07:55 PM (IST) Apr 26

ಕನ್ನಡ ಸೇರಿ ದಕ್ಷಿಣದ ಭಾಷೆಗಳಲ್ಲಿ ಮರುಜನ್ಮ ಪಡೆದ ಅಮೀರ್‌ ಖಾನ್‌ನ 5 ಸೂಪರ್‌ಹಿಟ್‌ ಸಿನಿಮಾಗಳು!

ದಿಲ್, ರಾಜಾ ಹಿಂದೂಸ್ತಾನಿ, ಇಷ್ಕ್, ಸರ್ಫರೋಶ್ ಮತ್ತು 3 ಈಡಿಯಟ್ಸ್ ಸೇರಿದಂತೆ ಹಲವಾರು ಆಮಿರ್ ಖಾನ್ ಚಿತ್ರಗಳನ್ನು ದಕ್ಷಿಣ ಭಾರತದ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ಈ ಲೇಖನವು ಈ ರೀಮೇಕ್‌ಗಳನ್ನು ಪಟ್ಟಿ ಮಾಡುತ್ತದೆ ಮತ್ತು ಅವುಗಳ ಯಶಸ್ಸಿನ ಬಗ್ಗೆ ಚರ್ಚಿಸುತ್ತದೆ.

ಪೂರ್ತಿ ಓದಿ
07:07 PM (IST) Apr 26

ಐಶ್ವರ್ಯಾ ರೈ ಚಲ್ತೇ ಚಲ್ತೇ ಚಿತ್ರದಿಂದ ಔಟ್ ಆಗಿದ್ದು ಯಾಕೆ?!

ಐಶ್ವರ್ಯಾ ರೈ ಶಾರುಖ್ ಖಾನ್ ಜೊತೆ 'ಮೊಹಬ್ಬತೇ', 'ಜೋಶ್' ಮತ್ತು 'ದೇವದಾಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಶಾರುಖ್ ಖಾನ್ ಅವರ ಒಂದು ಸಿನಿಮಾದಿಂದ ಐಶ್ವರ್ಯಾ ರೈ ಅವರನ್ನು ಒಂದು ದಿನದ ಶೂಟಿಂಗ್ ನಂತರ ಹೊರಗೆ ಹಾಕಲಾಗಿತ್ತು ಎಂದು ನಿಮಗೆ ತಿಳಿದಿದೆಯೇ?

ಪೂರ್ತಿ ಓದಿ
05:58 PM (IST) Apr 26

ಶ್ರೀದೇವಿ ಮದುವೆಯಾದಾಗ ದಿನವಿಡೀ ಬಿಕ್ಕಿ ಬಿಕ್ಕಿ ಅತ್ತಿದ್ದೆ; 'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್!

1996 ರಲ್ಲಿ ಶ್ರೀದೇವಿ ಅವರು ಖ್ಯಾತ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಈ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಅಲ್ಲು ಅರ್ಜುನ್ ಅವರಿಗೂ ಈ ಸುದ್ದಿ..

ಪೂರ್ತಿ ಓದಿ
05:31 PM (IST) Apr 26

Bollywood 2025: ಸಲ್ಮಾನ್, ವಿಕ್ಕಿ, ಸನ್ನಿ, ಕಾರ್ತಿಕ್ ಚಿತ್ರಗಳ ಕಥೆ ಏನೇನಾಯ್ತು?

ವಿಕ್ಕಿ ಕೌಶಲ್, 2025ರಲ್ಲಿ 'ಛಾವಾ' ಎಂಬ ಐತಿಹಾಸಿಕ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರದಲ್ಲಿ ಅವರು ಮರಾಠಾ ಸಾಮ್ರಾಜ್ಯದ ವೀರ ಯೋಧ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ..

ಪೂರ್ತಿ ಓದಿ
04:23 PM (IST) Apr 26

Trisha Krishnan: 100 ಕೋಟಿಗೂ ಅಧಿಕ ಆಸ್ತಿ, ಐಷಾರಾಮಿ ಬಂಗ್ಲೆ, ದುಬಾರಿ ಕಾರುಗಳ ಒಡತಿ!

ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ತ್ರಿಷಾ, 'ಮಿಸ್ ಮದ್ರಾಸ್' ಕಿರೀಟವನ್ನು ಗೆದ್ದ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 'ಜೋಡಿ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, 'ಮೌನಂ ಪೇಸಿಯದೇ' ಚಿತ್ರದ ಮೂಲಕ..

ಪೂರ್ತಿ ಓದಿ
03:21 PM (IST) Apr 26

ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಖಾರವಾಗಿ ರಿಯಾಕ್ಟ್ ಮಾಡಿದ ಧ್ರುವ ಸರ್ಜಾ!

ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಇಡೀ ವಿಶ್ವದೆಲ್ಲೆಡೆ ಕ್ರೋಧ ವ್ಯಕ್ತವಾಗಿದೆ. ಅಮಾಯಕರು, ಏನೂ ತಪ್ಪು ಮಾಡಿಲ್ಲದ ಮುಗ್ಧ ಜೀವಿಗಳು ಸಾವನ್ನಪ್ಪಿರುವ ಬಗ್ಗೆ ಹಲವರು ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆಯನ್ನು ಬೇರು ಸಹಿತ ಮಟ್ಟಹಾಕಬೇಕೆಂದು..

ಪೂರ್ತಿ ಓದಿ
01:35 PM (IST) Apr 26

ಭಾರತ- ಪಾಕ್​ ಶಾಂತಿಗಾಗಿ ಧರ್ಮಗುರು ಬಳಿಕ ಪೊಲೀಸ್​ ಜೊತೆ ರಾಖಿ ಸಾವಂತ್​ ಮದ್ವೆಯಂತೆ!

ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಪಾಕಿಸ್ತಾನದ ಪೊಲೀಸ್ ಅಧಿಕಾರಿ ಜೊತೆ ಮದುವೆಯಾಗುವುದಾಗಿ ಹೇಳಿದ್ದು, ಮಗುವಿನ ಬಗ್ಗೆಯೂ ಮಾತನಾಡಿದ್ದಾರೆ. ಆಕೆ ಹೇಳಿದ್ದೇನು ಕೇಳಿ...

ಪೂರ್ತಿ ಓದಿ
12:58 PM (IST) Apr 26

ಡಾ ರಾಜ್‌ 96ನೇ ಜನ್ಮದಿನ: ಗಣ್ಯರು, ಕುಟುಂಬಸ್ಥರು, ಅಭಿಮಾನಿಗಳ ನಮನ

ಡಾ. ರಾಜ್‌ಕುಮಾರ್ ಅವರು ಕೇವಲ ನಟರಾಗಿರಲಿಲ್ಲ, ಅವರು ಕನ್ನಡ ನಾಡಿನ ಹೆಮ್ಮೆ, ಕನ್ನಡಿಗರ ಶಕ್ತಿ. ಅವರ ಸರಳತೆ, ಶಿಸ್ತು, ಕನ್ನಡ ಭಾಷೆಯ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಅವರ ಅಭಿನಯ..

ಪೂರ್ತಿ ಓದಿ
12:24 PM (IST) Apr 26

ರೊಮಾನ್ಸ್​ ದೃಶ್ಯದಲ್ಲಿ ನಿಯಂತ್ರಣ ಕಳಕೊಂಡು ಮಾಧುರಿಗೆ ಮಾಡಬಾರದ್ದು ಮಾಡಿದ್ದ ವಿನೋದ್​ ಖನ್ನಾ!

ಮಾಧುರಿ ದೀಕ್ಷಿತ್​ ಜೊತೆ ಆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟ ವಿನೋದ್​ ಖನ್ನಾ ಅವರು ಶೂಟಿಂಗ್​ ವೇಳೆ ಮಾಡಬಾರದ್ದು ಮಾಡಿ ಎಡವಟ್ಟು ಮಾಡಿದ್ದರು. ಅಲ್ಲಿ ನಡೆದದ್ದೇನು? 

ಪೂರ್ತಿ ಓದಿ