮತ್ತು ತಾಯಿ ಆಶಾ ಅವರ ಹೆಸರನ್ನು ಸೇರಿಸಿ ಅಮೀಷಾ ಎಂದು ಹೆಸರನ್ನು ಇಡಲಾಯಿತು.&nbsp;<br />&nbsp;</p>

<p>ಅಮೀಷಾ &nbsp;ಪ್ರಸಿದ್ಧ ರಾಜಕಾರಣಿ ನ್ಯಾಯವಾದಿ ರಜನಿ ಪಟೇಲ್ ಅವರ ಮೊಮ್ಮಗಳು. ಅವರ ಅಜ್ಜ ಮುಂಬೈ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದರು. ತಂದೆ ಅಮಿತ್ ಮತ್ತು ತಾಯಿ ಆಶಾ ಅವರ ಹೆಸರನ್ನು ಸೇರಿಸಿ ಅಮೀಷಾ ಎಂದು ಹೆಸರನ್ನು ಇಡಲಾಯಿತು.&nbsp;<br />&nbsp;</p>

ಅಮೀಷಾ  ಪ್ರಸಿದ್ಧ ರಾಜಕಾರಣಿ ನ್ಯಾಯವಾದಿ ರಜನಿ ಪಟೇಲ್ ಅವರ ಮೊಮ್ಮಗಳು. ಅವರ ಅಜ್ಜ ಮುಂಬೈ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದರು. ತಂದೆ ಅಮಿತ್ ಮತ್ತು ತಾಯಿ ಆಶಾ ಅವರ ಹೆಸರನ್ನು ಸೇರಿಸಿ ಅಮೀಷಾ ಎಂದು ಹೆಸರನ್ನು ಇಡಲಾಯಿತು. 
 

711
<p>ಅಮೀಷಾ ತನ್ನ ಆರಂಭಿಕ ಶಿಕ್ಷಣವನ್ನು ಕ್ಯಾಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಯಲ್ಲಿ ಪಡೆದರು. ನಂತರ &nbsp;<br />ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು 1992 ರಲ್ಲಿ ಮ್ಯಾಸಚೂಸೆಟ್ಸ್‌ಗೆ ತೆರಳಿದರು. ಎಕನಾಮಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದರು.&nbsp;</p>

<p>ಅಮೀಷಾ ತನ್ನ ಆರಂಭಿಕ ಶಿಕ್ಷಣವನ್ನು ಕ್ಯಾಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಯಲ್ಲಿ ಪಡೆದರು. ನಂತರ &nbsp;<br />ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು 1992 ರಲ್ಲಿ ಮ್ಯಾಸಚೂಸೆಟ್ಸ್‌ಗೆ ತೆರಳಿದರು. ಎಕನಾಮಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದರು.&nbsp;</p>

ಅಮೀಷಾ ತನ್ನ ಆರಂಭಿಕ ಶಿಕ್ಷಣವನ್ನು ಕ್ಯಾಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಯಲ್ಲಿ ಪಡೆದರು. ನಂತರ  
ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು 1992 ರಲ್ಲಿ ಮ್ಯಾಸಚೂಸೆಟ್ಸ್‌ಗೆ ತೆರಳಿದರು. ಎಕನಾಮಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದರು. 

811
<p>ಅಮೀಷಾ ಪದವಿ ಮುಗಿದ ನಂತರ ಖಾಂಡ್ವಾಲಾ ಸೆಕ್ಯುರಿಟಿ ಲಿಮಿಟೆಡ್‌ನಲ್ಲಿ ಎಕನಾಮಿಸ್ಟ್‌ ಆನಾಲಿಸ್ಟ್‌ ಆಗಿ ಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ ಅದನ್ನು ತೊರೆದು ಭಾರತಕ್ಕೆ ಮರಳಿದ ಅವರು &nbsp;ಸತ್ಯದೇವ್ ದುಬೆ ಅವರ ನಾಟಕ ತಂಡಕ್ಕೆ ಸೇರಿದರು.<br />&nbsp;</p>

<p>ಅಮೀಷಾ ಪದವಿ ಮುಗಿದ ನಂತರ ಖಾಂಡ್ವಾಲಾ ಸೆಕ್ಯುರಿಟಿ ಲಿಮಿಟೆಡ್‌ನಲ್ಲಿ ಎಕನಾಮಿಸ್ಟ್‌ ಆನಾಲಿಸ್ಟ್‌ ಆಗಿ ಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ ಅದನ್ನು ತೊರೆದು ಭಾರತಕ್ಕೆ ಮರಳಿದ ಅವರು &nbsp;ಸತ್ಯದೇವ್ ದುಬೆ ಅವರ ನಾಟಕ ತಂಡಕ್ಕೆ ಸೇರಿದರು.<br />&nbsp;</p>

ಅಮೀಷಾ ಪದವಿ ಮುಗಿದ ನಂತರ ಖಾಂಡ್ವಾಲಾ ಸೆಕ್ಯುರಿಟಿ ಲಿಮಿಟೆಡ್‌ನಲ್ಲಿ ಎಕನಾಮಿಸ್ಟ್‌ ಆನಾಲಿಸ್ಟ್‌ ಆಗಿ ಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ ಅದನ್ನು ತೊರೆದು ಭಾರತಕ್ಕೆ ಮರಳಿದ ಅವರು  ಸತ್ಯದೇವ್ ದುಬೆ ಅವರ ನಾಟಕ ತಂಡಕ್ಕೆ ಸೇರಿದರು.
 

911
<p>ಅಮೀಷಾ ತಮ್ಮ ವೃತ್ತಿ ಜೀವನದಲ್ಲಿ ಹೃತಿಕ್ ರೋಷನ್, ಸನ್ನಿ ಡಿಯೋಲ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ಸ್‌ ಜೊತೆ ಕೆಲಸ ಮಾಡಿದರೂ ಅಂತಹ ಯಶಸ್ಸು ಗಳಿಸಲಿಲ್ಲ. ಕೆಲವೇ ಸಿನಿಮಾಗಳನ್ನು ಹೊರತು ಪಡಿಸಿ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚೇನು ಸಾಧನೆ ಮಾಡಲಿಲ್ಲ.</p>

<p>ಅಮೀಷಾ ತಮ್ಮ ವೃತ್ತಿ ಜೀವನದಲ್ಲಿ ಹೃತಿಕ್ ರೋಷನ್, ಸನ್ನಿ ಡಿಯೋಲ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ಸ್‌ ಜೊತೆ ಕೆಲಸ ಮಾಡಿದರೂ ಅಂತಹ ಯಶಸ್ಸು ಗಳಿಸಲಿಲ್ಲ. ಕೆಲವೇ ಸಿನಿಮಾಗಳನ್ನು ಹೊರತು ಪಡಿಸಿ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚೇನು ಸಾಧನೆ ಮಾಡಲಿಲ್ಲ.</p>

ಅಮೀಷಾ ತಮ್ಮ ವೃತ್ತಿ ಜೀವನದಲ್ಲಿ ಹೃತಿಕ್ ರೋಷನ್, ಸನ್ನಿ ಡಿಯೋಲ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ಸ್‌ ಜೊತೆ ಕೆಲಸ ಮಾಡಿದರೂ ಅಂತಹ ಯಶಸ್ಸು ಗಳಿಸಲಿಲ್ಲ. ಕೆಲವೇ ಸಿನಿಮಾಗಳನ್ನು ಹೊರತು ಪಡಿಸಿ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚೇನು ಸಾಧನೆ ಮಾಡಲಿಲ್ಲ.

1011
<p>ಅಮೀಷಾ ಯೆ ಹೈ ಜಲ್ವಾ, ಪರ್ವಾನಾ, ಇಲಾನ್, ಜಮೀರ್, ವಾಡಾ ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದರು. 2005ರಲ್ಲಿ ಅಮೀಶಾಗೆ ಅಮೀರ್ ಖಾನ್ ಅವರೊಂದಿಗೆ ಮಂಗಲ್ ಪಾಂಡೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ಆದರೆ ಹಿಟ್‌ ಆಗಲಿಲ್ಲ.</p>

<p>ಅಮೀಷಾ ಯೆ ಹೈ ಜಲ್ವಾ, ಪರ್ವಾನಾ, ಇಲಾನ್, ಜಮೀರ್, ವಾಡಾ ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದರು. 2005ರಲ್ಲಿ ಅಮೀಶಾಗೆ ಅಮೀರ್ ಖಾನ್ ಅವರೊಂದಿಗೆ ಮಂಗಲ್ ಪಾಂಡೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ಆದರೆ ಹಿಟ್‌ ಆಗಲಿಲ್ಲ.</p>

ಅಮೀಷಾ ಯೆ ಹೈ ಜಲ್ವಾ, ಪರ್ವಾನಾ, ಇಲಾನ್, ಜಮೀರ್, ವಾಡಾ ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದರು. 2005ರಲ್ಲಿ ಅಮೀಶಾಗೆ ಅಮೀರ್ ಖಾನ್ ಅವರೊಂದಿಗೆ ಮಂಗಲ್ ಪಾಂಡೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ಆದರೆ ಹಿಟ್‌ ಆಗಲಿಲ್ಲ.

1111
<p>2007ರಲ್ಲಿ ಹನಿಮೂನ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್ ಅಮೀಷಾ ಅವರ ವೃತ್ತಿ ಜೀವನದ ಮತ್ತೊಂದು ಹಿಟ್ ಚಿತ್ರವೆಂದು ಸಾಬೀತಾಯಿತು. ನಂತರ ಅಮೀಷಾ ಭುಭೂಲೈಯಾ ಮತ್ತು ರೇಸ್ 2 ನಂತಹ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಹಿಂದಿ ಮಾತ್ರವಲ್ಲದೆ, ಅಮೀಷಾ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.&nbsp;</p>

<p>2007ರಲ್ಲಿ ಹನಿಮೂನ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್ ಅಮೀಷಾ ಅವರ ವೃತ್ತಿ ಜೀವನದ ಮತ್ತೊಂದು ಹಿಟ್ ಚಿತ್ರವೆಂದು ಸಾಬೀತಾಯಿತು. ನಂತರ ಅಮೀಷಾ ಭುಭೂಲೈಯಾ ಮತ್ತು ರೇಸ್ 2 ನಂತಹ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಹಿಂದಿ ಮಾತ್ರವಲ್ಲದೆ, ಅಮೀಷಾ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.&nbsp;</p>

2007ರಲ್ಲಿ ಹನಿಮೂನ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್ ಅಮೀಷಾ ಅವರ ವೃತ್ತಿ ಜೀವನದ ಮತ್ತೊಂದು ಹಿಟ್ ಚಿತ್ರವೆಂದು ಸಾಬೀತಾಯಿತು. ನಂತರ ಅಮೀಷಾ ಭುಭೂಲೈಯಾ ಮತ್ತು ರೇಸ್ 2 ನಂತಹ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಹಿಂದಿ ಮಾತ್ರವಲ್ಲದೆ, ಅಮೀಷಾ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Recommended image2
ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
Recommended image3
ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved