Live| Budget 2021: ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್, ಇದರ ಲಾಭ ಯಾರಿಗೆ?

India Union Budget 2021 live blog updates in Kannada pod

ಒಂದು ಹಂತದ ಕೊರೋನಾ ಸಂಕಷ್ಟ ಮುಗಿಸಿದ ಭಾರತಕ್ಕೆ ಆರ್ಥಿಕ ಟಾನಿಕ್ ಅಗತ್ಯವಿತ್ತು. ಒಂದೆಡೆ ದೆಹಲಿಯಲ್ಲಿ ಪಟ್ಟು ಹಿಡಿದು, ಪ್ರತಿಭಟನೆ ನಡೆಸುತ್ತಿರುವ ರೈತರು, ಮತ್ತೊಂದೆಡೆ ಕಾಡುತ್ತಿರುವ ಕೊರೋನಾ. ಎಲ್ಲವಕ್ಕೂ ಅಗತ್ಯ ಔಷಧಿಯನ್ನು ನಿರ್ಮಲಾ ಕೊಡುತ್ತಾರೆಂಬ ನಿರೀಕ್ಷೆ ಇತ್ತು. ಯಾವುದೇ ಮಹತ್ವದ ಘೋಷಣೆಗಳಿಲ್ಲದ, ಇದ್ದದ್ದನ್ನೇ ನಿಭಾಯಿಸುವ ಮುಂಗಡ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ್ದಾರೆ. ಬಜೆಟ್ ಘೋಷಣೆಗಳು ಹೇಗಿವೆ. ಇಲ್ಲಿದೆ ಲೈವ್ ಬ್ಲಾಗ್...

7:47 PM IST

ಒಟ್ಟಾರೆ ಬಜೆಟ್ ಹೇಗಿದೆ. ಇಲ್ಲಿದೆ ನೋಡಿ ರೌಂಡಪ್

"

7:35 PM IST

ಕೃಷಿಗೆ ಮೋದಿ ಸರಕಾರದ ಕೊಡುಗೆ ಏನು? ಹಿಂದಿನ ಕಾಂಗ್ರೆಸ್ ಸರಕಾರ ಕೊಟ್ಟಿದ್ದೇನು?

5:46 PM IST

ಬಜೆಟ್‌ನಲ್ಲಿ ಕೃಷಿಗೆ ಒತ್ತು ಕೊಟ್ಟ ನಿರ್ಮಲಾ, ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು

5:46 PM IST

ಕೇಂದ್ರ ಬಜೆಟ್ 20201: ಮಾಜಿ ಸಿಎಂ ಕುಮಾರಸ್ವಾಮಿ ರಿಯಾಕ್ಷನ್ ಇದು

5:46 PM IST

2200 ಪಾಯಿಂಟ್ಸ್ ಜಿಗಿದ ಸೆನ್ಸೆಕ್ಸ್, 22 ವರ್ಷಗಳ ಸಾರ್ವಕಾಲಿಕ ದಾಖಲೆ ಇದು

ಅತ್ತ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಂತೆ, ಇತ್ತ ಶೇರು ಮಾರುಕಟ್ಟೆಯಲ್ಲಿ ಗೂಳಿಯೂ ಓಟವೂ ಜೋರಾಗಿತ್ತು. 
 

ಸೆನ್ಸೆಕ್ಸ್ ಬರೆದ ಹೊಸ ದಾಖಲೆ ಏನು? 

 

5:46 PM IST

ಬಜೆಟ್ 2021 ಕೊರೋನಾ ಕಾಲದ ಅಗ್ನಿ ಪರೀಕ್ಷೆ: ನಿರ್ಮಲಾಗೆ ಭೇಷ್ ಎಂದ ಮೋದಿ

5:46 PM IST

ಕ್ರೀಡೆಗೆ ಮಣೆ ಹಾಕದ ನಿರ್ಮಲಾ, ಕಡಿಮೆ ಅನುದಾನ ನೀಡಿಕೆ

 

5:44 PM IST

ಶಿಕ್ಷಣಕ್ಕೆ ನಿರ್ಮಲಾ ಕೊಟ್ಟಿದ್ದೆಷ್ಟು?

 

5:29 PM IST

ಕೇಂದ್ರ ಬಜೆಟ್‌ಗೆ ಭೇಷ್ ಎಂದ ಯಡಿಯೂರಪ್ಪ

5:13 PM IST

ಚುನಾವಣೆ ಹೊಸ್ತಿಲಲ್ಲಿ ಇರೋ ರಾಜ್ಯಗಳಿಗೆ ಬಂಪರ್

 ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪಶ್ಚಿಮ ಬಂಗಾಳ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ ನಿರ್ಮಲಾ. 

ಕೊಟ್ಟಿದ್ದೆಷ್ಟು ಈ ರಾಜ್ಯಗಳಿಗೆ

 

 

4:26 PM IST

ಮನೆ ಕಟ್ಟೋ ಪ್ಲ್ಯಾನ್ ಇರೋರಿಗೆ ನಿರ್ಮಲಾ ಗಿಫ್ಟ್ ಇದು

ಕೈಗೆಟಕುವ ದರದಲ್ಲಿ ಮನೆ ಕೊಳ್ಳುವ ಪ್ಲ್ಯಾನ್ ಇದ್ದರೆ ಸಾಕಷ್ಟು ಲಾಭ ಇವೆ.
ನಿರ್ಮಲಾ ಘೋಷಣೆ ಏನು?

 

 

4:19 PM IST

ಕಂಪನಿಗಳು ಪಿಎಫ್ ಹಣ ಲೇಟಾಗಿ ಜಮಾ ಮಾಡಿದರೆ ಇನ್ನು ಸೀಗೋಲ್ಲ ತೆರಿಗೆ ವಿನಾಯತಿ

ಉದ್ಯೋಗಿಗಳಿಗೆ ವರವಾಗುವಂಥ ಘೋಷಣೆ ಇದಾದರೂ, ನಷ್ಟವೂ ಅವರಿಗೇ ಆಗೋದು. 
ಏನಿದೆ ಈ ಘೋಷಣೆಯಲ್ಲಿ

 

 

3:15 PM IST

ಯಾವ ವಸ್ತುಗಳಿನ್ನು ದುಬಾರಿ?

 

3:12 PM IST

ಯಾವ ವಸ್ತುಗಳಿನ್ನು ಅಗ್ಗ?

 

3:09 PM IST

ರೈಲ್ವೆಗೆ ನಿರ್ಮಲಾ ಕೊಟ್ಟಿದ್ದೇನು?

 

2:20 PM IST

ಭಾರತದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ಬಜೆಟ್ ಇದು

11:46 AM IST

ನಿರ್ಮಲಾ ಮಂಡಿಸಿದ ಪೂರ್ತಿ ಬಜೆಟ್ ಭಾಷಣ ಇಲ್ಲಿದೆ

1:44 PM IST

ದೇಶದ ಆರೋಗ್ಯ ಕ್ಷೇತ್ರಕ್ಕೆ ನಿರ್ಮಲಾ ನೀಡಿದ ಟಾನಿಕ್ ಏನು?

 

1:42 PM IST

ಸಾರಿಗೆ, ರಸ್ತೆ ನಿರ್ಮಾಣಕ್ಕೆ ಸಿಕ್ಕಿದ್ದೇನು?

 

1:10 PM IST

ಪ್ರಾಮಾಣಿಕ ತೆರೆಗೆದಾರರಿಗೆ ಬಜೆಟ್ ಅನುಕೂಲ

1:10 PM IST

ರೈತರ ಪ್ರಗತಿಗೆ ಒತ್ತು ನೀಡುವಂಥ ಬಜೆಟ್

1:08 PM IST

ಮೊಬೈಲ್, ಫ್ರಿಡ್ಜ್, ಟಿವಿ ಬೆಲೆ ಏರಿಕೆ

ಮೊಬೈಲ್, ಫ್ರಿಡ್ಜ್, ಟಿವಿ ಬೆಲೆ ಏರಿಕೆ

1:02 PM IST

ಯಥಾಸ್ಥಿತಿ ಬಜೆಟ್

ಕೊರೋನಾದಿಂದ ತತ್ತರಿಸಿರುವ ಆರ್ಥಿಕತೆಗೆ ಟಾನಿಕ್ ನೀಡುವಂಥ ಯಾವುದೇ ವಿಶೇಷ ಘೋಷಣೆ ಇಲ್ಲ. 
ಆದಾಯ ತೆರಿಗೆ ಸ್ಲ್ಯಾಬ್ ವಿಸ್ತರಣೆಯೂ ಇಲ್ಲ. 
ರೇಷ್ಮೆ, ಹತ್ತಿ ಬೆಳೆಯೋ ರೈತರಿಗೆ ತುಸು ಅನುಕೂಲವಾಗುವಂಥ ಬಜೆಟ್ ಇದು. 
 

1:02 PM IST

ಶೋಕಿವಾಲಾಗಳಿಗೆ ಹೆಚ್ಚು ಹೊಡೆತ

ವಿದೇಶ ವಸ್ತುಗಳ ಕ್ರೇಜ್ ಇರುವವರಿಗೆ ಇನ್ನು ಹೊಡೆತ. ಉತ್ಪನ್ನಗಳಿಗೆ ಹೆಚ್ಚು ಹಣ ನೀಡೋದು ಅನಿವಾರ್ಯ.

1:02 PM IST

ಹಿರಿಯ ನಾಗರಿಕರಿಗೆ ಸಿಕ್ಕಿದ್ದೇನು?

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಯಾರು ಪಿಂಚಣಿ ಮತ್ತು ಠೇವಣಿಯ ಆಧಾರದ ಮೇಲೆ ಜೀವನ ನಡೆಸುತ್ತಾರೋ ಅವರು ಟ್ಯಾಕ್ಸ್ ಫೈಲ್ ಮಾಡೋ ಆಗತ್ಯವಿಲ್ಲ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
 

1:00 PM IST

ಕೋವಿಡಿ ಸೆಸ್ ಇಲ್ಲ

 ಹಣದ ಕೊರತೆ ಎದುರಿಸುತ್ತಿರುವ ಕೇಂದ್ರ ಸರಕಾರ ಕೋವಿಡ್ ಸೆಸ್ ಹೇರಬಹುದು ಎನ್ನಲಾಗುತ್ತಿತ್ತು. ಆದರೆ, ಅಂಥ ಪ್ರಸ್ತಾವನೆ ಇಲ್ಲ. 
 

 

12:55 AM IST

ಹತ್ತಿ ಹಾಗೂ ರೇಷ್ಮೆಗೆ ಕಸ್ಟಮ್ ಡ್ಯೂಟಿ ಹೆಚ್ಚಳ

ಹತ್ತಿಗೆ ಶೇ.10 ಹಾಗೂ ರೇಷ್ಮೆಗೆ ಶೇ.15ರಷ್ಟು ಹೆಚ್ಚಾದ ಕಷ್ಟಮ್ ಡ್ಯೂಟಿ. ನಮ್ಮ ದೇಶದಲ್ಲಿ ಬೆಳೆಯುವ ಹತ್ತಿ, ರೇಷ್ಮೆ ಬೆಳೆೆಗಳಿದೆ ಇದು ಅನಕೂಲ.

12:53 PM IST

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ

2014 ರಲ್ಲಿ 3.31 ಕೋಟಿ ಜನ ಆದಾಯ ತೆರಿಗೆ ಘೋಷಣೆ ಮಾಡಿದ್ರು

2020 ರಲ್ಲಿ 6.48 ಕೋಟಿ ಜನ ಆದಾಯ ತೆರಿಗೆ ಘೋಷಣೆ ಮಾಡಿದ್ದಾರೆ

12:52 PM IST

ಆದಾಯ ತೆರಿಗೆ ವಿನಾಯತಿಯಲ್ಲಿ ಯಾವುದೇ ಬದಲಾವಣೆಯಿಲ್ಲ

ಆದಾಯ ತೆರಿಗೆ ವಿನಾಯತಿಯಲ್ಲಿ ಯಾವುದೇ ಬದಲಾವಣೆಯಿಲ್ಲ

12:52 PM IST

ಬಜೆಟ್ ಮಂಡನೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್

ಬಜೆಟ್ ಮಂಡನೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್

12:51 PM IST

ಪೇಪರ್, ರಹಿತ ವ್ಯವಹಾರಕ್ಕೆ ಒತ್ತು

ಪೇಪರ್, ರಹಿತ ವ್ಯವಹಾರಕ್ಕೆ ಒತ್ತು

12:51 PM IST

ಆಟೋ ಭಾಗಗಳ ಕಸ್ಟಮ್ ಡ್ಯೂಟಿ ಹೆಚ್ಚಳ, ವಾಹನಗಳ ಬೆಲೆ ಮತ್ತಷ್ಟು ತುಟ್ಟಿಯಾಗೋ ಸಾಧ್ಯತೆ.

ಆಟೋ ಭಾಗಗಳ ಕಸ್ಟಮ್ ಡ್ಯೂಟಿ ಹೆಚ್ಚಳ, ವಾಹನಗಳ ಬೆಲೆ ಮತ್ತಷ್ಟು ತುಟ್ಟಿಯಾಗೋ ಸಾಧ್ಯತೆ.

12:48 PM IST

ಚಿನ್ನ, ಬೆಳ್ಳಿ ಕಸ್ಟಮ್ ಡ್ಯೂಟಿಯಲ್ಲಿ ಬದಲಾವಣೆ.

ಚಿನ್ನ, ಬೆಳ್ಳಿ ಕಸ್ಟಮ್ ಡ್ಯೂಟಿಯಲ್ಲಿ ಬದಲಾವಣೆ. 

12:40 AM IST

ಕಾರ್ಮಿಕ ಕಲ್ಯಾಣ

ಕಂಪನಿಗಳು ತಕ್ಷಣವೇ ಪಿಎಫ್ ಹಣವನ್ನು ಇನ್ನು ತುಂಬಬೇಕು, ತಡವಾಗಿ ತುಂಬಿದ ಮೊತ್ತವನ್ನು ತೆರಿಗೆ ವಿನಾಯತಿಗೆ ಪರಿಗಣಿಸುವುದಿಲ್ಲ. 

12:40 AM IST

ಇನ್ನು ತೆರಿಗೆ ಅರ್ಜಿಯನ್ನು ಫಿಲ್ ಮಾಡೋ ಅಗತ್ಯವಿಲ್ಲ. ಮೊದಲೇ ತುಂಬಿರುತ್ತದೆ.

ಇನ್ನು ತೆರಿಗೆ ಅರ್ಜಿಯನ್ನು ಫಿಲ್ ಮಾಡೋ ಅಗತ್ಯವಿಲ್ಲ. ಮೊದಲೇ ತುಂಬಿರುತ್ತದೆ. ಬ್ಯಾಂಕ್, ಪೋಸ್ಟ್ ಆಫೀಸ್ ಹಾಗೂ ಕ್ಯಾಪಿಟಲ್ ಗೇನ್ಸ್ ವಿವರ ಫಿಲ್ ಆಗಿಯೇ ಫಾರ್ಮ್ ಬರಲಿದೆ. 

12:38 PM IST

ಕೈ ಗಟಕುವ ದರದಲ್ಲಿ ಮನೆ ಕೊಳ್ಳಲು ನೀಡುತ್ತಿದ್ದ ಬೆನಫಿಟ್ಸ್ ಮುಂದಿನ ವರ್ಷ ಮಾರ್ಚ್‌ವರೆಗೆ ವಿಸ್ತರಣೆ.

ಕೈ ಗಟಕುವ ದರದಲ್ಲಿ ಮನೆ ಕೊಳ್ಳಲು ನೀಡುತ್ತಿದ್ದ ಬೆನಫಿಟ್ಸ್ ಮುಂದಿನ ವರ್ಷ ಮಾರ್ಚ್‌ವರೆಗೆ ವಿಸ್ತರಣೆ.

12:37 PM IST

ತೆರಿಗೆ ಮಾಹಿತಿ ಸಲ್ಲಿಸಲು ಈಗಿರುವ ಮೂರು ವರ್ಷದ ಮಿತಿಯನ್ನು ಆರು ವರ್ಷಗಳಿಗೆ ಏರಿಸಿದ ವಿತ್ತ ಸಚಿವೆ

ತೆರಿಗೆ ಮಾಹಿತಿ ಸಲ್ಲಿಸಲು ಈಗಿರುವ ಮೂರು ವರ್ಷದ ಮಿತಿಯನ್ನು ಆರು ವರ್ಷಗಳಿಗೆ ಏರಿಸಿದ ವಿತ್ತ ಸಚಿವೆ

12:36 PM IST

ಅಡ್ವಾನ್ಸ್ ಟ್ಯಾಕ್ಸ್ ಸಲ್ಲಿಸಲು ಡೆವಿಡೆಂಡ್ ಆದಾಯವನ್ನು ಇನ್ನು ಮುಂಗಡವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ

ಅಡ್ವಾನ್ಸ್ ಟ್ಯಾಕ್ಸ್ ಸಲ್ಲಿಸಲು ಡೆವಿಡೆಂಡ್ ಆದಾಯವನ್ನು ಇನ್ನು ಮುಂಗಡವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ

12:34 PM IST

ಟ್ಯಾಕ್ಸ್ ಆಡಿಟ್ ಲಿಮಿಟ್ 5 ಕೋಟಿ ರೂ.ನಿಂದ 10 ಕೋಟಿಗೆ ಏರಿಕೆ

ಟ್ಯಾಕ್ಸ್ ಆಡಿಟ್ ಲಿಮಿಟ್ 5 ಕೋಟಿ ರೂ.ನಿಂದ 10 ಕೋಟಿಗೆ ಏರಿಕೆ

11:46 AM IST

ನೇರ ತೆರಿಗೆಯಲ್ಲಿ ಬದಲಾವಣೆ

ನೇರ ತೆರಿಗೆಯಲ್ಲಿ ಬದಲಾವಣೆ
ಹಿರಿಯ ನಾಗರಿಕರಿಗೆ ಮತ್ತಷ್ಟು ತೆರಿಗೆ ವಿನಾಯತಿ.

11:46 AM IST

ಬೆಂಗಳೂರಿಗೆ ಮತ್ತೆರಡು ಮೆಟ್ರೋ ರೈಲ್ವೆ ಮಾರ್ಗ ಘೋಷಣೆ

ಹಳ್ಳಿಯಲ್ಲಿಯೇ ಇದ್ದು, ನಗರ ಪ್ರಯಾಣಕ್ಕೆ ಒತ್ತು ನೀಡಿದ ನಿರ್ಮಲಾ. ಬೆಂಗಳೂರಿಗೆ ಮತ್ತೆರಡು ನಮ್ಮ ಮೆಟ್ರೋ ಮಾರ್ಗಗಳ ಘೋಷಣೆ

ಇಲ್ಲಿದೆ ಮಾಹತಿ

12:27 PM IST

ತಿರುವಳ್ಳರ್ ಕವನ ವಾಚಿಸಿದ ನಿರ್ಮಲಾ

ರಾಜನಾಗಲಿ, ಮಂತ್ರಿಯಾಗಲಿ ಏನೇ ಮಾಡಿದರೂ ಶ್ರೀ ಸಾಮಾನ್ಯನ ಏಳ್ಗೆಗೆ ಅನುವು ಮಾಡಿ ಕೊಡಬೇಕೆಂಬ ತಿರುವಳ್ಳರ್ ಕವನ ವಾಚಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್. 
 

 

12:27 PM IST

ದೇಶದಲ್ಲಿ ಮೊಲದ ಬಾರಿಗೆ ಡಿಜಿಟಲ್‌ ಜನಗಣತಿ

ಡಿಜೀಟಲೀಕರಣಕ್ಕೆ ಒತ್ತ. ದೇಶದಲ್ಲಿ ಮೊಲದ ಬಾರಿಗೆ ಡಿಜಿಟಲ್‌ ಜನಗಣತಿ

12:26 PM IST

ಸಾವಿರ APMC ಮಂಡಿಗಳ ಡಿಜೀಟಲೀಕರಣ

ಸಾವಿರ APMC ಮಂಡಿಗಳ ಡಿಜೀಟಲೀಕರಣ

12:26 PM IST

GDP ಶೇ.5ರಷ್ಟು ಇಳಿಸಲು ನಿರ್ಮಲಾ ಸೀತರಾಮನ್ ಭರವಸೆ.

GDP ಶೇ.5ರಷ್ಟು ಇಳಿಸಲು ನಿರ್ಮಲಾ ಸೀತರಾಮನ್ ಭರವಸೆ. 

12:23 PM IST

ಬಜೆಟ್ ಮಂಡನೆಗೆ ಅಡ್ಡಿ

ಬಜೆಟ್ ಮಂಡನೆಗೆ ಅಡ್ಡಿ. ಬಾವಿಗೆ ಇಳಿದು ಪ್ರತಿಭಟಿಸಿದ ಆರ್ ಎಲ್ ಡಿ ಸಂಸದ

ಸಂಸದ ಹನುಮಾನ್ ಬೆನೆವಾಲ್‌ನಿಂದ ಪ್ರತಿಭಟನೆ.

12:21 PM IST

ಆರೋಗ್ಯ ಕ್ಷೇತ್ರಕ್ಕೆ ನಿರ್ಮಲಾ ಕೊಟ್ಟ ಮಹತ್ವವೆಷ್ಟು?

12:16 PM IST

ಅಸಂಘಚಿತ ಕಾರ್ಮಿಕರಿಗೆ ಕನಿಷ್ಠ ಕೂಲಿ ಫಿಕ್ಸ್

ಅಸಂಘಚಿತ ಕಾರ್ಮಿಕರಿಗೆ ಕನಿಷ್ಠ ಕೂಲಿ ಫಿಕ್ಸ್

12:16 PM IST

ಡಿಜಿಟಲ್ ಲೋಕದಲ್ಲಿ ಸ್ಥಳೀಯ ಭಾಷೆಗಳಿಗೆ ನೆರವು ನೀಡಲು National Language Translation Mission ಸ್ಥಾಪನೆ

ಡಿಜಿಟಲ್ ಲೋಕದಲ್ಲಿ ಸ್ಥಳೀಯ ಭಾಷೆಗಳಿಗೆ ನೆರವು ನೀಡಲು National Language Translation Mission ಸ್ಥಾಪನೆ

12:15 PM IST

ಗಗನಯಾನ ಭಾರತೀಯ ವಿಜ್ಞಾನಿಗಳಿಗೆ ರಷ್ಯಾದಲ್ಲಿ ತರಬೇತಿ

ಗಗನಯಾನ ಭಾರತೀಯ ವಿಜ್ಞಾನಿಗಳಿಗೆ ರಷ್ಯಾದಲ್ಲಿ ತರಬೇತಿ

12:12 PM IST

ರೈತರಿಗೆ ಬೆಂಬಲ ಬೆಲೆಗಿಲ್ಲ ವಂಚನೆ

12:12 PM IST

ವಿಮಾ ಕಾಯ್ದೆಗೆ ತಿದ್ದುಪಡಿ

12:12 PM IST

ಸಿಎಂ ಬಜೆಟ್ ವೀಕ್ಷಣೆ

ಕೇಂದ್ರದ ಬಜೆಟ್ ಮಂಡನೆ ಹಿನ್ನೆಲೆ..
ವಿಧಾನಸೌಧದಲ್ಲಿ ತಮ್ಮ ಕಚೇರಿಯಿಲ್ಲಿ ಕೂತು ಬಜೆಟ್ ವಿಕ್ಷಿಸುತ್ತಿರುವ ಸಿಎಂ ಬಿಎಸ್ ವೈ

12:12 PM IST

ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ನೆರವು ವಾಗುವಂತೆ ಯೋಜನೆಗಳು ಅನುಷ್ಟಾನ.

ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ನೆರವು ವಾಗುವಂತೆ ಯೋಜನೆಗಳು ಅನುಷ್ಟಾನ.

12:09 PM IST

ರಾಷ್ಟ್ರೀಯ ಶೈಕ್ಷಣ ಯೋಜನೆ ಅಡಿಯಲ್ಲಿ 15 ಸಾವಿರ ಶಾಲೆಗಳ ಅಭಿವೃದ್ಧಿ.

ರಾಷ್ಟ್ರೀಯ ಶೈಕ್ಷಣ ಯೋಜನೆ ಅಡಿಯಲ್ಲಿ 15 ಸಾವಿರ ಶಾಲೆಗಳ ಅಭಿವೃದ್ಧಿ. 

12:08 PM IST

ಮಹಳೆಯರಿಗೆ ಅಗತ್ಯ ಸರಕ್ಷತಾ ಕ್ರಮಗಳೊಂದಿಗೆ ರಾತ್ರಿ ಪಾಳಿ ನಡೆಸಲು ಎಲ್ಲಾ ಕ್ಷೇತ್ರಗಳಲ್ಲಯೂ ಅನುವು

ಮಹಳೆಯರಿಗೆ ಅಗತ್ಯ ಸರಕ್ಷತಾ ಕ್ರಮಗಳೊಂದಿಗೆ ರಾತ್ರಿ ಪಾಳಿ ನಡೆಸಲು ಎಲ್ಲಾ ಕ್ಷೇತ್ರಗಳಲ್ಲಯೂ ಅನುವು

12:07 PM IST

ಒಂದು ದೇಶ, ಒಂದೇ ರೇಷನ್ ಕಾರ್ಡ್

ಅಗತ್ಯವಿರುವಷ್ಟು ರೇಷನ್ ಪಡೆದು, ಉಳಿದದ್ದು ತಮ್ಮ ಊರಿನಲ್ಲಿರೋ ಕುಟಂಬ ಪಡೆಯಲು ಒನ್ ನೇಷನ್, ಒನ್ ರೇಷನ್ ಯೋಜನೆಯಡಿಯಲ್ಲಿ ಅವಕಾಶ. 

12:06 PM IST

ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿ

ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿ. ವಲಸೆ ಕಾರ್ಮಿಕರಿಗೆ ಅನುವು ಮಾಡಿಕೊಡಲು ನೆರವು.

12:04 PM IST

ಕೃಷಿ ಸಾಲದ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಳ

ಕೃಷಿ ಸಾಲದ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಳ

12:03 PM IST

ಸರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವುದು ನಿಲ್ಲಿಸೋಲ್ಲ: ವಿತ್ತ ಸಚಿವೆ ಭರವಸೆ

ಸರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವುದು ನಿಲ್ಲಿಸೋಲ್ಲ: ವಿತ್ತ ಸಚಿವೆ ಭರವಸೆ

12:00 PM IST

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಸಿದ್ಧ

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಸಿದ್ಧ
ಗೋಧಿ ಹಾಗೂ ಅಕ್ಕಿಗೆ ಅಗತ್ಯ ಬೆಂಬಲ ಬೆಲೆ. 
 

 

11:59 AM IST

ರೈತರಿಗೆ ನೆರವು ಘೋಷಿಸುವ ವೇಳೆ ಸದನದಲ್ಲಿ ಗಲಾಟೆ.

ರೈತರಿಗೆ ನೆರವು ಘೋಷಿಸುವ ವೇಳೆ ಸದನದಲ್ಲಿ ಗಲಾಟೆ. 

11:56 AM IST

2022ರಲ್ಲಿ LIC IPI ಜಾರಿ

2022ರಲ್ಲಿ LIC IPI ಜಾರಿ. ಎಲ್‌ಐಸಿಯಿಂದ ಬಂಡವಾಳ ಹಿಂತೆಗೆತ.

 

 

11:54 AM IST

ನಷ್ಟದಲ್ಲಿರುವ ಬ್ಯಾಂಕ್‌ಗಳು ಸುಧಾರಿಸಿಕೊಳ್ಳಲು ನೆರವು

ನಷ್ಟದಲ್ಲಿರುವ ಬ್ಯಾಂಕ್‌ಗಳು ಸುಧಾರಿಸಿಕೊಳ್ಳಲು ನೆರವು

11:52 AM IST

ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಗತ್ಯ ನೆರವು.

ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಗತ್ಯ ನೆರವು.

11:52 AM IST

ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಗತ್ಯ ನೆರವು.

ರಾಷ್ಟ್ರೀಯ ಬ್ಯಾಂಕ್‌ಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ಅನುದಾನಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಗತ್ಯ ನೆರವು.

11:52 AM IST

ರಾಷ್ಟ್ರೀಯ ಬ್ಯಾಂಕ್‌ಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ಅನುದಾನ

ರಾಷ್ಟ್ರೀಯ ಬ್ಯಾಂಕ್‌ಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ಅನುದಾನ

11:49 AM IST

ಸೆನ್ಸೆಕ್ಸ್ ಭಾರೀ ಏರಿಕೆ

ನಿರ್ಮಲಾ ಬಜೆಟ್ ಮಂಡಿಸಲು ಆರಂಭಿಸುತ್ತಿದ್ದಂತೆ 850 ಪಾಯಿಂಟ್ಸ್‌ಗೆ ಏರಿದ ಸೆನ್ಸೆಕ್ಸ್. 

11:49 AM IST

FDI ವಿಮೆ

ವಿಮಾ ಯೋಜನೆಗಳಲ್ಲಿ ಶೇ.48ರಿಂದ ಶೇ. ಶೇ.74ಕ್ಕೆ ಏರಿದ ವಿದೇಶಿ ಪಾಲು.

11:46 AM IST

ಸೋಲಾರ್ ಎನರ್ಜಿಗೆ ಒತ್ತು

ಸೋಲಾರ್ ಎನರ್ಜಿಗೆ ಒತ್ತು
ಮರು ಬಳಕಾ ಇಂಧನ ಉತ್ಫಾದಿಸುವ ಕಂಪನಿಗಳ ನೆರವಿಗೆ 1500 ಕೋಟಿ ಮೀಸಲಿಟ್ಟ ವಿತ್ತ ಸಚಿವೆ. 

11:46 AM IST

ಇನ್ನು ಮೂರು ವರ್ಷಗಳಲ್ಲಿ ಅನಿಲ ಪೂರೈಕೆಗೆ 100 ನಗರಗಳಿಗೆ ವಿಸ್ತರಣೆ

ಇನ್ನು ಮೂರು ವರ್ಷಗಳಲ್ಲಿ ಅನಿಲ ಪೂರೈಕೆಗೆ 100 ನಗರಗಳಿಗೆ ವಿಸ್ತರಣೆ

11:44 AM IST

ವಿದೇಶದಿಂದ ಹೆಚ್ಚಿನ ಹಡಗು ಆಮದು

ಯುರೋಪ್ ಹಾಗೂ ಜಪಾನ್‌ನಿಂದ ಮತ್ತಷ್ಟು ಹಡಗು ತರಿಸಿಕೊಳ್ಳಲು ಆದ್ಯತೆ. 

11:42 AM IST

ಉಜ್ವಲಾ ಯೋಜನೆ ವಿಸ್ತರಣೆ

ಯಾವುದೇ ತೊಂದರೆ ಇಲ್ಲದೇ ಇಂಧನ ಪೂರೈಕೆಗೆ ಸರಕಾರದ ಒತ್ತು. ಜನರ ಬದುಕನ್ನು ಮತ್ತಷ್ಟು ಸರಳೀಕರಣೀಗೊಳಿಸಲು ಉಜ್ವಲಾ ಯೋಜನೆಯಡಿ ಮತ್ತಷ್ಟು ಕುಟುಂಬಗಳಿಗೆ ಗ್ಯಾಸ್ ವಿತರಣೆ. 
ಜಮ್ಮ ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ ಜಾರಿ. 
 

11:42 AM IST

ಹೈಡ್ರೋಜನ್ ಎನರ್ಜಿ ಮಿಷಿನ್ ಘೋಷಣೆ

ಹೈಡ್ರೋಜನ್ ಎನರ್ಜಿ ಮಿಷಿನ್ ಘೋಷಣೆ. ಹಸಿರು ಆಧಾರಿತ ಮೂಲದಿಂದ ಹೈಡ್ರೋಜನ್ ಉತ್ಪಾದನೆ. 

11:39 AM IST

ವಿದ್ಯುತ್ ಸಂಪರ್ಕ ಪಡೆಯಲು ಕಂಪನಿಗಳ ಆಯ್ಕೆ ಅವಕಾಶ.

ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರೇ ಕಂಪನಿ ಆಯ್ಕೆ ಮಾಡಲು ಅವಕಾಶ. ವಿದ್ಯುತ್ ಪ್ರಸರಣ ನಿಗಮಗಳು ಖಾಸಗೀಕರಣಗೊಳ್ಳುತ್ತಾ? 

11:39 AM IST

ಎಲ್ಲರಿಗೂ ಸಿಗಲಿದೆ ವಿದ್ಯುತ್

ಗೀಗಾ ವ್ಯಾಟ್ಸ್ ವಿದ್ಯುತ್ ಸಂಪರ್ಕ ಪೂರೈಕೆ. ಎಲ್ಲರಿಗೂ ವಿದ್ಯುತ್ ಸಿಗುವಂತೆ ಹಲವು ಯೋಜನೆ ಜಾರಿ.

11:37 AM IST

ಬೆಂಗಳೂರು ಮೆಟ್ರೋಗೆ ಸಿಕ್ಕಿದ್ದಿಷ್ಟು

ಬೆಂಗಳೂರು ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿಯ 59 ಕಿ.ಮೀಗೆ 14 ಸಾವಿರ ಅನುದಾನ. 

11:37 AM IST

ಕೊಚ್ಚಿ ಮೆಟ್ರೇ ಫೇಸ್ 2ಗೆ ವಿಶೇಷ ಅನುದಾನ.

ಕೇರಳದ ಕೊಚ್ಚಿ ಮೆಟ್ರೋ ಫೇಸ್ 2ಗೆ ವಿಶೇಷ ಅನುದಾನ. 

11:37 AM IST

ಪ್ರಯಾಣ ಸೌಕರ್ಯ ಹೆಚ್ಚಳ

ಹಳ್ಳಿಯಿಂದ ನಗರ ಪ್ರದೇಶಗಳಿಗೆ ತೆರಳು ಸುಲಭವಾಗುವಂತೆ ಪ್ರಯಾಣ ಸೌಕರ್ಯಕ್ಕೆ ಒತ್ತು. ಮೆಟ್ರೋ ನಿರ್ಮಾಣ ಯೋಜನೆ ಮತ್ತಷ್ಟು ವಿಸ್ತರಣೆ.

11:29 AM IST

ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ

ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮಾದಾಯಿಕ ಪ್ರಯಾಣಕ್ಕೆ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ

11:29 AM IST

46 ಸಾವಿರ ಕಿ.ಮೀ. ಬ್ರಾಡ್‌ಗೇಜ್ ಪರಿವರ್ತನೆಗೆ ಅನುದಾನ.

46 ಸಾವಿರ ಕಿ.ಮೀ. ಬ್ರಾಡ್‌ಗೇಜ್ ಪರಿವರ್ತನೆಗೆ ಅನುದಾನ. 

11:29 AM IST

ರೈಲ್ವೇ ಮೂಲ ಸೌಕರ್ಯ

ನ್ಯಾಷನಲ್ ರೈಲ್ವೇ ಪ್ಲ್ಯಾನ್. 
ಲಾಗಿಸ್ಟಿಕ್ ಸೌಲಭ್ಯ ಸರಳಗೊಳಿಸಲು ಸರಕಾರ ಆದ್ಯತೆ.
 

11:29 AM IST

ಚುನಾವಣಾ ನಡೆಯೋ ರಾಜ್ಯಗಳಿಗೆ ವಿಶೇಷ ಒತ್ತು

ಕೊಲ್ಕತ್ತಾ-ಸಿಲಿಗುರಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ. ತಮಿಳುನಾಡು ರಸ್ತೆಗಳಿಗೆ ಅನುದಾನ. ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳಿಗೆ ವಿಶೇಷ ಆದ್ಯತೆ ನೀಡಿದ ವಿತ್ತ ಸಚಿವೆ. 

11:29 AM IST

ಮುಂಬೈ-ಕನ್ಯಾಕುಮಾರಿ ಕಾರಿಡಾರ್‌ಗೆ ಹೆಚ್ಚಿನ ಅನುದಾನ

ಮುಂಬೈ-ಕನ್ಯಾಕುಮಾರಿ ಕಾರಿಡಾರ್‌ಗೆ ಹೆಚ್ಚಿನ ಅನುದಾನ

11:29 AM IST

ತಮಿಳುನಾಡು ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು

ತಮಿಳುನಾಡಿನಲ್ಲಿ ರಾಜ್ಯ ರಸ್ತೆ ಹೈ ವೇ ಅಭಿವೃದ್ಧಿಗೆ ಒತ್ತು. ಹಲವು ಕಾರಿಡಾರ್‌ ಅಭಿವೃದ್ಧಿಗೆ ಒತ್ತು

11:29 AM IST

ರಸ್ತೆ ನಿರ್ಮಾಣಕ್ಕೆ ಯೋಜನೆ

13 ಸಾವಿಕ ಕಿ.ಮೀ ರಸ್ತೆಗೆ ಆಗಲೇ ಅನುದಾನ ಬಿಡುಗಡೆ. ಇದರಲ್ಲಿ 3,800 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದೆ. ಈ ಯೋಜನೆ ಮತ್ತಷ್ಟು ವಿಸ್ತರಿಸಲು ಒತ್ತು.

11:29 AM IST

20 ಸಾವಿರ ಕೋಟಿ ಬಂಡವಾಳದೊಂದಿಗೆ ವಿತ್ತೀಯ ಸಂಸ್ಥೆ ಸ್ಥಾಪನೆ

20 ಸಾವಿರ ಕೋಟಿ ಬಂಡವಾಳದೊಂದಿಗೆ ವಿತ್ತೀಯ ಸಂಸ್ಥೆ ಸ್ಥಾಪನೆ

11:28 AM IST

ಅಪೌಷ್ಠಿಕತೆ ವಿರುದ್ಧ ಹೋರಾಡಲು ಮಿಷನ್ ಪೋಷಣ್ 2.0 ಘೋಷಣೆ

ಅಪೌಷ್ಠಿಕತೆ ವಿರುದ್ಧ ಹೋರಾಡಲು ಮಿಷನ್ ಪೋಷಣ್ 2.0 ಘೋಷಣೆ
4,378 ಸ್ಥಳೀಯ ಸಂಸ್ಥೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ನಾಲ್ಕು ವೈರಾಲಜಿ ಇನ್ಸ್ಟಿಟ್ಯೂಟ್ ಸ್ಥಾಪನೆ
ಶುದ್ಧ ಕುಡಿಯುವ ನೀರು ಪೂರೈಸಲು ವಿಶೇಷ ಯೋಜನೆ
2.86 ಕೋಟಿ ನಗರದ ಮನೆಗಳಿಗೆ ಹೊಸದಾಗಿ ನಲ್ಲಿ ಜೋಡಣೆ
500 ನಗರಗಳು ಅಮೃತ ನಗರಗಳೆಂದು ಘೋಷಣೆ

11:26 AM IST

ಆತ್ಮನಿರ್ಭರ್ ಪ್ಯಾಕೇಜ್ ಬಡವರು ಹಾಗೂ ರೈತರ ಪರ

ಆತ್ಮನಿರ್ಭರ್ ಪ್ಯಾಕೇಜ್ ಬಡವರು ಹಾಗೂ ರೈತರ ಪರವಾಗಿತ್ತು.
ಲಾಕ್‌ಡೌನ್ ವೇಳೆ 27.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯಾಗಿದೆ.
ಜಿಡಿಪಿಯ ಶೇ. 13ರಷ್ಟು ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ.
ಕೊರೋನಾಗೆ ಎರಡು ಸ್ವದೇಶಿ ವ್ಯಾಕ್ಸಿನ್ ಉತ್ಪಾದನೆ

11:26 AM IST

ಲಾಕ್‌ಡೌನ್ ವೇಳೆ ಐದು ಮಿನಿ ಬಜೆಟ್ ಘೋಷಣೆ

ಲಾಕ್‌ಡೌನ್ ವೇಳೆ ಐದು ಮಿನಿ ಬಜೆಟ್ ಘೋಷಣೆಯಾಗಿದೆ
ನಮ್ಮ ದೇಶದಲ್ಲಿ ಹಲವು ಮೈಲಿಗಲ್ಲಿಗೆ 2021 ಸಾಕ್ಷಿಯಾಗಲಿದೆ
ಕೊರೋನಾ ಕಾಲದಲ್ಲಿ ತೋರಿದ ದೃಢತೆಗೆ ಪ್ರತಿಯೊಬ್ಬರಿಗೂ ಶಿರಬಾಗಿ ನಮಿಸುವೆ
ಇಂದಿನ ಬಜೆಟ್ ಆತ್ಮ ನಿರ್ಭರ್ ಭಾರತದ ದೃಷ್ಟಿಕೋನ ತೋರಿಸುತ್ತದೆ

11:26 AM IST

ಕೃಷಿ ಮೂಲ ಸೌಕರ್ಯ ಒದಗಿಸಲು ಒತ್ತು

ಭಾರತ ಪ್ರಪಂಚದ ವ್ಯಾಪಾರ ಕೇಂದ್ರವಾಗಿತ್ತು.
ಹಲವು ಜಾಗತಿಕ ಪ್ರಯತ್ನದ ನೇತೃತ್ವವನ್ನು ಭಾರತ ವಹಿಸಿದೆ
ಕೃಷಿ ಮೂಲಸೌಲಭ್ಯ ಹೆಚ್ಚಿಸುವಲ್ಲಿ ನಮ್ಮ ಸರ್ಕಾರ ದೃಢ ಮನಸ್ಸು ಹೊಂದಿದೆ.
2015-16 ಬಜೆಟ್‌ನಲ್ಲಿ 13 ವಾಗ್ದಾನಗಳನ್ನು ನಾವು ಮಾಡಿದ್ದೆವು
ಕಳೆದ ವರ್ಷದ ಬಜೆಟ್ 6 ಸ್ತಂಭಗಳ ಮೇಲೆ ನಿಂತಿತ್ತು

11:25 AM IST

ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ದೊಡ್ಡಮಟ್ಟದಲ್ಲಿ ಹೆಚ್ಚಳ

ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ದೊಡ್ಡಮಟ್ಟದಲ್ಲಿ ಹೆಚ್ಚಳ
'ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ' ಘೋಷಣೆ
ಈ ಘೋಷಣೆಗೆ 64,184 ಕೋಟಿ. ರೂ. ಅನುದಾನ
ಆರೋಗ್ಯ ಮೂಲಭೂತ ಸೌಕರ್ಯಸುಧಾರಣೆಗೆ ಬಳಕೆ
ಹೊಸ ಆರೋಗ್ಯ ಕೇಂದ್ರಗಳ ನಿರ್ಮಾಣ
11 ರಾಜ್ಯಗಳಲ್ಲಿ 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ
15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

11:24 AM IST

ಹೊಸ ಟೆಕ್ಸ್ಟ್‌ಟೈಲ್ ಪಾರ್ಕ್ ಸ್ಥಾಪನೆ

ಏಳು ವರ್ಷಗಳಲ್ಲಿ 3 ಹೊಸ ಟೆಕ್ ಪಾರ್ಕ್ ಸ್ಥಾಪನೆ.

11:23 AM IST

ಮೂಲ ಸೌಕರ್ಯಕ್ಕೆ ವಿಶೇಷ ಮಹತ್ವ

ಮೂಲ ಸೌಕರ್ಯ ಹೆಚ್ಚಲು ಆರ್ಥಿಕ ಕ್ಷೇತ್ರದಿಂದ ಹೆಚ್ಚು ಅನುದಾನ ಬಿಡುಗಡೆ ಒತ್ತು. 

11:22 AM IST

ಕೊರೋನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲು

ಕೊರೋನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲು

11:19 AM IST

ಹಳೇ ವಾಹನಗಳಿಗೇ ಗ್ಯಾರೇಜೇ ಗತಿ

ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್.  15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್.

11:19 AM IST

ಹಳೇ ವಾಹನಗಳಿಗೇ ಗ್ಯಾರೇಜೇ ಗತಿ

ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್.  15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್.

11:17 AM IST

ಎಲ್ಲರ ಆರೋಗ್ಯ ಕಾಪಾಡಲು ಎಲ್ಲರಿಗೂ ಸ್ವಚ್ಛ ನೀರು

ನಗರ ಪ್ರದೇಶದಲ್ಲಿ ಸ್ವಚ್ಛೆತೆಗೆ ಮೊದಲ ಆದ್ಯತೆ.
ತ್ಯಾಜ್ಯ ನೀರಿನ ಮರು ಬಳಕೆಕೆ ಒತ್ತು. ತ್ಯಾಜ್ಯ ವಸ್ತು ನಿವಾರಣೆ ಸೂಕ್ತ ಕ್ರಮ.
ಸ್ವಚ್ಛ ಭಾರತ ಯೋಜನೆ ಜಾರಿಗೆ ಹೆಚ್ಚಿನ ಒತ್ತು. ಹೆಚ್ಚಿನ ಅನುದಾನ ಬಿಡುಗೆ

11:17 AM IST

ಸ್ವಸ್ಥೆ ಭಾರತ ಯೋಜನೆಗೆ ಪ್ರಾಮುಖ್ಯತೆ

ಎಲ್ಲರಿಗೂ ಸ್ವಚ್ಛ ನೀರು ಒದಿಗಿಸಿ, ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಲ ಜೀವನ್ ಯೋಜನೆ ಜಾರಿಗೆ.

7:48 PM IST:

"

7:36 PM IST:

7:25 PM IST:

ಅತ್ತ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಂತೆ, ಇತ್ತ ಶೇರು ಮಾರುಕಟ್ಟೆಯಲ್ಲಿ ಗೂಳಿಯೂ ಓಟವೂ ಜೋರಾಗಿತ್ತು. 
 

ಸೆನ್ಸೆಕ್ಸ್ ಬರೆದ ಹೊಸ ದಾಖಲೆ ಏನು? 

 

5:46 PM IST:

 

5:44 PM IST:

 

5:13 PM IST:

 ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪಶ್ಚಿಮ ಬಂಗಾಳ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ ನಿರ್ಮಲಾ. 

ಕೊಟ್ಟಿದ್ದೆಷ್ಟು ಈ ರಾಜ್ಯಗಳಿಗೆ

 

 

4:26 PM IST:

ಕೈಗೆಟಕುವ ದರದಲ್ಲಿ ಮನೆ ಕೊಳ್ಳುವ ಪ್ಲ್ಯಾನ್ ಇದ್ದರೆ ಸಾಕಷ್ಟು ಲಾಭ ಇವೆ.
ನಿರ್ಮಲಾ ಘೋಷಣೆ ಏನು?

 

 

4:22 PM IST:

ಉದ್ಯೋಗಿಗಳಿಗೆ ವರವಾಗುವಂಥ ಘೋಷಣೆ ಇದಾದರೂ, ನಷ್ಟವೂ ಅವರಿಗೇ ಆಗೋದು. 
ಏನಿದೆ ಈ ಘೋಷಣೆಯಲ್ಲಿ

 

 

3:15 PM IST:

 

3:13 PM IST:

 

3:10 PM IST:

 

2:20 PM IST:

2:00 PM IST:

1:44 PM IST:

 

1:43 PM IST:

 

1:11 PM IST:

4:43 PM IST:

1:08 PM IST:

ಮೊಬೈಲ್, ಫ್ರಿಡ್ಜ್, ಟಿವಿ ಬೆಲೆ ಏರಿಕೆ

1:07 PM IST:

ಕೊರೋನಾದಿಂದ ತತ್ತರಿಸಿರುವ ಆರ್ಥಿಕತೆಗೆ ಟಾನಿಕ್ ನೀಡುವಂಥ ಯಾವುದೇ ವಿಶೇಷ ಘೋಷಣೆ ಇಲ್ಲ. 
ಆದಾಯ ತೆರಿಗೆ ಸ್ಲ್ಯಾಬ್ ವಿಸ್ತರಣೆಯೂ ಇಲ್ಲ. 
ರೇಷ್ಮೆ, ಹತ್ತಿ ಬೆಳೆಯೋ ರೈತರಿಗೆ ತುಸು ಅನುಕೂಲವಾಗುವಂಥ ಬಜೆಟ್ ಇದು. 
 

1:03 PM IST:

ವಿದೇಶ ವಸ್ತುಗಳ ಕ್ರೇಜ್ ಇರುವವರಿಗೆ ಇನ್ನು ಹೊಡೆತ. ಉತ್ಪನ್ನಗಳಿಗೆ ಹೆಚ್ಚು ಹಣ ನೀಡೋದು ಅನಿವಾರ್ಯ.

4:59 PM IST:

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಯಾರು ಪಿಂಚಣಿ ಮತ್ತು ಠೇವಣಿಯ ಆಧಾರದ ಮೇಲೆ ಜೀವನ ನಡೆಸುತ್ತಾರೋ ಅವರು ಟ್ಯಾಕ್ಸ್ ಫೈಲ್ ಮಾಡೋ ಆಗತ್ಯವಿಲ್ಲ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
 

1:01 PM IST:

 ಹಣದ ಕೊರತೆ ಎದುರಿಸುತ್ತಿರುವ ಕೇಂದ್ರ ಸರಕಾರ ಕೋವಿಡ್ ಸೆಸ್ ಹೇರಬಹುದು ಎನ್ನಲಾಗುತ್ತಿತ್ತು. ಆದರೆ, ಅಂಥ ಪ್ರಸ್ತಾವನೆ ಇಲ್ಲ. 
 

 

12:58 PM IST:

ಹತ್ತಿಗೆ ಶೇ.10 ಹಾಗೂ ರೇಷ್ಮೆಗೆ ಶೇ.15ರಷ್ಟು ಹೆಚ್ಚಾದ ಕಷ್ಟಮ್ ಡ್ಯೂಟಿ. ನಮ್ಮ ದೇಶದಲ್ಲಿ ಬೆಳೆಯುವ ಹತ್ತಿ, ರೇಷ್ಮೆ ಬೆಳೆೆಗಳಿದೆ ಇದು ಅನಕೂಲ.

12:53 PM IST:

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ

2014 ರಲ್ಲಿ 3.31 ಕೋಟಿ ಜನ ಆದಾಯ ತೆರಿಗೆ ಘೋಷಣೆ ಮಾಡಿದ್ರು

2020 ರಲ್ಲಿ 6.48 ಕೋಟಿ ಜನ ಆದಾಯ ತೆರಿಗೆ ಘೋಷಣೆ ಮಾಡಿದ್ದಾರೆ

12:52 PM IST:

ಆದಾಯ ತೆರಿಗೆ ವಿನಾಯತಿಯಲ್ಲಿ ಯಾವುದೇ ಬದಲಾವಣೆಯಿಲ್ಲ

12:52 PM IST:

ಬಜೆಟ್ ಮಂಡನೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್

12:51 PM IST:

ಪೇಪರ್, ರಹಿತ ವ್ಯವಹಾರಕ್ಕೆ ಒತ್ತು

12:51 PM IST:

ಆಟೋ ಭಾಗಗಳ ಕಸ್ಟಮ್ ಡ್ಯೂಟಿ ಹೆಚ್ಚಳ, ವಾಹನಗಳ ಬೆಲೆ ಮತ್ತಷ್ಟು ತುಟ್ಟಿಯಾಗೋ ಸಾಧ್ಯತೆ.

12:48 PM IST:

ಚಿನ್ನ, ಬೆಳ್ಳಿ ಕಸ್ಟಮ್ ಡ್ಯೂಟಿಯಲ್ಲಿ ಬದಲಾವಣೆ. 

12:49 PM IST:

ಕಂಪನಿಗಳು ತಕ್ಷಣವೇ ಪಿಎಫ್ ಹಣವನ್ನು ಇನ್ನು ತುಂಬಬೇಕು, ತಡವಾಗಿ ತುಂಬಿದ ಮೊತ್ತವನ್ನು ತೆರಿಗೆ ವಿನಾಯತಿಗೆ ಪರಿಗಣಿಸುವುದಿಲ್ಲ. 

12:43 PM IST:

ಇನ್ನು ತೆರಿಗೆ ಅರ್ಜಿಯನ್ನು ಫಿಲ್ ಮಾಡೋ ಅಗತ್ಯವಿಲ್ಲ. ಮೊದಲೇ ತುಂಬಿರುತ್ತದೆ. ಬ್ಯಾಂಕ್, ಪೋಸ್ಟ್ ಆಫೀಸ್ ಹಾಗೂ ಕ್ಯಾಪಿಟಲ್ ಗೇನ್ಸ್ ವಿವರ ಫಿಲ್ ಆಗಿಯೇ ಫಾರ್ಮ್ ಬರಲಿದೆ. 

12:39 PM IST:

ಕೈ ಗಟಕುವ ದರದಲ್ಲಿ ಮನೆ ಕೊಳ್ಳಲು ನೀಡುತ್ತಿದ್ದ ಬೆನಫಿಟ್ಸ್ ಮುಂದಿನ ವರ್ಷ ಮಾರ್ಚ್‌ವರೆಗೆ ವಿಸ್ತರಣೆ.

12:37 PM IST:

ತೆರಿಗೆ ಮಾಹಿತಿ ಸಲ್ಲಿಸಲು ಈಗಿರುವ ಮೂರು ವರ್ಷದ ಮಿತಿಯನ್ನು ಆರು ವರ್ಷಗಳಿಗೆ ಏರಿಸಿದ ವಿತ್ತ ಸಚಿವೆ

12:36 PM IST:

ಅಡ್ವಾನ್ಸ್ ಟ್ಯಾಕ್ಸ್ ಸಲ್ಲಿಸಲು ಡೆವಿಡೆಂಡ್ ಆದಾಯವನ್ನು ಇನ್ನು ಮುಂಗಡವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ

12:35 PM IST:

ಟ್ಯಾಕ್ಸ್ ಆಡಿಟ್ ಲಿಮಿಟ್ 5 ಕೋಟಿ ರೂ.ನಿಂದ 10 ಕೋಟಿಗೆ ಏರಿಕೆ

12:33 PM IST:

ನೇರ ತೆರಿಗೆಯಲ್ಲಿ ಬದಲಾವಣೆ
ಹಿರಿಯ ನಾಗರಿಕರಿಗೆ ಮತ್ತಷ್ಟು ತೆರಿಗೆ ವಿನಾಯತಿ.

12:32 PM IST:

ಹಳ್ಳಿಯಲ್ಲಿಯೇ ಇದ್ದು, ನಗರ ಪ್ರಯಾಣಕ್ಕೆ ಒತ್ತು ನೀಡಿದ ನಿರ್ಮಲಾ. ಬೆಂಗಳೂರಿಗೆ ಮತ್ತೆರಡು ನಮ್ಮ ಮೆಟ್ರೋ ಮಾರ್ಗಗಳ ಘೋಷಣೆ

ಇಲ್ಲಿದೆ ಮಾಹತಿ

12:29 PM IST:

ರಾಜನಾಗಲಿ, ಮಂತ್ರಿಯಾಗಲಿ ಏನೇ ಮಾಡಿದರೂ ಶ್ರೀ ಸಾಮಾನ್ಯನ ಏಳ್ಗೆಗೆ ಅನುವು ಮಾಡಿ ಕೊಡಬೇಕೆಂಬ ತಿರುವಳ್ಳರ್ ಕವನ ವಾಚಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್. 
 

 

12:28 PM IST:

ಡಿಜೀಟಲೀಕರಣಕ್ಕೆ ಒತ್ತ. ದೇಶದಲ್ಲಿ ಮೊಲದ ಬಾರಿಗೆ ಡಿಜಿಟಲ್‌ ಜನಗಣತಿ

12:26 PM IST:

ಸಾವಿರ APMC ಮಂಡಿಗಳ ಡಿಜೀಟಲೀಕರಣ

12:26 PM IST:

GDP ಶೇ.5ರಷ್ಟು ಇಳಿಸಲು ನಿರ್ಮಲಾ ಸೀತರಾಮನ್ ಭರವಸೆ. 

12:24 PM IST:

ಬಜೆಟ್ ಮಂಡನೆಗೆ ಅಡ್ಡಿ. ಬಾವಿಗೆ ಇಳಿದು ಪ್ರತಿಭಟಿಸಿದ ಆರ್ ಎಲ್ ಡಿ ಸಂಸದ

ಸಂಸದ ಹನುಮಾನ್ ಬೆನೆವಾಲ್‌ನಿಂದ ಪ್ರತಿಭಟನೆ.

12:17 PM IST:

ಅಸಂಘಚಿತ ಕಾರ್ಮಿಕರಿಗೆ ಕನಿಷ್ಠ ಕೂಲಿ ಫಿಕ್ಸ್

12:16 PM IST:

ಡಿಜಿಟಲ್ ಲೋಕದಲ್ಲಿ ಸ್ಥಳೀಯ ಭಾಷೆಗಳಿಗೆ ನೆರವು ನೀಡಲು National Language Translation Mission ಸ್ಥಾಪನೆ

12:15 PM IST:

ಗಗನಯಾನ ಭಾರತೀಯ ವಿಜ್ಞಾನಿಗಳಿಗೆ ರಷ್ಯಾದಲ್ಲಿ ತರಬೇತಿ

12:15 PM IST:

12:14 PM IST:

12:12 PM IST:

ಕೇಂದ್ರದ ಬಜೆಟ್ ಮಂಡನೆ ಹಿನ್ನೆಲೆ..
ವಿಧಾನಸೌಧದಲ್ಲಿ ತಮ್ಮ ಕಚೇರಿಯಿಲ್ಲಿ ಕೂತು ಬಜೆಟ್ ವಿಕ್ಷಿಸುತ್ತಿರುವ ಸಿಎಂ ಬಿಎಸ್ ವೈ

12:12 PM IST:

ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ನೆರವು ವಾಗುವಂತೆ ಯೋಜನೆಗಳು ಅನುಷ್ಟಾನ.

12:10 PM IST:

ರಾಷ್ಟ್ರೀಯ ಶೈಕ್ಷಣ ಯೋಜನೆ ಅಡಿಯಲ್ಲಿ 15 ಸಾವಿರ ಶಾಲೆಗಳ ಅಭಿವೃದ್ಧಿ. 

12:08 PM IST:

ಮಹಳೆಯರಿಗೆ ಅಗತ್ಯ ಸರಕ್ಷತಾ ಕ್ರಮಗಳೊಂದಿಗೆ ರಾತ್ರಿ ಪಾಳಿ ನಡೆಸಲು ಎಲ್ಲಾ ಕ್ಷೇತ್ರಗಳಲ್ಲಯೂ ಅನುವು

12:07 PM IST:

ಅಗತ್ಯವಿರುವಷ್ಟು ರೇಷನ್ ಪಡೆದು, ಉಳಿದದ್ದು ತಮ್ಮ ಊರಿನಲ್ಲಿರೋ ಕುಟಂಬ ಪಡೆಯಲು ಒನ್ ನೇಷನ್, ಒನ್ ರೇಷನ್ ಯೋಜನೆಯಡಿಯಲ್ಲಿ ಅವಕಾಶ. 

12:06 PM IST:

ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿ. ವಲಸೆ ಕಾರ್ಮಿಕರಿಗೆ ಅನುವು ಮಾಡಿಕೊಡಲು ನೆರವು.

12:04 PM IST:

ಕೃಷಿ ಸಾಲದ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಳ

12:03 PM IST:

ಸರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವುದು ನಿಲ್ಲಿಸೋಲ್ಲ: ವಿತ್ತ ಸಚಿವೆ ಭರವಸೆ

12:00 PM IST:

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಸಿದ್ಧ
ಗೋಧಿ ಹಾಗೂ ಅಕ್ಕಿಗೆ ಅಗತ್ಯ ಬೆಂಬಲ ಬೆಲೆ. 
 

 

11:59 AM IST:

ರೈತರಿಗೆ ನೆರವು ಘೋಷಿಸುವ ವೇಳೆ ಸದನದಲ್ಲಿ ಗಲಾಟೆ. 

12:01 PM IST:

2022ರಲ್ಲಿ LIC IPI ಜಾರಿ. ಎಲ್‌ಐಸಿಯಿಂದ ಬಂಡವಾಳ ಹಿಂತೆಗೆತ.

 

 

11:54 AM IST:

ನಷ್ಟದಲ್ಲಿರುವ ಬ್ಯಾಂಕ್‌ಗಳು ಸುಧಾರಿಸಿಕೊಳ್ಳಲು ನೆರವು

11:53 AM IST:

ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಗತ್ಯ ನೆರವು.

11:53 AM IST:

ರಾಷ್ಟ್ರೀಯ ಬ್ಯಾಂಕ್‌ಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ಅನುದಾನಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಗತ್ಯ ನೆರವು.

11:52 AM IST:

ರಾಷ್ಟ್ರೀಯ ಬ್ಯಾಂಕ್‌ಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ಅನುದಾನ

11:50 AM IST:

ನಿರ್ಮಲಾ ಬಜೆಟ್ ಮಂಡಿಸಲು ಆರಂಭಿಸುತ್ತಿದ್ದಂತೆ 850 ಪಾಯಿಂಟ್ಸ್‌ಗೆ ಏರಿದ ಸೆನ್ಸೆಕ್ಸ್. 

11:49 AM IST:

ವಿಮಾ ಯೋಜನೆಗಳಲ್ಲಿ ಶೇ.48ರಿಂದ ಶೇ. ಶೇ.74ಕ್ಕೆ ಏರಿದ ವಿದೇಶಿ ಪಾಲು.

11:48 AM IST:

ಸೋಲಾರ್ ಎನರ್ಜಿಗೆ ಒತ್ತು
ಮರು ಬಳಕಾ ಇಂಧನ ಉತ್ಫಾದಿಸುವ ಕಂಪನಿಗಳ ನೆರವಿಗೆ 1500 ಕೋಟಿ ಮೀಸಲಿಟ್ಟ ವಿತ್ತ ಸಚಿವೆ. 

11:57 AM IST:

ಇನ್ನು ಮೂರು ವರ್ಷಗಳಲ್ಲಿ ಅನಿಲ ಪೂರೈಕೆಗೆ 100 ನಗರಗಳಿಗೆ ವಿಸ್ತರಣೆ

11:44 AM IST:

ಯುರೋಪ್ ಹಾಗೂ ಜಪಾನ್‌ನಿಂದ ಮತ್ತಷ್ಟು ಹಡಗು ತರಿಸಿಕೊಳ್ಳಲು ಆದ್ಯತೆ. 

11:44 AM IST:

ಯಾವುದೇ ತೊಂದರೆ ಇಲ್ಲದೇ ಇಂಧನ ಪೂರೈಕೆಗೆ ಸರಕಾರದ ಒತ್ತು. ಜನರ ಬದುಕನ್ನು ಮತ್ತಷ್ಟು ಸರಳೀಕರಣೀಗೊಳಿಸಲು ಉಜ್ವಲಾ ಯೋಜನೆಯಡಿ ಮತ್ತಷ್ಟು ಕುಟುಂಬಗಳಿಗೆ ಗ್ಯಾಸ್ ವಿತರಣೆ. 
ಜಮ್ಮ ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ ಜಾರಿ. 
 

11:42 AM IST:

ಹೈಡ್ರೋಜನ್ ಎನರ್ಜಿ ಮಿಷಿನ್ ಘೋಷಣೆ. ಹಸಿರು ಆಧಾರಿತ ಮೂಲದಿಂದ ಹೈಡ್ರೋಜನ್ ಉತ್ಪಾದನೆ. 

11:40 AM IST:

ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರೇ ಕಂಪನಿ ಆಯ್ಕೆ ಮಾಡಲು ಅವಕಾಶ. ವಿದ್ಯುತ್ ಪ್ರಸರಣ ನಿಗಮಗಳು ಖಾಸಗೀಕರಣಗೊಳ್ಳುತ್ತಾ? 

11:39 AM IST:

ಗೀಗಾ ವ್ಯಾಟ್ಸ್ ವಿದ್ಯುತ್ ಸಂಪರ್ಕ ಪೂರೈಕೆ. ಎಲ್ಲರಿಗೂ ವಿದ್ಯುತ್ ಸಿಗುವಂತೆ ಹಲವು ಯೋಜನೆ ಜಾರಿ.

11:38 AM IST:

ಬೆಂಗಳೂರು ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿಯ 59 ಕಿ.ಮೀಗೆ 14 ಸಾವಿರ ಅನುದಾನ. 

11:37 AM IST:

ಕೇರಳದ ಕೊಚ್ಚಿ ಮೆಟ್ರೋ ಫೇಸ್ 2ಗೆ ವಿಶೇಷ ಅನುದಾನ. 

11:37 AM IST:

ಹಳ್ಳಿಯಿಂದ ನಗರ ಪ್ರದೇಶಗಳಿಗೆ ತೆರಳು ಸುಲಭವಾಗುವಂತೆ ಪ್ರಯಾಣ ಸೌಕರ್ಯಕ್ಕೆ ಒತ್ತು. ಮೆಟ್ರೋ ನಿರ್ಮಾಣ ಯೋಜನೆ ಮತ್ತಷ್ಟು ವಿಸ್ತರಣೆ.

11:35 AM IST:

ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮಾದಾಯಿಕ ಪ್ರಯಾಣಕ್ಕೆ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ

11:34 AM IST:

46 ಸಾವಿರ ಕಿ.ಮೀ. ಬ್ರಾಡ್‌ಗೇಜ್ ಪರಿವರ್ತನೆಗೆ ಅನುದಾನ. 

11:33 AM IST:

ನ್ಯಾಷನಲ್ ರೈಲ್ವೇ ಪ್ಲ್ಯಾನ್. 
ಲಾಗಿಸ್ಟಿಕ್ ಸೌಲಭ್ಯ ಸರಳಗೊಳಿಸಲು ಸರಕಾರ ಆದ್ಯತೆ.
 

11:32 AM IST:

ಕೊಲ್ಕತ್ತಾ-ಸಿಲಿಗುರಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ. ತಮಿಳುನಾಡು ರಸ್ತೆಗಳಿಗೆ ಅನುದಾನ. ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳಿಗೆ ವಿಶೇಷ ಆದ್ಯತೆ ನೀಡಿದ ವಿತ್ತ ಸಚಿವೆ. 

11:31 AM IST:

ಮುಂಬೈ-ಕನ್ಯಾಕುಮಾರಿ ಕಾರಿಡಾರ್‌ಗೆ ಹೆಚ್ಚಿನ ಅನುದಾನ

11:30 AM IST:

ತಮಿಳುನಾಡಿನಲ್ಲಿ ರಾಜ್ಯ ರಸ್ತೆ ಹೈ ವೇ ಅಭಿವೃದ್ಧಿಗೆ ಒತ್ತು. ಹಲವು ಕಾರಿಡಾರ್‌ ಅಭಿವೃದ್ಧಿಗೆ ಒತ್ತು

11:30 AM IST:

13 ಸಾವಿಕ ಕಿ.ಮೀ ರಸ್ತೆಗೆ ಆಗಲೇ ಅನುದಾನ ಬಿಡುಗಡೆ. ಇದರಲ್ಲಿ 3,800 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದೆ. ಈ ಯೋಜನೆ ಮತ್ತಷ್ಟು ವಿಸ್ತರಿಸಲು ಒತ್ತು.

11:29 AM IST:

20 ಸಾವಿರ ಕೋಟಿ ಬಂಡವಾಳದೊಂದಿಗೆ ವಿತ್ತೀಯ ಸಂಸ್ಥೆ ಸ್ಥಾಪನೆ

11:28 AM IST:

ಅಪೌಷ್ಠಿಕತೆ ವಿರುದ್ಧ ಹೋರಾಡಲು ಮಿಷನ್ ಪೋಷಣ್ 2.0 ಘೋಷಣೆ
4,378 ಸ್ಥಳೀಯ ಸಂಸ್ಥೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ನಾಲ್ಕು ವೈರಾಲಜಿ ಇನ್ಸ್ಟಿಟ್ಯೂಟ್ ಸ್ಥಾಪನೆ
ಶುದ್ಧ ಕುಡಿಯುವ ನೀರು ಪೂರೈಸಲು ವಿಶೇಷ ಯೋಜನೆ
2.86 ಕೋಟಿ ನಗರದ ಮನೆಗಳಿಗೆ ಹೊಸದಾಗಿ ನಲ್ಲಿ ಜೋಡಣೆ
500 ನಗರಗಳು ಅಮೃತ ನಗರಗಳೆಂದು ಘೋಷಣೆ

11:26 AM IST:

ಆತ್ಮನಿರ್ಭರ್ ಪ್ಯಾಕೇಜ್ ಬಡವರು ಹಾಗೂ ರೈತರ ಪರವಾಗಿತ್ತು.
ಲಾಕ್‌ಡೌನ್ ವೇಳೆ 27.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯಾಗಿದೆ.
ಜಿಡಿಪಿಯ ಶೇ. 13ರಷ್ಟು ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ.
ಕೊರೋನಾಗೆ ಎರಡು ಸ್ವದೇಶಿ ವ್ಯಾಕ್ಸಿನ್ ಉತ್ಪಾದನೆ

11:26 AM IST:

ಲಾಕ್‌ಡೌನ್ ವೇಳೆ ಐದು ಮಿನಿ ಬಜೆಟ್ ಘೋಷಣೆಯಾಗಿದೆ
ನಮ್ಮ ದೇಶದಲ್ಲಿ ಹಲವು ಮೈಲಿಗಲ್ಲಿಗೆ 2021 ಸಾಕ್ಷಿಯಾಗಲಿದೆ
ಕೊರೋನಾ ಕಾಲದಲ್ಲಿ ತೋರಿದ ದೃಢತೆಗೆ ಪ್ರತಿಯೊಬ್ಬರಿಗೂ ಶಿರಬಾಗಿ ನಮಿಸುವೆ
ಇಂದಿನ ಬಜೆಟ್ ಆತ್ಮ ನಿರ್ಭರ್ ಭಾರತದ ದೃಷ್ಟಿಕೋನ ತೋರಿಸುತ್ತದೆ

11:26 AM IST:

ಭಾರತ ಪ್ರಪಂಚದ ವ್ಯಾಪಾರ ಕೇಂದ್ರವಾಗಿತ್ತು.
ಹಲವು ಜಾಗತಿಕ ಪ್ರಯತ್ನದ ನೇತೃತ್ವವನ್ನು ಭಾರತ ವಹಿಸಿದೆ
ಕೃಷಿ ಮೂಲಸೌಲಭ್ಯ ಹೆಚ್ಚಿಸುವಲ್ಲಿ ನಮ್ಮ ಸರ್ಕಾರ ದೃಢ ಮನಸ್ಸು ಹೊಂದಿದೆ.
2015-16 ಬಜೆಟ್‌ನಲ್ಲಿ 13 ವಾಗ್ದಾನಗಳನ್ನು ನಾವು ಮಾಡಿದ್ದೆವು
ಕಳೆದ ವರ್ಷದ ಬಜೆಟ್ 6 ಸ್ತಂಭಗಳ ಮೇಲೆ ನಿಂತಿತ್ತು

11:25 AM IST:

ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ದೊಡ್ಡಮಟ್ಟದಲ್ಲಿ ಹೆಚ್ಚಳ
'ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ' ಘೋಷಣೆ
ಈ ಘೋಷಣೆಗೆ 64,184 ಕೋಟಿ. ರೂ. ಅನುದಾನ
ಆರೋಗ್ಯ ಮೂಲಭೂತ ಸೌಕರ್ಯಸುಧಾರಣೆಗೆ ಬಳಕೆ
ಹೊಸ ಆರೋಗ್ಯ ಕೇಂದ್ರಗಳ ನಿರ್ಮಾಣ
11 ರಾಜ್ಯಗಳಲ್ಲಿ 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ
15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

11:24 AM IST:

ಏಳು ವರ್ಷಗಳಲ್ಲಿ 3 ಹೊಸ ಟೆಕ್ ಪಾರ್ಕ್ ಸ್ಥಾಪನೆ.

11:23 AM IST:

ಮೂಲ ಸೌಕರ್ಯ ಹೆಚ್ಚಲು ಆರ್ಥಿಕ ಕ್ಷೇತ್ರದಿಂದ ಹೆಚ್ಚು ಅನುದಾನ ಬಿಡುಗಡೆ ಒತ್ತು. 

11:23 AM IST:

ಕೊರೋನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲು

11:20 AM IST:

ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್.  15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್.

11:20 AM IST:

ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್.  15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್.

11:18 AM IST:

ನಗರ ಪ್ರದೇಶದಲ್ಲಿ ಸ್ವಚ್ಛೆತೆಗೆ ಮೊದಲ ಆದ್ಯತೆ.
ತ್ಯಾಜ್ಯ ನೀರಿನ ಮರು ಬಳಕೆಕೆ ಒತ್ತು. ತ್ಯಾಜ್ಯ ವಸ್ತು ನಿವಾರಣೆ ಸೂಕ್ತ ಕ್ರಮ.
ಸ್ವಚ್ಛ ಭಾರತ ಯೋಜನೆ ಜಾರಿಗೆ ಹೆಚ್ಚಿನ ಒತ್ತು. ಹೆಚ್ಚಿನ ಅನುದಾನ ಬಿಡುಗೆ

11:17 AM IST:

ಎಲ್ಲರಿಗೂ ಸ್ವಚ್ಛ ನೀರು ಒದಿಗಿಸಿ, ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಲ ಜೀವನ್ ಯೋಜನೆ ಜಾರಿಗೆ.

11:16 AM IST:

ಸಾರ್ವಜನಿಕ ಆರೋಗ್ಯ ಕೇಂದ್ರಗಳ ಅಪ್‌ಗ್ರೇಡಿಗೆ ಒತ್ತು. 

11:14 AM IST:

ಆತ್ಮನಿರ್ಭರ್ ಪ್ಯಾಕೇಜ್ ಬಡವರು ಹಾಗೂ ರೈತರ ಪರವಾಗಿತ್ತು.
ಲಾಕ್‌ಡೌನ್ ವೇಳೆ 27.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯಾಗಿದೆ.
ಜಿಡಿಪಿಯ ಶೇ. 13ರಷ್ಟು ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ.
ಕೊರೋನಾಗೆ ಎರಡು ಸ್ವದೇಶಿ ವ್ಯಾಕ್ಸಿನ್ ಉತ್ಪಾದನೆ

11:13 AM IST:

ಬಡವರಿಗೆ 18 ಮಿಲಿಯನ್ ಉಚಿತ ಗ್ಯಾಸ್ ವಿತರಣೆ
ನಾಲ್ಕು ಮಿಲಿಯನ್ ರೈತರಿಗೆ ನೇರ ಹಣ ವರ್ಗಾವಣೆ
ಕೊರೋನಾ ಹಲವು ಸವಾಲುಗಲನ್ನು ಎದುರಿಸಲು ಕಲಿಸಿದೆ
ಲಾಕ್‌ಡೌನ್ ವೇಳೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ
ದೇಶದಲ್ಲಿ ಆತ್ಮನಿರ್ಭರ್ ಯೋಜನೆ ಜಾರಿಯಾಗಿದೆ.

11:08 AM IST:

ಭಾರತದಲ್ಲಿ ಎರಡು ಲಸಿಕೆ ಸಿದ್ಧವಾಗಿದ್ದು ಮಾತ್ರವಲ್ಲ, ಬೇರೆ ದೇಶಗಳಿಗೂ ಪೂರೈಸುವಂಥ ಸ್ಥಿತಿಯಲ್ಲಿ ಭಾರತವಿದೆ. 

11:07 AM IST:

ಬಜೆಟ್ ಸಿದ್ಧಪಡಿಸಿದ ಸ್ಥಿತಿ ಹಾಗೂ ದೇಶದ ಆರ್ಥಿಕತೆ ಬಗ್ಗೆ ಮೊದಲು ಮಾತನಾಡಿದ ವಿತ್ತ ಸಚಿವೆ.
 

 

10:53 AM IST:

9:52 AM IST:

ಸೂಟ್‌ಕೇಸ್‌ಗೆ ಕಳೆದ ವರ್ಷ ಬಿದ್ದಿತ್ತು ಬ್ರೇಕ್. ಈ ವರ್ಷ ಪೇಪರ್‌ಲೆಸ್ ಬಜೆಟ್ ಮಂಡನೆಯಾಗುತ್ತಿದ್ದು, ನಿರ್ಮಲಾ ಕೆಂಪು ಕವರ್‌ನಲ್ಲಿರುವ ಟ್ಯಾಬ್ ಪ್ರದರ್ಶಿಸಿದ್ದಾರೆ. 

ಹೀಗಿರುತ್ತೆ ಟ್ಯಾಬ್

9:49 AM IST:

9:24 AM IST:

ಕೊರೋನಾ ಮಧ್ಯೆ ಬಜೆಟ್ ಮಂಡನೆಯಾಗುತ್ತಿದೆ. ಹೀಗಿರುವಾಗ ಸೆನ್ಸೆಕ್ಸ್‌ನಲ್ಲಿ 383 ಅಂಕ ಏರಿಕೆಯಾಗಿದೆ. 383 ಅಂಕದೊಂದಿಗೆ ಷೇರುಪೇಟೆ ವಹಹಿವಾಟು ಆರಂಭವಾಗಿದೆ.
    
 

9:12 AM IST:

- ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಅನುದಾನ ಏರಿಕೆ

- ಕೃಷಿಕರಿಗೆ ಅಗ್ಗದ ದರದಲ್ಲಿ ಸಾಲ ನೀಡಲು ಮತ್ತೊಂದು ಯೋಜನೆ

- ಕೃಷಿಕರಿಗೆ ನೀಡಲಾಗುವ ಸಾಲದ ಪ್ರಮಾಣ ಇನ್ನಷ್ಟುಹೆಚ್ಚಳ

- ಹೆಚ್ಚಿನ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಎಂಎಸ್‌ಎಂಇ ಕಂಪನಿಗಳಿಗೆ ತೆರಿಗೆ ರಜೆ

- ಆಹಾರ ಸಂಸ್ಕರಣೆ ಉದ್ದಿಮೆ ಕುರಿತಂತೆ ಪ್ರಮುಖ ಪ್ರಕಟಣೆ ಸಂಭವ

- ಹಿರಿಯ ನಾಗರಿಕರಿಗಾಗಿ ಅನುಕೂಲಕರ ತೆರಿಗೆ ನೀತಿ ಹೊಂದಿದ ಪಿಂಚಣಿ ಯೋಜನೆ

9:11 AM IST:

ಆಟೋಮೊಬೈಲ್‌ ಉದ್ಯಮಕ್ಕೆ ಉತ್ತೇಜನ ನೀಡಲು ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸುವ ಸಂಭವವಿದೆ. ವಿದ್ಯುತ್‌ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ ಹೆಚ್ಚಿಸುವ ಸಾಧ್ಯತೆ ಇದೆ. 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವವರಿಗೆ ಪ್ರೋತ್ಸಾಹಧನ ಪ್ರಕಟಿಸುವ ನಿರೀಕ್ಷೆ ಇದೆ.

9:10 AM IST:

2022ರೊಳಗೆ ಕೃಷಿಕರ ಆದಾಯ ಡಬಲ್‌ ಮಾಡುವ ಉದ್ದೇಶದೊಂದಿಗೆ ಹಲವು ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ. ಗ್ರಾಮೀಣ ಭಾಗದಲ್ಲಿ ಪಕ್ಕಾ ಮನೆ ಸೇರಿದಂತೆ ಕನಿಷ್ಠ ಮೂಲಸೌಲಭ್ಯಕ್ಕೆ ಒತ್ತು ನೀಡುವ ಸಂಭವವಿದೆ. ಕೃಷಿ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ ನಿಗದಿಗೊಳಿಸುವ ಸಾಧ್ಯತೆ ಇದೆ.

9:10 AM IST:

ಆರೋಗ್ಯ ವಿಮೆ ಹೊಂದಿರುವ ಹಿರಿಯ ನಾಗರಿಕರಲ್ಲದವರಿಗೆ ಆದಾಯ ತೆರಿಗೆ ಸೆಕ್ಷನ್‌ 80ಡಿ ಅಡಿ 25 ಸಾವಿರ ರು. ತೆರಿಗೆ ವಿನಾಯಿತಿ ಇದೆ. ಅದನ್ನು 50 ಸಾವಿರ ರು.ಗೆ ಹೆಚ್ಚಿಸುವ ಸಂಭವವಿದೆ. ಹಿರಿಯ ನಾಗರಿಕರ ತೆರಿಗೆ ವಿನಾಯಿತಿ ಮಿತಿಯನ್ನು 50 ಸಾವಿರದಿಂದ 75 ಸಾವಿರ ರು.ಗೆ ಏರಿಸುವ ಸಾಧ್ಯತೆ ಇದೆ.

9:09 AM IST:

ಐಟಿ ಸೇರಿದಂತೆ ಹಲವು ಕ್ಷೇತ್ರದ ಉದ್ಯೋಗಿಗಳು ಇನ್ನೂ ವರ್ಕ್ ಫ್ರಂ ಹೋಂ ವ್ಯವಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಅಂಥವರಿಗೆ ಕುರ್ಚಿ, ಕಂಪ್ಯೂಟರ್‌, ಟೇಬಲ್‌, ಡೇಟಾ ಕಾರ್ಡ್‌ ಖರೀದಿ ವೆಚ್ಚವನ್ನು ತೆರಿಗೆ ಪರಿಧಿಯಿಂದ ಹೊರಗಿಡಲು ಸ್ಟಾಂಡರ್ಡ್‌ ಡಿಡಕ್ಷನ್‌ ಅಡಿ ಹೆಚ್ಚುವರಿ 50 ಸಾವಿರ ರು. ವಿನಾಯಿತಿ ನೀಡುವ ಸಂಭವವಿದೆ.

9:09 AM IST:

ಷೇರು, ಷೇರು ಆಧರಿತ ನಿಧಿಗಳನ್ನು ಹಣಕಾಸು ವರ್ಷವೊಂದರಲ್ಲಿ ನಗದಾಗಿಸಿಕೊಂಡರೆ ಅಂತಹ 1 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10 ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ವಿಧಿಸಲಾಗುತ್ತಿದೆ. ಈ ತೆರಿಗೆ ಸ್ಲಾ್ಯಬ್‌ ಅನ್ನು ಹೆಚ್ಚಿಸುವ ನಿರೀಕ್ಷೆ ಇದೆ.

9:07 AM IST:

ಒಂದು ಶತಮಾನದ ಅವಧಿಯಲ್ಲಿ ಕಂಡುಕೇಳರಿಯದ ಕೊರೋನಾ ಸಮಸ್ಯೆಯಿಂದ ದೇಶ ನಲುಗಿದ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಹಣ ನಿಗದಿಗೊಳಿಸುವ ನಿರೀಕ್ಷೆ ಇದೆ. ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳ ಅಭಿವೃದ್ಧಿಗೆ ಯೋಜನೆ ಪ್ರಕಟಿಸುವ ನಿರೀಕ್ಷೆ ಇದೆ.

9:00 AM IST:

ಜನರ ಕೈಗೆ ಹೆಚ್ಚು ಹಣ ನೀಡಿ ಅವರು ವೆಚ್ಚ ಮಾಡುವಂತೆ ನೋಡಿಕೊಳ್ಳುವ ಉದ್ದೇಶದಿಂದ ವೈಯಕ್ತಿಕ ಆದಾಯ ತೆರಿಗೆ ಸ್ಲಾ್ಯಬ್‌ಗಳನ್ನು ನಿರ್ಮಲಾ ವಿಸ್ತರಿಸುವ ಸಾಧ್ಯತೆ ಇದೆ. ಸದ್ಯ 2.5 ಲಕ್ಷ ರು.ವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ. ಈ ಮಿತಿಯನ್ನು ಇನ್ನಷ್ಟು ಹೆಚ್ಚಿಸಬಹುದು.

8:53 AM IST:

ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತ ಸಚಿವಾಲಯಕ್ಕೆ ಆಗಮಿಸಿದ್ದಾರೆ. ಇಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

8:37 AM IST:

ಕಳೆದೊಂದು ವರ್ಷದಿಂದ ಕೊರೋನಾಕ್ಕೆ ನಲುಗಿರುವ ದೇಶಕ್ಕೆ ಭರವಸೆಯ ಹೊಸ ಬೆಳಕು ತುಂಬಬಹುದು ಎಂಬ ನಂಬಿಕೆಯ ‘ಭರವಸೆಯ ಲಸಿಕೆ’ಯನ್ನು ಕೇಂದ್ರ ಸರ್ಕಾರ, ಸೋಮವಾರ ಮಂಡನೆ ಮಾಡಲಿರುವ ತನ್ನ ಬಜೆಟ್‌ನಲ್ಲಿ ನೀಡುವ ನಿರೀಕ್ಷೆ ಇದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಬೆಳಗ್ಗೆ ತಮ್ಮ 3ನೇ ಬಜೆಟ್‌ ಮಂಡಿಸಲಿದ್ದಾರೆ. ಈ ಬಾರಿ ಹಿಂದೆಂದೂ ಕಂಡುಕೇಳರಿಯದ ಬಜೆಟ್‌ ಮಂಡಿಸುವುದಾಗಿ ಸ್ವತಃ ನಿರ್ಮಲಾ ಅವರೇ ಈಗಾಗಲೇ ಭರವಸೆ ನೀಡಿರುವ ಕಾರಣ, ಇಡೀ ದೇಶ ಅಂಥದ್ದೇ ಒಂದು ಕೌತುಕಕ್ಕಾಗಿ ಕಾದು ಕುಳಿತಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: Budget 2021: ಕೊರೋನಾದಿಂದ ತತ್ತರಿಸಿರುವ ಆರ್ಥಿಕತೆಗೆ ಟಾನಿಕ್‌?

8:36 AM IST:

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಕೊರೋನಾದಿಂದಾಗಿ ದೇಶ ಆರ್ಥಿಕವಾಗಿ ಹಿಂದುಳಿದಿದೆ. ಹೀಗಿರುವಾಗಲೇ ಅತ್ತ ಕೃಷಿ ಬಿಲ್ ವಿರೋಧಿಸಿ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಇನ್ನು ಮಹಾಮಾರಿಯಿಂದಾಗಿ ಅನೇಕ ಮಂದಿ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಜೆಟ್‌ನಿಂದ ದೇಶವಾಸಿಗರು ಬಹಳಷ್ಟು ನಿರೀಕ್ಷಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಕಷ್ಟ ನಿವಾರಿಸುವಂತಹ ಅನೇಕ ಮಹತ್ವದ ಘೋಷಣೆಗಳನ್ನು ಹಣಕಾಸು ಸಚಿವೆ ಮಾಡಬಹುದೆಂಬ ನಿರೀಕ್ಷೆ ಜನರಲ್ಲಿದೆ. ಹಾಗಾದ್ರೆ ರೈಲ್ವೇಯಿಂದ ಹಿಡಿದು ಕೃಷಿ ಕ್ಷೇತ್ರದವರೆಗೆ ಈ ಬಜೆಟ್‌ನಲ್ಲಿ ಯಾವೆಲ್ಲಾ ಘೋಷಣೆಗಳಾಗಬಹುದು?

ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: Budget 2021: ನಿರೀಕ್ಷೆಗಳ ಮಹಾಪೂರ, ಯಾವ ಕ್ಷೇತ್ರಕ್ಕೇನು ಸಿಗಬಹುದು?

8:15 AM IST:

ಆರ್‌ಬಿಐನ ಪ್ರಸ್ತಾವಿತ ಅಧಿಕೃತ ಡಿಜಿಟಲ್‌ ಕರೆನ್ಸಿಯೊಂದನ್ನು ಹೊರತುಪಡಿಸಿ ಬಿಟ್‌ಕಾಯಿನ್‌ ರೀತಿಯ ಉಳಿದೆಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯೊಂದನ್ನು ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಸಂಪೂರ್ಣ ಸುದ್ದಿಗಾಘಿ ಇಲ್ಲಿ ಕ್ಲಿಕ್ ಮಾಡಿ: ದೇಶದಲ್ಲಿನ್ನು ಆರ್‌ಬಿಐ ಡಿಜಿಟಲ್‌ ಕರೆನ್ಸಿಗೆ ಶೀಘ್ರ ಮಾನ್ಯತೆ ಸಾಧ್ಯತೆ!

8:12 AM IST:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ. ವ್ಯಕ್ತಿಯೊಬ್ಬ ತಮ್ಮ ಮನೆ ಖರ್ಚು ವೆಚ್ಚಕ್ಕಾಗಿ ಯಾವ ರೀತಿ ಲೆಕ್ಕಾಚಾರ ಮಾಡುತ್ತಾರೋ, ಹಾಗೆಯೇ ಸರ್ಕಾರ ಕೂಡಾ ಒಂದಿಡೀ ವರ್ಷದ ಬಜೆಟ್ ರೂಪಿಸುತ್ತದೆ. ಈ ಬಜೆಟ್‌ನಲ್ಲಿ ಸರ್ಕಾರದ ಆದಾಯ ಹಾಗೂ ಖರ್ಚಿನ ವಿವರವಿರುತ್ತದೆ. ಅಲ್ಲದೇ ಯೋಜನೆಗಳಿಗೆ ವ್ಯಯಿಸುವ ಮೊತ್ತದ ಮಾಹಿತಿಯೂ ಇರುತ್ತದೆ. ಇಲ್ಲಿದೆ ನೊಡಿ ಭಾರತದ ಬಜೆಟ್ ಇತಿಹಾಸದ ಕೆಲ ಇಂಟರೆಸ್ಟಿಂಗ್ ಮಾಹಿತಿ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

8:10 AM IST:

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ದೇಶದಲ್ಲಿ ಯಾವತ್ತೂ ಹಣಕಾಸು ಸಚಿವರೇ ಬಜೆಟ್ ಮಂಡಿಸುತ್ತಾರೆ. ಆದರೆ ದೇಶದ ಇತಿಹಾಸದಲ್ಲಿ ಮೂರು ಬಾರಿ ಮಾತ್ರ ಪ್ರಧಾನಮಂತ್ರಿಯೇ ಬಜೆಟ್ ಮಂಡಿಸಬೇಕಾದ ಅನಿವಾರ್ಯತೆ ಬಂದೆರಗಿತ್ತು. ಜವಾಹರಲಾಲ್ ನೆಹರೂ, ಇಂಧಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಈ ಮೂವರು ಬಜೆಟ್ ಮಂಡಿಸಿದ ಪ್ರಧಾನಿಗಳಾಗಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎರಡು ಬಾರಿ ದೇಶದ ಹಣಕಾಸು ಸಚಿವರೂ ಆಗಿದ್ದರು. ಅವರು 24 ಜುಲೈ 1956 ರಿಂದ 30 ಆಗಸ್ಟ್ 1956ರವರೆಗೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಈ ಮೂರು ಸಂದರ್ಭದಲ್ಲಿ ಭಾರತದಲ್ಲಿ ಬಜೆಟ್ ಮಂಡಿಸಿದ್ದು ದೇಶದ ಪ್ರಧಾನ ಮಂತ್ರಿ!

7:32 AM IST:

ಕೋವಿಡ್‌ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದ್ದು, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಇಂಥ ಹೊತ್ತಿನಲ್ಲಿ ಇಡೀ ದೇಶದ ಜನತೆ ಹಲವು ನಿರೀಕ್ಷೆಗಳನ್ನು ಹೊತ್ತು ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನತ್ತ ಗಮನನೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್‌ ಸಿದ್ಧಪಡಿಸುವ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ತಂಡದಲ್ಲಿ ಯಾರಿದ್ದಾರೆ ಎಂಬ ವಿವರ ಇಲ್ಲಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ನಿರ್ಮಲಾ ಬಜೆಟ್‌ ಟೀಂನಲ್ಲಿ ಯಾರಿದ್ದಾರೆ?

7:30 AM IST:

ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ 2020-21ರ ಆರ್ಥಿಕ ಸಮೀಕ್ಷೆಯಲ್ಲಿ ಥಾಲಿ ಸೂಚ್ಯಂಕ ಮತ್ತು ಥಾಲಿನಾಮಿಕ್ಸ್‌ ಎಂಬ ಪರಿಕಲ್ಪನೆಗಳ ಕುರಿತಾಗಿ ವಿಶೇಷ ವಿವರಣೆ ನೀಡಲಾಗಿದೆ. ಇದರಲ್ಲಿ ನಿಗದಿತ ಅವಧಿಯಲ್ಲಿ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಮನೆಯೂಟದ ವೆಚ್ಚ ಎಷ್ಟಿತ್ತು ಎಂಬ ವಿವರಣೆ ನೀಡಲಾಗಿದೆ. ವರದಿ ಅನ್ವಯ 2020ರ ಜೂನ್‌ನಿಂದ ನವೆಂಬರ್‌ 2020ರ ವೇಳೆಗೆ ಊಟದ ಬೆಲೆ ಏರಿಕೆಯಾಗಿತ್ತಾದರೂ, ಡಿಸೆಂಬರ್‌ನಲ್ಲಿ ಹಲವು ಮೂಲಭೂತ ವಸ್ತುಗಳ ದರ ಇಳಿಕೆಯಾದ ಪರಿಣಾಮ ಆಹಾರದ ಬೆಲೆಯಲ್ಲಿ ಭಾರೀ ಇಳಿಕೆಯಾಯಿತು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಯಾವ ರಾಜ್ಯದಲ್ಲಿ ಊಟ ಅಗ್ಗ? ಎಲ್ಲಿ ದುಬಾರಿ?

7:45 PM IST:

ಸಮಾಜದ ದುರ್ಬಲ ವರ್ಗದ 80 ಕೋಟಿ ಜನರಿಗೆ ಪಡಿತರ ವ್ಯವಸ್ಥೆಯ ಮೂಲಕ ವಿತರಿಸುವ ಆಹಾರ ಧಾನ್ಯಗಳ ದರವನ್ನು ಹೆಚ್ಚಳ ಮಾಡುವಂತೆ ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸು ಮಾಡಲಾಗಿದೆ.

ಸಂಪೂರ್ಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:  ಆಹಾರ ಧಾನ್ಯಗಳ ಸಬ್ಸಿಡಿ ಸರ್ಕಾರಕ್ಕೆ ಭಾರೀ ಹೊರೆ

7:40 PM IST:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆ ಭಾರಿ ಚರ್ಚೆಗೆ ಒಳಗಾಗಿದೆ. ಪ್ರಸಕ್ತ ವರ್ಷದ ಆರ್ಥಿಕತೆ ಹಾಗೂ ಮುಂದಿನ ವರ್ಷದ ಸ್ಥಿತಿಗತಿಗಳ ಕುರಿತ ಬೆಳಕು ಚೆಲ್ಲಿರುವ ಈ ಸಮೀಕ್ಷೆ ಕೆಲ ಆಶಾಭಾವನೆಯನ್ನೂ ಮೂಡಿಸಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಆರ್ಥಿಕ ಸಮೀಕ್ಷೆ ಹೆಚ್ಚಿಸಿದ ನಿರೀಕ್ಷೆ!

7:37 PM IST:

ಚೀನಾ ಆಟಿಕೆಗಳಿಗೆ ಸಡ್ಡು ಹೊಡೆದು ದೇಶೀಯ ಆಟಿಕೆ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಫೆಬ್ರವರಿ 1ರ ಕೇಂದ್ರ ಬಜೆಟ್‌ನಲ್ಲಿ ಆಟಿಕೆ ವಲಯಕ್ಕೆಂದೇ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ದೇಶದ ಮೊದಲ ಆಟಿಕೆ ಕ್ಲಸ್ಟರ್‌ಗೆ ಶಂಕುಸ್ಥಾಪನೆ ನೆರವೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ಹೊಸ ಪ್ರಸ್ತಾಪ, ದೇಶದ ಆಟಿಕೆ ವಲಯಕ್ಕೆ ಹೊಸ ಸಾಂಸ್ಥಿಕ ಸ್ವರೂಪ ನೀಡುವ ಸಾಧ್ಯತೆ ಇದೆ.

ಸಂಪೂರ್ಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದೇಶೀ ಆಟಿಕೆ ವಲಯ ಉತ್ತೇಜನಕ್ಕೆ ಕೇಂದ್ರದ ನೆರವು ಘೋಷಣೆ ಸಾಧ್ಯತೆ

7:35 PM IST:

ಈ ಬಾರಿಯ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಡಿಜಿಟಲ್‌ ರೂಪದಲ್ಲಿ ಸಾದರಪಡಿಸಲಿದ್ದಾರೆ. ಶನಿವಾರ ನಡೆದ ಸಾಂಪ್ರದಾಯಿಕ ಹಲ್ವಾ ತಯಾರಿ ಸಮಾರಂಭದ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಈ ಬಾರಿ ಡಿಜಿಟಲ್‌ ಬಜೆಟ್‌ ಮಂಡಿಸಲಿರುವ ಸೀತಾರಾಮನ್

7:28 PM IST:

ಹಲವು ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಇದೀಗ ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಾಗುವುದು. ಪ್ರತಿ ವರ್ಷದಂತೆ ಈ ವರ್ಷವೂ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಹಲವು ಸಂಪ್ರದಾಯಕ್ಕೆ ಬ್ರೇಕ್!

7:23 PM IST:

ಭಾರೀ ಪ್ರಮಾಣದ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು ಗುಜರಿಗೆ ಹಾಕಿ, ಅದರ ಬದಲು ಹೊಸ ವಾಹನ ಖರೀದಿರುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಹಳೆ ವಾಹನ ಗುಜರಿಗೆ

7:21 PM IST:

ಕೊರೋನಾ ಎಂಟ್ರಿಯಿಂದ ಇಡೀ ವಿಶ್ವಾದ್ಯಂತ ಅನೇಕ ಬದಲಾವಣೆಗಳಾಗಿವೆ. ಜನ ಸಾಮಾನ್ಯರ ಬದುಕಿನ ಮೇಲೂ ಇದು ಬಹಳಷ್ಟು ಪರಿಣಾಮ ಬೀರಿದೆ. ಸದ್ಯ ಈ ಕೊರೋನಾ ಗ್ರಹಣ ಈ ಬಾರಿಯ ಬಜೆಟ್‌ ಮೇಲೂ ಬೀರುವ ಲಕ್ಷಣಗಳು ಗೋಚರಿಸಿವೆ. 73 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿ 2021-22 ಬಜೆಟ್ ಡಾಕ್ಯುಮೆಂಟ್‌ಗಳನ್ನು ಪ್ರಿಂಟ್ ಮಾಡುವುದಿಲ್ಲ. ಹೀಗಾಗಿ ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಫ್ಟ್‌ ಕಾಪಿ ಮೂಲಕವೇ ಬಜೆಟ್ ಭಾಷಣ ಮಾಡಲಿದ್ದಾರೆ. 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಪ್ರಿಂಟ್ ಆಗಲ್ಲ ಬಜೆಟ್ ಡಾಕ್ಯುಮೆಂಟ್!