Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಕೊಂಚ ನಷ್ಟ ಸಂಭವವಿದೆ, ಆತಂಕ ಬೇಡ!

27 ಸೆಪ್ಟೆಂಬರ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 27 September 2020 in kannada pod
Author
Bangalore, First Published Sep 27, 2020, 7:06 AM IST

ಮೇಷ - ಉತ್ತಮ ಫಲಗಳಿದ್ದಾವೆ, ಆತಂಕ ಬೇಡ, ಎಲ್ಲವೂ ಇದೆ, ಆದರೆ ಕೊಂಚ ಅಸಮಧಾನವೂ ಇದೆ, ಲಲಿತಾ ಸಹಸ್ರನಾಮ ಪಠಿಸಿ

ವೃಷಭ - ಜೀವನ ಉತ್ತಮವಾಗಿರಲಿದೆ, ಹಣಕಾಸು ಕೊಂಚ ನಷ್ಟವಾಗಲಿದೆ, ಸಹೋದರರಿಂದ ಮಾನಸಿಕವಾಗಿ ಕುಗ್ಗುವಿರಿ, ಚಂದ್ರನ ಪ್ರಾರ್ಥನೆ ಮಾಡಿ

ಮಿಥುನ - ಸ್ವಲ್ಪ ಆಯಾಸವಾಗಲಿದೆ, ಭಯದ ವಾತಾವರಣ, ಆದಾಯಕ್ಕೆ ಕೊರತೆಯಾಗುವುದಿಲ್ಲ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕಟಕ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸಮಧಾನ, ಶನೈಶ್ಚರ ಸ್ತೋತ್ರ ಪಠಿಸಿ

ಸಿಂಹ - ಆತಂಕ ಬೇಡ, ಕೊಂಚ ನಷ್ಟ ಸಂಭವವಿದೆ, ಮನೋಬಲ ಚೆನ್ನಾಗಿರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಸಂಗಾತಿಗೆ ತೊಂದರೆ, ವ್ಯಾಪಾರಿಗಳಿಗೆ ಅಸಮಧಾನ, ಶುಭಫಲಗಳಿದ್ದಾವೆ, ಭಗವಂತನ ಪ್ರಾರ್ಥನೆ ಮಾಡಿ

ತುಲಾ - ಇಬ್ಬರಿಂದ ಅನುಕೂಲವಾಗಲಿದೆ, ಕೆಲಸದ ಸ್ಥಳದಲ್ಲಿ ಅನುಚಿತ ವಾತಾವರಣ, ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಅಜೀರ್ಣವಾಗುವ ಸಾಧ್ಯತೆ ಇದೆ, ಮಕ್ಕಳಿಂದ ಕೊಂಚ ಬೇಸರ, ಕಷ್ಟ ಎದುರಿಸುವ ಶಕ್ತಿ ಇರಲಿದೆ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

 

ಧನುಸ್ಸು - ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ, ಮಾನಸಿಕ ನೆಮ್ಮದಿ ಹಾಳು, ಮಕ್ಕಳಿಂದ ಸಂಕಟ ದೂರಾಗಲಿದೆ, ಗುರು ಚರಿತ್ರೆ ಓದಿ

ಮಕರ - ದೇಹ ಸ್ಥಿತಿ ಚೆನ್ನಾಗಿರಲಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರ ಮಾತಿನಲ್ಲಿ ಹಿಡಿತವಿರಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಶಿವ ಪಾರ್ವತಿಯರ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಬೇಸರ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣ ಬೇಡ, ಹರಿಹರರ ಧ್ಯಾನ ಮಾಡಿ

Follow Us:
Download App:
  • android
  • ios