ಭಟ್ಟರ ಚಿತ್ರ ಕಥೆಗೆ ತೆಲಗು ಸಿನಿಮಾ ರಂಗ ಫಿದಾ 

ನಿರ್ದೇಶಕ ಯೋಗರಾಜ್ ಭಟ್ ಹೊಸ ಹುಡುಗ ವಿಹಾನ್ ನನ್ನು ನಾಯಕನ್ನಾಗಿಸಿ ಮಾಡುತ್ತಿರುವ ಸಿನಿಮಾ ‘ಪಂಚತಂತ್ರ’. ಈಗಷ್ಟೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ಕತೆ ಕೇಳಿಯೇ ತೆಲುಗಿನ ನಿರ್ಮಾಪಕರು ರೀಮೇಕ್ ರೈಟ್ಸ್ ಕೇಳಿಕೊಂಡು ಬಂದಿದ್ದಾರೆ. ನಿರ್ದೇಶಕರು ಹೊರತಾಗಿ ಇಲ್ಲಿ ಯಾರೂ ಸ್ಟಾರ್ಗಳಲ್ಲ. ಆದರೂ ಸಮುದ್ರತಂಹ ತೆಲುಗು ಸಿನಿಮಾದವರ ಗಮನ ಸೆಳೆಯುತ್ತದೆ ಪಂಚತಂತ್ರ ಚಿತ್ರದ ಕತೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಟ್ರ ತಂತ್ರ ಕುತಂತ್ರ : ‘ಯಾವೋನಿಗ್ ವೋಟ್ಹಾಕೋದೋ’

ನಾವು ಬಿಟ್ಟರೂ, ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸ್: ಭಟ್ಟರ ಹಾಡು ಫುಲ್ ವೈರಲ್