MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ!

ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ!

ಬೆಂಗಳೂರಿನ ಗಾನವಿ ನಿಧನದ ನಂತರ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯಿಸಿದ್ದಾರೆ. ಅಳಿಯನ ಸಾವಿಗೆ ತಪ್ಪಿತಸ್ಥ ಭಾವನೆಯೇ ಕಾರಣ ಎಂದಿರುವ ಅವರು, ಸೂರಜ್ ತಾಯಿಯ ಧನದಾಹವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿದ್ದಾರೆ.

2 Min read
Mahmad Rafik
Published : Dec 27 2025, 11:24 AM IST
Share this Photo Gallery
  • FB
  • TW
  • Linkdin
  • Whatsapp
15
ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯೆ
Image Credit : Asianet News

ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯೆ

ಬೆಂಗಳೂರಿನ ಗಾನವಿ ನಿಧನದ ಬೆನ್ನಲ್ಲೇ ಗಂಡ ಸೂರಜ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸೂರಜ್ ತಾಯಿ ಜಯಂತಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಳಿಯ ಸೂರಜ್ ಆತ್ಮ*ಹತ್ಯೆ ಬಗ್ಗೆ ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯಿಸಿದ್ದಾರೆ. ತಪ್ಪು ಅರಿವು ಅಗಿದ್ದು, ಹೀಗಾಗಿ ಸೂಸೈ*ಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

25
ಮಗಳ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ
Image Credit : Asianet News

ಮಗಳ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ

ನಮ್ಮ ಮಗಳ ಮೇಲೆ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆ ರೀತಿ ಇದ್ದಿದ್ದರೆ ಪೊಲೀಸರಿಗೆ ಬಂದು ಹೇಳಬಹುದಿತ್ತು. ಅವರ ಅಮ್ಮ ಮಾಡಿರೋ ತಪ್ಪಿಗೆ ಮಕ್ಕಳಿಗೆ ಶಿಕ್ಷೆಯಾಗಿದೆ. ಅವರು ಸೂಸೈ*ಡ್ ಮಾಡಿಕೊಳ್ಳಬೇಕೆಂದು ಅಂದುಕೊಂಡರಲಿಲ್ಲ. ಧನದಾಹಿ ಅಮ್ಮನಿಂದ ಈ ರೀತಿ ಆಗಿದೆ. ಸೂರಜ್ ಅಮ್ಮ ಬದುಕಬೇಕು ನನಗಾದ ನೋವು ಆಗಬೇಕು. ಮಗಳಿಗೆ ಗಂಡನ ಜೊತೆ ಬದುಕುಬೇಕೆಂಬ ಆಸೆ ಇತ್ತು ಎಂದು ರುಕ್ಮಿಣಿ ಹೇಳಿದ್ದಾರೆ.

Related Articles

Related image1
ಗಾನವಿ ನಿಧನದ ಬಳಿಕ ಆತ್ಮ*ಹತ್ಯೆಗೆ ಶರಣಾದ ಗಂಡ ಸೂರಜ್; ಅತ್ತೆ ಜಯಂತಿ ಗಂಭೀರ
Related image2
'ಮದುವೆ ಆಗಿ ತಿಂಗ್ಳಾದ್ರೂ ಅವಳನ್ನ ಟಚ್‌ ಕೂಡ ಮಾಡಿಲ್ಲ, ಆತ ಗಂಡಸೇ ಅಲ್ಲ..' ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ
35
ಪ್ರೀತಿ ಕೊಡುವಂತೆ ಮಗಳು ಕೇಳಿಕೊಂಡಿದ್ಳು!
Image Credit : Asianet News

ಪ್ರೀತಿ ಕೊಡುವಂತೆ ಮಗಳು ಕೇಳಿಕೊಂಡಿದ್ಳು!

ಮಗಳ ಬಗ್ಗೆ ಆರೋಪ ಇದ್ದಿದ್ರೆ ಪೊಲೀಸರ ಹತ್ತಿರ ಬರಬಹುದಿತ್ತು. ಮಗಳ ಮೇಲೆ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ಫ್ರೆಂಡ್ಸ್ ಜೊತೆನೂ ಮಾತಾಡ್ತಿರಲ್ಲಿಲ್ಲ. ಅಪವಾದಗಳು ಸುಳ್ಳು. ಆಕೆ ಬೇರೆಯವರನ್ನು ಲವ್ ಮಾಡಿದ್ರೆ ಅವರಿ ಜೊತೆಯಲ್ಲಿಯೇ ಮದುವೆ ಮಾಡ್ತಿದ್ದೆ. ಮಗಳನ್ನು ತುಂಬಾ ಇನೋಸೆಂಟ್ ಆಗಿ ಬೆಳೆಸಿದ್ದೀವಿ. ಮರ್ಯಾದೆ ಹೋಗುತ್ತೆ ಅಂತ ಭಯಪಡುತ್ತಿದ್ದಳು. ಸೂರಜ್ ಕಾಲಿಗೆ ಬಿದ್ದು ಪ್ರೀತಿ ಕೊಡಿ ಎಂದು ಮಗಳು ಕೇಳಿಕೊಂಡಿದ್ದಳು ಎಂದು ತಿಳಿಸಿದರು.

45
ಎರಡು ಮುಖದ ಕ್ರಿಮಿನಲ್ ಜನರು
Image Credit : Asianet News

ಎರಡು ಮುಖದ ಕ್ರಿಮಿನಲ್ ಜನರು

ಎರಡು ತಿಂಗಳು ನಾನು ಅಳುತ್ತ ಜೀವನ ಸಾಗಿಸಿದ್ದೆ ಅಂತ ಹೇಳಿಕೊಂಡಿದ್ದಳು. ಇಂದು, ನಾಳೆ ಬರ್ತನೆ ಅಂತ ಕಾಯುತ್ತಿದ್ದಳು. ನನಗೆ ಆಪರೇಷನ್ ಆಗಿದೆ, IVFನಿಂದ ಮದುವೆ ಮಾಡಿಕೊಳ್ಳನಾ ಅಂತ ಮಗಳ ಬಳಿ ಹೇಳಿದ್ದನಂತೆ. ಅವರ ಅಮ್ಮ ಪಕ್ಕದಲ್ಲೂ ಕುಳಿತುಕೊಡಲು ಬಿಡುತ್ತಿರಲಿಲ್ಲ. ಮೋಸ ಮಾಡಿದ ಅಪರಾಧಿ ಭಾವನೆ ಅವರಲ್ಲಿ ಉಂಟಾಗಿದ್ದು, ಕ್ರಿಮಿನಲ್ ಜನರಾಗಿದ್ದು, ಎರಡು ಮುಖದ ಜನರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹನಿಮೂನ್‌ ಮೊಟಕುಗೊಳಿಸಿ ನವವಿವಾಹಿತೆ ನೇಣಿಗೆ ಶರಣು, ಪೊಲೀಸರು ಬರದಂತೆ ಗೇಟ್‌ ಗೆ ನಾಯಿ ಕಟ್ಟಿ ಲಾಕ್ ಮಾಡಿಕೊಂಡ ಆರೋಪಿಗಳು!

55
ಕಾನೂನು ಹೋರಾಟ ಮಾಡಬೇಕಿತ್ತು!
Image Credit : Asianet News

ಕಾನೂನು ಹೋರಾಟ ಮಾಡಬೇಕಿತ್ತು!

ಗಾನವಿ ಚಿಕ್ಕಪ್ಪ ಕಾಂತರಾಜು ಮಾತನಾಡಿ, ಭಯಪಟ್ಟು ಯಾಕೆ ಅತ್ಮ*ಹತ್ಯೆ ಮಾಡಿಕೊಳ್ಳಬೇಕು? ಕಾನೂನು ಮುಖಾಂತರ ಹೋರಾಟ ಮಾಡಬೇಕಿತ್ತು. ಯಾಕೆ ಅತ್ಮ*ಹತ್ಯೆ ಮಾಡಿಕೊಳ್ಳೋ ನಿರ್ಧಾರ ಮಾಡಬೇಕು. ನಾವು ಕೂಡ ನಮ್ಮ ಅಳಿಯ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೀವಿ. ಶ್ರೀಲಂಕಾ ಹೋದಾಗ ರೋಮಿಂಗ್ ಕೂಡ ಅಳಿಯನಿಗೆ ರಿಚಾರ್ಜ್ ಮಾಡಿಸಲಾಗಿತ್ತು. ಈಗ ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೖ ತೊಳೆಯುವಂತಾಗಿದೆ ಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ: 'ಮದುವೆ ಆಗಿ ತಿಂಗ್ಳಾದ್ರೂ ಅವಳನ್ನ ಟಚ್‌ ಕೂಡ ಮಾಡಿಲ್ಲ, ಆತ ಗಂಡಸೇ ಅಲ್ಲ..' ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಕ್ರೈಮ್ ನ್ಯೂಸ್
ಮದುವೆ
ಆತ್ಮಹತ್ಯೆ

Latest Videos
Recommended Stories
Recommended image1
ಅರ್ಹತೆ ಇದ್ದರೂ, ಇಲ್ಲದಿದ್ದರೂ ಹುದ್ದೆಗಳು ಸಿಗುತ್ತವೆ: ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?
Recommended image2
ಗಾನವಿ ನಿಧನದ ಬಳಿಕ ಆತ್ಮ*ಹತ್ಯೆಗೆ ಶರಣಾದ ಗಂಡ ಸೂರಜ್; ಅತ್ತೆ ಜಯಂತಿ ಗಂಭೀರ
Recommended image3
5-6 ತಿಂಗಳಿಂದ ನೀರು ಪೋಲು : ಕ್ರಮಕೈಗೊಳ್ಳದ ಅಧಿಕಾರಿಗಳು
Related Stories
Recommended image1
ಗಾನವಿ ನಿಧನದ ಬಳಿಕ ಆತ್ಮ*ಹತ್ಯೆಗೆ ಶರಣಾದ ಗಂಡ ಸೂರಜ್; ಅತ್ತೆ ಜಯಂತಿ ಗಂಭೀರ
Recommended image2
'ಮದುವೆ ಆಗಿ ತಿಂಗ್ಳಾದ್ರೂ ಅವಳನ್ನ ಟಚ್‌ ಕೂಡ ಮಾಡಿಲ್ಲ, ಆತ ಗಂಡಸೇ ಅಲ್ಲ..' ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved