2:04 PM IST
ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?
ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿಲಾಗಿದ್ದು, ಗ್ರಾಮೀಣ ಆರೋಗ್ಯ ಕ್ಷೇತದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.
1:44 PM IST
ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!
ಮಧ್ಯಂತರ ಬಜೆಟ್ ನಲ್ಲಿ ಕೈಗಾರಿಕೆಗೆ ಭೃಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಕೈಗಾರಿಕೋದ್ಯಮ ವಲಯದ ಸಂತಸ ಇಮ್ಮಡಿಗೊಳಿಸಿದೆ.
ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!
1:35 PM IST
ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!
ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಮನರಂಜನೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಸಿನಿಮಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದೆ.
1:09 PM IST
ಬಜೆಟ್ ಮಂಡನೆ ಮುಕ್ತಾಯ
ಕೇಂದ್ರ ಸರ್ಕಾರದ ಮಧ್ಯಮತರ ಬಜೆಟ್ ಮಂಡನೆ ಮುಕ್ತಾಯ. ಸಂಸತ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ
1:04 PM IST
ಬಜೆಟ್ ಮಂಡಿಸಿದ ಸಚಿವ ಪಿಯೂಷ್ ಗೋಯಲ್ಗೆ ಅರುಣ್ ಜೇಟ್ಲಿ ಅಭಿನಂದನೆ
The Interim Budget presented by Shri Piyush Goyal today marks a high point in the policy directions that the Government headed by Prime Minister Shri Narendra Modi has given to this nation. @narendramodi @PiyushGoyal
— Arun Jaitley (@arunjaitley) February 1, 2019
Interim Budgets are also an opportunity for the Government of the day to introspect their performance of the last five years and place its facts before the people.
— Arun Jaitley (@arunjaitley) February 1, 2019
My compliments to Shri Piyush Goyal for delivering an excellent Budget. The Budget furthers the agenda of the Government headed by Prime Minister Shri @narendramodi ji to comprehensively address the challenges of the economy. @PiyushGoyal
— Arun Jaitley (@arunjaitley) February 1, 2019
1:01 PM IST
ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!
ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ. ವರೆಗೆ ಆದಾಯ ಇರುವವರು ತೆರಿಗೆ ವಿನಾಯ್ತಿ ಪಡೆದಿದ್ದಾರೆ. ಅಂದರೆ ಮಾಸಿಕ 41,666 ರೂ. ವೇತನ ಹೊಂದಿರುವವರು ಇನ್ನು ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಈ ಮೊದಲು 20,833 ರೂ. ಇತ್ತು.
12:53 PM IST
ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!
ಎನ್ಡಿಎ ಸರ್ಕಾರದ ಮಧ್ಯಂತರ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ಭಾರೀ ಮೊತ್ತವನ್ನು ಮೀಸಲಿರಿಸಲಾಗಿದ್ದು, ದೇಶದ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.
12:51 PM IST
5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ನಲ್ಲಿ ಏರಿಕೆ
ಮುಂಬೈ ಷೇರುಪೇಟೆಯ ಮೇಲೆ ಬಜೆಟ್ ಎಫೆಕ್ಟ್. 5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ನಲ್ಲಿ ಏರಿಕೆ. 450 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್. ನಿಫ್ಟಿಯಲ್ಲೂ ಬರೋಬ್ಬರಿ 150 ಅಂಕಗಳ ಏರಿಕೆ. ತೆರಿಗೆ ಮಿತಿ ಹೆಚ್ಚಿಸುವ ಮುನ್ನ 150 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್
12:48 PM IST
ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ
ವಂದೇ ಭಾರತ್ ಎಕ್ಸ್ಪ್ರೆಸ್ನಿಂದ ವೇಗದ, ಸುರಕ್ಷಿತ ಸೇವೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದರಿಂದ ಬೃಹತ್ ಉತ್ತೇಜನ. ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ
12:46 PM IST
40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ
ಟಿಡಿಎಸ್ ಮಿತಿಯಲ್ಲೂ ಏರಿಕೆ. 40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ. ಈ ಮುಂಚೆ 10 ಸಾವಿರಕ್ಕೆ ಟಿಡಿಎಸ್ ಕಟ್ಟಬೇಕಿತ್ತು. ಟಿಡಿಎಸ್ ಮಿತಿ ಹೆಚ್ಚಳದಿಂದ ಠೇವಣಿದಾರರಿಗೆ ಲಾಭ. ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ.
12:42 PM IST
2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ
ವಿಷನ್ 2030: ಭಾರತದ ಹಣಕಾಸು 10 ಟ್ರಿಲಿಯನ್ ಡಾಲರ್ ತಲುಪಬೇಕು. 2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಮದು ಮಾಡಿಕೊಳ್ಳದ ಭಾರತ ನಿರ್ಮಾಣವೇ ಗುರಿ
12:41 PM IST
ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ
ರಾಷ್ಟ್ರೀಯ ಶಿಕ್ಷಣ ಯೋಜನೆಗೆ ಅನುದಾನ. ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ
12:39 PM IST
ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ
ಪ.ಜಾತಿ ಹಾಗೂ ಪ.ಪಂಗಡ ಅಭಿವೃದ್ಧಿ. ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ. ಪರಿಶಿಷ್ಟ ಪಂಗಡ ಅಭಿವೃದ್ಧಿಗೂ ಈ ಬಾರಿ ಹೆಚ್ಚಿನ ಅನುದಾನ ವ್ಯವಸ್ಥೆ
12:33 AM IST
5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
ಜನಸಾಮಾನ್ಯರ ತೆರಿಗೆ ಹೊರೆ ಇಳಿಸಿದ ಕೇಂದ್ರ ಸರ್ಕಾರ. 5 ಲಕ್ಷದವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ. ಶೇ .5 ರಷ್ಟು ಇದ್ದ ತೆರಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ. 6.5 ಲಕ್ಷ ಆದಾಯದವರೆಗೂ ತೆರಿಗೆ ಇಲ್ಲ . ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಿಗೂ ಟ್ಯಾಕ್ಸ್ ಇಲ್ಲ. ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ. 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ಇಲ್ಲ. ಶಿಕ್ಷಣ ಸಾಲಕ್ಕೂ ತೆರಿಗೆ ಇಲ್ಲ. 41 ಸಾವಿರದ 666 ರೂ. ಸಂಬಳದಾರರಿಗೆ ಟ್ಯಾಕ್ಸ್ ಇಲ್ಲ. 20 ಸಾವಿರ 833 ರೂ.ಗಿಂತ ಸಂಬಳ ಹೆಚ್ಚಿದ್ದವರು ಟ್ಯಾಕ್ಸ್ ಕಟ್ಟಬೇಕಿತ್ತು
12:30 PM IST
2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ
2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ. ಗಗನಯಾನ ಕ್ಷೇತ್ರಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ
12:29 PM IST
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ. ಶೇ. 50ರಷ್ಟು ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಅಭಿವೃದ್ಧಿ. ಮೊಬೈಲ್ ಕಂಪನಿಗಳ ಉದ್ಯಮದ ವಿಸ್ತರಣೆಗೆ ಅನುಕೂಲ.
12:26 PM IST
ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ
ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತ್ವರಿತಗತಿ ಕಾಮಗಾರಿ. ದೇಶಾದ್ಯಂತ ದಿನಕ್ಕೆ 27 ಕಿಲೋಮೀಟರ್ ಹೆದ್ದಾರಿ ರಸ್ತೆ ನಿರ್ಮಾಣದ ದಾಖಲೆ.
12:25 AM IST
ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ
ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ. ಸಿನಿಮಾ ಶೂಟಿಂಗ್ ಗೆ ಶೀಘ್ರ ಅನುಮತಿ ನೀಡಲು ವ್ಯವಸ್ಥೆ
12:17 PM IST
ಮಧ್ಯಮ ವರ್ಗದ ಅವಶ್ಯಕ ಸಾಮಗ್ರಿಗಳು 0 ಯಿಂದ ಶೇ.5ರಷ್ಟು ಜಿಎಸ್ಟಿ ವ್ಯಾಪ್ತಿಯಲ್ಲಿವೆ
FM Piyush Goyal on #Budget2019 💼 #BudgetForNewIndia pic.twitter.com/lJ9SJVcNsp
— PIB India (@PIB_India) February 1, 2019
12:16 AM IST
ಕಪ್ಪುಹಣದ ವಿರುದ್ಧ ಗಧಾಪ್ರಹಾರ
1 ಕೋಟಿ ಜನರು ಮೊದಲ ಬಾರಿಗೆ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ನೋಟ್ ಬ್ಯಾನ್ ನಂತರ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳ. ಕಪ್ಪುಹಣದ ವಿರುದ್ಧ ಗಧಾಪ್ರಹಾರ ಮಾಡಿದ್ದೇವೆ. 1.30 ಲಕ್ಷ ಕೋಟಿ ರೂ. ತೆರಿಗೆ ವ್ಯಾಪ್ತಿಗೆ ಬಂದಿದೆ. ದೊಡ್ಡ ಮೊತ್ತದ ನಗದು ಹೊಂದಿರುವವರು ಆದಾಯ ಮೂಲ ಘೋಷಿಸಲೇಬೇಕು.
12:14 AM IST
ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ. ಈ ವೇಳೆ ದೇಶದ ಕೃಷಿ ವಲಯಕ್ಕೆ ಅತ್ಯಂತ ಸಿಹಿ ಸುದ್ದಿ ನೀಡಿರುವ ಮೋದಿ ಸರ್ಕಾರ, ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಬಂಪರ್ ಕೊಡುಗೆ ಘೋಷಿಸಿದೆ.
ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!
12:12 PM IST
ಉಜ್ವಲಾ ಯೋಜನೆಯಡಿ 8 ಕೋಟಿ ಎಲ್ಪಿಜಿ ಸಂಪರ್ಕ
ಉಜ್ವಲಾ ಯೋಜನೆಯಡಿ 8 ಕೋಟಿ ಎಲ್ಪಿಜಿ ಸಂಪರ್ಕ. ಅಲೆಮಾರಿಗಳ ಅಭಿವೃದ್ಧಿಗೆ ವಿಶೇಷ ಮಂಡಳಿ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ
12:10 PM IST
ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!
ಹಾಲಿ ಎನ್ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ, ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದೆ. ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.
12:07 PM IST
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ. ತೆರಿಗೆ ಮಿತಿ 5 ಲಕ್ಷಕ್ಕೆ ಏರಿಕೆ ನಿರೀಕ್ಷಿಸಿದ್ದ ಜನತೆ.
12:06 PM IST
ಮರು ಪರಿಶೀಲನೆ ಇಲ್ಲದೇ ಶೇ. 99.54 ರಷ್ಟು ಐಟಿ ರಿಟರ್ನ್ಸ್
ಮರು ಪರಿಶೀಲನೆ ಇಲ್ಲದೇ ಶೇ. 99.54 ರಷ್ಟು ಐಟಿ ರಿಟರ್ನ್ಸ್. 24 ಗಂಟೆಯೊಳಗೆ ಎಲ್ಲ ರಿಟರ್ನ್ ಫೈಲ್ ಇತ್ಯರ್ಥ. ಇನ್ಮುಂದೆ ಆನ್ಲೈನ್ ಮೂಲಕವೇ ಎಲ್ಲ ತೆರಿಗೆ ನಿರ್ವಹಣೆ. ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ. 24 ಗಂಟೆಯಲ್ಲೇ ಟಿಡಿಎಸ್ ಮರು ಪಾವತಿ
12:05 PM IST
ತೆರಿಗೆ ಸಂಗ್ರಹ ದ್ವಿಗುಣಗೊಂಡಿದೆ
ತೆರಿಗೆ ಸಂಗ್ರಹ ದ್ವಿಗುಣಗೊಂಡಿದೆ. 2013-14ರಲ್ಲಿ 6.38 ಲಕ್ಷ ಕೋಟಿ ಇತ್ತು. ಈಗ ತೆರಿಗೆ ಸಂಗ್ರಹ 12 ಲಕ್ಷ ಕೋಟಿ ಮೀರಿದೆ
12:03 PM IST
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 2 ಹೆಕ್ಟೇರ್ ಕ್ಕಿಂತ ಕಡಿಮೆ ಭೂಮಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 2 ಹೆಕ್ಟೇರ್ ಕ್ಕಿಂತ ಕಡಿಮೆ ಭೂಮಿ ಹೊಂದಿರುವ ದೇಶದ ರೈತರಿಗೆ ಪ್ರತಿ ವರ್ಷ 3 ಕಂತಿನಲ್ಲಿ 6000 ರೂ. ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ
12:02 PM IST
ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!
2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆ ಇರುವುದರಿಂದ, ಸಹಜವಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂದು ದೇಶವಾಸಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.ಅದರಂತೆ ಇಂದಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲೆ ರಾಜ್ಯದ ಜನತೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಜಿಲ್ಲೆಗೆ ಮೋದಿ ಸರ್ಕಾರ ಏನು ಕೊಡುಗೆ ನೀಡಬಹುದು ಎಂದು ಜನ ಕಾಯುತ್ತಿದ್ದಾರೆ. ಇನ್ನು ಜಿಲ್ಲಾವಾರು ನಿರೀಕ್ಷೆಗಳನ್ನು ನೋಡುವುದಾದರೆ..
ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!
12:00 AM IST
ಮೊಬೈಲ್ ಡೇಟಾ ದರದಲ್ಲೂ ಗಣನೀಯ ಇಳಿಕೆ
ಮಾಸಿಕ ಮೊಬೈಲ್ ಡೇಟಾ ಬಳಕೆ 50 ಪಟ್ಟು ಹೆಚ್ಚಳ. ಮೊಬೈಲ್ ಡೇಟಾ ದರದಲ್ಲೂ ಗಣನೀಯ ಇಳಿಕೆ. ಮುಂದಿನ 5 ವರ್ಷದಲ್ಲಿ 1 ಲಕ್ಷ ಡಿಜಿಟಲ್ ವಿಲೇಜ್ ನಿರ್ಮಾಣ
11:59 AM IST
ರೈಲ್ವೆ ಅಭಿವೃದ್ದಿ 1 ಲಕ್ಷ 58 ಸಾವಿರ ಕೋಟಿ ರೂ. ವಿನಿಯೋಗ
ರೈಲ್ವೆ ಅಭಿವೃದ್ದಿ 1 ಲಕ್ಷ 58 ಸಾವಿರ ಕೋಟಿ ರೂ. ವಿನಿಯೋಗ. ರಾಷ್ಟ್ರೀಯ ಗೋಕುಲ ಮಿಷನ್ ಅನುದಾನ 750 ಕೋಟಿ ರೂ.ಗೆ ಹೆಚ್ಚಳ
11:58 AM IST
ಬ್ರಹ್ಮಪುತ್ರ ನದಿಯಲ್ಲಿ ಕೆಂಟೈನರ್ ಹಡಗುಗಳ ಪ್ರಯಾಣ ಆರಂಭ
ಪ್ರಪಂಚದಲ್ಲಿ ಅತಿವೇಗವಾಗಿ ಹೆದ್ದಾರಿ ನಿರ್ಮಿಸುತ್ತಿರುವ ದೇಶ ಭಾರತ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ವಿಮಾನಯಾನದ ಪ್ರಮಾಣ ದ್ವಿಗುಣಗೊಂಡಿದೆ. ಬ್ರಾಡ್ಗೇಜ್ನಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಸಂಪೂರ್ಣ ತೆಗೆದುಹಾಕಿದ್ದೇವೆ. ಬ್ರಹ್ಮಪುತ್ರ ನದಿಯಲ್ಲಿ ಕೆಂಟೈನರ್ ಹಡಗುಗಳ ಪ್ರಯಾಣ ಆರಂಭ
11:57 AM IST
ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ರೂ. ಮೀಸಲು
Defence budget enhanced beyond 3 lakh crore rupees: FM Shri Piyush Goyal #Budget2019 https://t.co/bwq6afFrrs
— PIB India (@PIB_India) February 1, 2019
11:54 AM IST
ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ರೂ. ಮೀಸಲು
ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ರೂ. ಮೀಸಲು: ಅವಶ್ಯಕತೆಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲು ಸಿದ್ಧ
11:52 AM IST
ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ
ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಜಾರಿ
11:51 AM IST
ಇಎಸ್ಐ ಆದಾಯ ಮಿತಿ ಏರಿಕೆ
ಇಎಸ್ಐ ಆದಾಯ ಮಿತಿ ಏರಿಕೆ. 15 ಸಾವಿರದಿಂದ 21 ಸಾವಿರಕ್ಕೆ ಏರಿಕೆ
11:50 AM IST
ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ
ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ. ಶೇ. 2ರಷ್ಟು ಬಡ್ಡಿ ವಿನಾಯ್ತಿ. 59 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ
11:47 AM IST
ಕಾರ್ಮಿಕರಿಗೆ ಬಂಪರ್ ಕೊಡುಗೆ
ಕಾರ್ಮಿಕರಿಗೆ ಬಂಪರ್ ಕೊಡುಗೆ. ಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ. ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ. 60 ವರ್ಷ ದಾಟಿದ ಕಾರ್ಮಿಕರಿಗೆ ಪಿಂಚಣಿ ಯೋಜನೆ. ತಿಂಗಳಿಗೆ 100 ರೂ. ಪಾವತಿಸಿದರೆ ಸಾಕು
11:44 AM IST
60 ವರ್ಷ ದಾಟಿದವರಿಗೆ 3 ಸಾವಿರ ರೂ. ಪಿಂಚಣಿ.
60 ವರ್ಷ ದಾಟಿದವರಿಗೆ 3 ಸಾವಿರ ರೂ. ಪಿಂಚಣಿ.
ಅಂಗನವಾಡಿ ಕಾರ್ಯಕರ್ತರಿಗೆ ಬಂಪರ್ ಘೋಷಣೆ. ಶೇ.50 ರಷ್ಟು ವೇತನ ಹೆಚ್ಚಳ
11:41 AM IST
ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ
ಹೊಸ ಪೆನ್ಷನ್ ಸ್ಕೀಂನಲ್ಲಿ ನಿಯಮ ಸಡಿಲಿಕೆ. ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ. ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6ಲಕ್ಷದವರೆಗೂ ಪರಿಹಾರ. ಎರಡು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ
11:39 AM IST
ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ
ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ. ಕೇಂದ್ರ ಸರ್ಕಾರದಿಂದ ಪ್ರತ್ಯೇಕವಾಗಿ ಮೀನುಗಾರಿಗೆ ವಿಭಾಗ ಸ್ಥಾಪನೆ
11:38 AM IST
ಹರ್ಯಾಣದಲ್ಲಿ 22ನೇ AIIMS
ದೇಶದಲ್ಲಿರುವ 21 AIIMSಗಳ ಪೈಕಿ, 14 ಕಳೆದ 5 ವರ್ಷಗಳಲ್ಲಿ ಆರಂಭವಾಗಿದೆ/ಅನುಮೋದನೆ ಸಿಕ್ಕಿದೆ. ಹರ್ಯಾಣದಲ್ಲಿ 22ನೇ AIIMS
11:36 AM IST
ರಾಷ್ಟ್ರೀಯ ಗೋಕುಲ್ ಮಿಷನ್ ಗೆ 750 ಕೋಟಿ ಅನುದಾನ
ರಾಷ್ಟ್ರೀಯ ಗೋಕುಲ್ ಮಿಷನ್ ಗೆ 750 ಕೋಟಿ ಅನುದಾನ. ಕೇಂದ್ರದಿಂದ ಕಾಮಧೇನು ಆಯೋಗ ಸ್ಥಾಪನೆ. ದೇಶದಲ್ಲಿ ಗೋಸಂರಕ್ಷಣೆಗಾಗಿ ಕಾಮಧೇನು ಆಯೋಗ ರಚಿಸಿದ ಕೇಂದ್ರ. ಗೋಸಂರಕ್ಷಣೆ ಉದ್ದೇಶದ ಹಿನ್ನೆಲೆ ರಾಷ್ಟ್ರೀಯ ಕಾಮಧೇನು ಆಯೋಗ
11:35 AM IST
ರೈತರಿಗೆ ಬಡ್ಡಿದರದಲ್ಲಿ ಶೇ.2ರಷ್ಟು ರಿಯಾಯ್ತಿ
ರೈತರಿಗೆ ಬಡ್ಡಿ ವಿನಾಯಿತಿ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಬಡ್ಡಿದರದಲ್ಲಿ ಶೇ.2ರಷ್ಟು ರಿಯಾಯ್ತಿ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯತಿ
11:34 AM IST
ಎಲ್ಲರಿಗೂ ಆಹಾರ ಖಾತ್ರಿಪಡಿಸಲು 1.7 ಲಕ್ಷ ಕೋಟಿ
ಎಲ್ಲರಿಗೂ ಆಹಾರ ಖಾತ್ರಿಪಡಿಸಲು 1.7 ಲಕ್ಷ ಕೋಟಿ ರೂ ತೆಗೆದಿರಿಸಲಾಗಿದೆ. ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ. ಕೇಂದ್ರ ಸರ್ಕಾರದಿಂದ ಪ್ರತ್ಯೇಕವಾಗಿ ಮೀನುಗಾರಿಗೆ ವಿಭಾಗ ಸ್ಥಾಪನೆ. ಕೇಂದ್ರದಿಂದ ಕಾಮಧೇನು ಆಯೋಗ. ದೇಶದಲ್ಲಿ ಗೋಸಂರಕ್ಷಣೆಗಾಗಿ ಕಾಮಧೇನು ಆಯೋಗ ರಚಿಸಿದ ಕೇಂದ್ರ. ಗೋಸಂರಕ್ಷಣೆ ಉದ್ದೇಶದ ಹಿನ್ನೆಲೆ ರಾಷ್ಟ್ರೀಯ ಕಾಮಧೇನು ಆಯೋಗ
11:33 AM IST
5.45 ಲಕ್ಷ ಗ್ರಾಮಗಳನ್ನು ಬಯಸಲು ಶೌಚ ಮುಕ್ತವೆಂದು ಘೋಷಣೆ
ಗ್ರಾಮೀಣ ಸ್ವಚ್ಛತಾ ಕವರೇಜ್ನಲ್ಲಿ ಶೇ 98ರಷ್ಟು ಗುರಿ ಸಾಧಿಸಲಾಗಿದೆ. 5.45 ಲಕ್ಷ ಗ್ರಾಮಗಳನ್ನು ಬಯಸಲು ಶೌಚ ಮುಕ್ತವೆಂದು ಘೋಷಿಸಲಾಗಿದೆ. ಜನರ ಮನೋಭಾವ ಬದಲಿಸುವ ಗುರಿ ಸಾಧಿಸಲಾಗಿದೆ. ಇದು ಈಗ ಜನಾಂದೋಲನವಾಗಿ ರೂಪುಗೊಂಡಿದೆ. ಸ್ವಚ್ಛ ಭಾರತ್ ಅಭಿಯಾನಕ್ಕೆ ಸಕ್ರಿಯ ಬೆಂಬಲ ನೀಡಿದ ಎಲ್ಲ ಭಾರತೀಯರಿಗೂ ಕೃತಜ್ಞತೆ ಸಲ್ಲಸುವೆ
11:28 AM IST
ಸಣ್ಣ ಹಿಡುವರಿದಾರರಿಗೆ ಬಂಪರ್ ಗಿಫ್ಟ್
ಸಣ್ಣ ಹಿಡುವಳಿದಾರರಿಗೆ ಬಂಪರ್ ಘೋಷಣೆ. ಪ್ರತಿ ವರ್ಷ 6 ಸಾವಿರ ರೂ. ನೇರ ನಗದು. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಕೊಡುಗೆ. ರೈತರಿಗೆ ಅಕೌಂಟ್ಗೆ 3 ಕಂತುಗಳಲ್ಲಿ 2 ಸಾವಿರ ರೂ. 3 ಕಂತುಗಳಲ್ಲಿ 6 ಸವಿರ ರೂ. ನಗದು ನೇರ ಹಣ. ಡಿಸೆಂಬರ್ 1 ರಿಂದಲೇ ಯೋಜನೆ ಜಾರಿ
11:27 AM IST
ದೇಶಾದ್ಯಂತ 14 ಹೊಸ ಏಮ್ಸ್ ಆಸ್ಪತ್ರೆ ನಿರ್ಮಾಣ
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕನಿಷ್ಠ ಮಾರಾಟ ಬೆಲೆ ಘೋಷಣೆ. ದೇಶಾದ್ಯಂತ 14 ಹೊಸ ಏಮ್ಸ್ ಆಸ್ಪತ್ರೆ ನಿರ್ಮಾಣ
ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆಯ ವೇಗ ಹೆಚ್ಚಿದೆ. ಇತರ ಬ್ಯಾಂಕುಗಳೂ ಶೀಘ್ರ ಎಲ್ಲ ಸಾಲ ವಸೂಲಿ ಮಾಡಲಿವೆ.
ಈ ಮಾರ್ಚ್ ಅಂತ್ಯದೊಳಗೆ ಎಲ್ಲರ ಮನೆಗೆ ವಿದ್ಯುತ್ ಸಂಪರ್ಕ. ರೇರಾ ಕಾಯ್ದೆ ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತಂದಿದೆ
11:23 AM IST
ಆಯುಷ್ಮಾನ್ ಯೋಜನೆಯಿಂದ 50 ಕೋಟಿ ಜನರಿಗೆ ಲಾಭ
3 ಸಾವಿರ ಕೋಟಿ ರೂ. ನೇರವಾಗಿ ಅನಾರೋಗ್ಯ ಪೀಡಿತರಿಗೆ ಸಿಕ್ಕಿದೆ. ಇದೊಂದೇ ವರ್ಷದಲ್ಲಿ 10 ಲಕ್ಷ ಮಂದಿ ಯೋಜನೆ ಫಲಾನುಭವಿಗಳು. ಆಯುಷ್ಮಾನ್ ಯೋಜನೆಯಿಂದ 50 ಕೋಟಿ ಜನ ಲಾಭ ಪಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ. 5 ವರ್ಷದಲ್ಲಿ ಭಾರತಕ್ಕೆ 230 ಶತಕೋಟಿ ಡಾಲರ್ ಎಫ್ಡಿಐ ಬಂದಿದೆ.
11:22 AM IST
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ಮೀಸಲು
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ಮೀಸಲು. 5 ವರ್ಷಗಳಲ್ಲಿ ಭಾರೀ ಪ್ರಮಾಣದ ವಿದೇಶೀ ನೇರ ಹೂಡಿಕೆ (ಎಫ್ಡಿಐ) .ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಈಗ ಗೃಹ ನಿರ್ಮಾಣ 5 ಪಟ್ಟು ಹೆಚ್ಚಿದೆ
11:21 AM IST
ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂ. ಮೀಸಲು
ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂ. ಮೀಸಲು .ಗ್ರಾಮೀಣ ರಸ್ತೆಯ ನಿರ್ಮಾಣ ಮೂರು ಪಟ್ಟು ಹೆಚ್ಚಾಗಿದೆ
11:20 AM IST
2018-19ರ ಪರಿಷ್ಕೃತ ಅಂದಾಜಿನಂತೆ ವಿತ್ತೀಯ ಕೊರತೆ ಶೇ 3.4ಕ್ಕೆ ಇಳಿಸಲಾಗಿದೆ
2018-19ರ ಪರಿಷ್ಕೃತ ಅಂದಾಜಿನಂತೆ ವಿತ್ತೀಯ ಕೊರತೆ ಶೇ 3.4ಕ್ಕೆ ಇಳಿಸಲಾಗಿದೆ. 2018ರ ಡಿಸೆಂಬರ್ನಲ್ಲಿ ಹಣದುಬ್ಬರ ದರ ಕೇವಲ ಶೇ 2.1ರಷ್ಟಿತ್ತು: ವಿತ್ತ ಸಚಿವ ಗೋಯಲ್
11:19 AM IST
ನಮ್ಮ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದಾಖಲೆ ಮಟ್ಟದಲ್ಲಿದೆ
ನಮ್ಮ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದಾಖಲೆ ಮಟ್ಟದಲ್ಲಿದೆ. ಆರ್ಥಿಕ ಸುಧಾರಣೆಗಳು ಜಾರಿಯಾದ ಬಳಿಕ ಹಿಂದಿನ ಎಲ್ಲ ಸರಕಾರಗಳಿಂತ ಜಿಡಿಪಿ ಬೆಳವಣಿಗೆ ದಾಖಲೆ. ಹೀಗಾಗಿ ದೇಶದಲ್ಲಿ ತ್ವರಿತ ಗತಿಯ ಅಭಿವೃದ್ಧಿ ಸಾಧ್ಯವಾಗುತ್ತಿದೆ. ದೇಶಕ್ಕೆ ಗ್ರಹಣ ಹಿಡಿಸಿದ್ದ ನೀತಿ ನಿರೂಪಣಾ ದೋಷಗಳನ್ನು ನಾವು ತೊಡೆದು ಹಾಕಿದ್ದೇವೆ
11:16 AM IST
ಸ್ಥಿರ ಸರ್ಕಾರ ನೀಡುವಲ್ಲಿ ಮೋದಿ ನೇತೃತ್ವದಲ್ಲಿ NDA ಸರ್ಕಾರ ಯಶಸ್ವಿಯಾಗಿದೆ
ಸ್ಥಿರ ಸರ್ಕಾರ ನೀಡುವಲ್ಲಿ ಮೋದಿ ನೇತೃತ್ವದಲ್ಲಿ NDA ಸರ್ಕಾರ ಯಶಸ್ವಿಯಾಗಿದೆ. ಭಾರತ ದೇಶ ಆರ್ಥಿಕ ಅಭಿವೃದ್ಧಿ ಹಾಗೂ ಸಮೃದ್ಧಿ ಕಡೆಗೆ ಸಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಬಜೆಟ್- 2019 ಭಾಷಣ ಆರಂಭ
11:15 AM IST
ನರೇಂದ್ರ ಮೋದಿ ನಾಯಕತ್ವದಲ್ಲಿ ಸ್ವಚ್ಛ ಸರಕಾರ ನೀಡಿದ್ದೇವೆ: ಗೋಯಲ್
ದೇಶದ ಜನತೆ ನಮ್ಮ ಸರಕಾರಕ್ಕೆ ಬಲಿಷ್ಠವಾದ ಜನಾದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ನಿರ್ಣಾಯಕ, ಸ್ಥಿರ ಹಾಗೂ ಸ್ವಚ್ಛ ಸರಕಾರ ನೀಡಿದ್ದೇವೆ: ಗೋಯಲ್
11:12 AM IST
ಕೇಂದ್ರದಿಂದ ಮಧ್ಯಂತರ ಬಜೆಟ್: ಖರ್ಗೆ ವಾಗ್ದಾಳಿ
ಸರ್ಕಾರವು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಇಂದು ಕೇವಲ 'ಜುಮ್ಲಾ' ಕಾಣಿಸಿಕೊಳ್ಳುತ್ತದೆ- ಮಲ್ಲಿಕಾರ್ಜುನ ಖರ್ಗೆ
11:07 AM IST
ಮಧ್ಯಂತರ ಬಜೆಟ್ ಆರಂಭ
ಲೋಕಸಭೆಯಲ್ಲಿ ಹಂಗಾಮಿ ವಿತ್ತ ಸಚಿವರಿಂದ ಬಜೆಟ್ ಮಂಡನೆ ಆರಂಭ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವರು. ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಕೆ.
10:40 AM IST
ಮಂಡನೆಗೂ ಮುನ್ನವೇ ಲೀಕ್ ಆಗಿದೆಯಂತೆ ಬಜೆಟ್: ಕಾಂಗ್ರೆಸ್ ಆರೋಪ!
ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಈಗಾಗಲೇ ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸೋರಿಕೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ಸರ್ಕಾರ ಬಜೆಟ್ ಮಂಡನೆಗೂ ಮುನ್ನವೇ ತಮ್ಮ ಪರವಾಗಿರುವ ಮಾಧ್ಯಮಗಳಿಗೆ ಬಜೆಟ್ ಅಂಶಗಳನ್ನು ಸೋರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತಾದ ಮತ್ತಷ್ು ಮಾಹಿತಿಗಾಗಿ: ಮಂಡನೆಗೂ ಮುನ್ನವೇ ಲೀಕ್ ಆಗಿದೆಯಂತೆ ಬಜೆಟ್: ಕಾಂಗ್ರೆಸ್ ಆರೋಪ!
10:39 AM IST
ಬಜೆಟ್ ಸ್ವಾರಸ್ಯಗಳು: ಮೊದಲ ಹಣಕಾಸು ಸಚಿವರು ಕಾಂಗ್ರೆಸ್ಸಿಗರಲ್ಲ....!
ವಿತ್ತ ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ, ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಇಂದು ಮದ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹೀಗಿರುವಾಗ ಈವರೆಗೆ ಮಂಡಿಸಲಾಗಿರುವ ಬಜೆಟ್ಗಳಿಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮಗಾಗಿ
ಬಜೆಟ್ ಸ್ವಾರಸ್ಯಗಳು: ಮೊದಲ ಹಣಕಾಸು ಸಚಿವರು ಕಾಂಗ್ರೆಸ್ಸಿಗರಲ್ಲ....!
10:38 AM IST
ಬಜೆಟ್ ಹೇಗೆ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್ ಮಂಡಿಸುವುದಕ್ಕೂ ಮುನ್ನ ಸಾಕಷ್ಟುಪೂರ್ವ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಸುಮಾರು 6 ತಿಂಗಳ ಮುನ್ನವೇ ಬಜೆಟ್ ತಯಾರಿಯ ಪ್ರಕ್ರಿಯೆ ಶುರುವಾಗುತ್ತದೆ. ಈ ಪ್ರಕ್ರಿಯೆಯನ್ನು 5 ಹಂತವಾಗಿ ವಿಂಗಡಿಸಬಹುದು.
10:37 AM IST
ಮೋದಿ ಸರ್ಕಾರದಿಂದ ಸಾಮಾನ್ಯ ಜನತೆಗೆ ಬಂಪರ್ ?
2019-2020ನೇ ಸಾಲಿನ ಮಧ್ಯಂತರ ಬಜೆಟ್ಟನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಶಕ್ರವಾರ ಮಂಡಿಸುತ್ತಿದ್ದಾರೆ. ಜನರಿಗೆ ಈ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು ರೈತರು, ತೆರಿಗೆದಾರರು, ಸಾಮಾನ್ಯ ವರ್ಗದವರನ್ನು ಬಜೆಟ್ನಲ್ಲಿ ಓಲೈಸುವ ಸಾಧ್ಯತೆ ಇದೆ.
ಹೆಚ್ಚಿನ ಮಾಹಿತಿಗಾಗಿ: ಮೋದಿ ಸರ್ಕಾರದಿಂದ ಸಾಮಾನ್ಯ ಜನತೆಗೆ ಬಂಪರ್ ?
10:36 AM IST
ಬಜೆಟ್ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅಧಿವೇಶನಕ್ಕೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಆಗಿದೆ. ಸಬ್ಸಿಡಿ ಸಹಿತ LPG ಸಿಲಿಂಡರ್ 1.46 ರೂಪಾಯಿ ಇಳಿಕೆಯಾಗಿದ್ದು, ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರದಲ್ಲಿ 30 ರೂಪಾಯಿ ಅಷ್ಟು ಇಳಿಕೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಬಜೆಟ್ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!
10:35 AM IST
ಕೇಂದ್ರ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಮೋದಿ ಪಾಸಾಗಲಿದ್ದಾರಾ ಪರೀಕ್ಷೆ?
ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ನಾಳೆ ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. 2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆಯಿಂದಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂಬುದು ದೇಶವಾಸಿಗಳ ಕುತೂಹಲ
ಕೇಂದ್ರ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಮೋದಿ ಪಾಸಾಗಲಿದ್ದಾರಾ ಪರೀಕ್ಷೆ?
10:33 AM IST
ಬಜೆಟ್ ಅಧಿವೇಶನ: ಭಾರತೀಯರ ಆಶಯ ಅನ್ನ. ಆಶ್ರಯ, ಅರಿವೆ!
12:00 AM IST
ಈ ಬಾರಿ ಪೂರ್ಣ ಬಜೆಟ್ ಅಲ್ಲ, ಲೇಖಾನುದಾನ ಮಾತ್ರ!: ಏಕೆ ಗೊತ್ತಾ?
ಫೆ.1ರ ಶುಕ್ರವಾರ ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದು ಹಣಕಾಸು ಬಜೆಟ್ ಅಲ್ಲ. ಲೇಖಾನುದಾನ ಅಥವಾ ಮಧ್ಯಂತರ ಬಜೆಟ್. ಹಾಗಾದ್ರೆ ಪೂರ್ಣ ಬಜೆಟ್ ಹಾಗೂ ಮಧ್ಯಂತರ ಬಜೆಟ್ಗಿರುವ ವ್ಯತ್ಯಾಸ ಏನು? ಇಲ್ಲಿದೆ ವಿವರ
2:04 PM IST:
ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿಲಾಗಿದ್ದು, ಗ್ರಾಮೀಣ ಆರೋಗ್ಯ ಕ್ಷೇತದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.
ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?
1:45 PM IST:
ಮಧ್ಯಂತರ ಬಜೆಟ್ ನಲ್ಲಿ ಕೈಗಾರಿಕೆಗೆ ಭೃಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಕೈಗಾರಿಕೋದ್ಯಮ ವಲಯದ ಸಂತಸ ಇಮ್ಮಡಿಗೊಳಿಸಿದೆ.
ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!
1:36 PM IST:
ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಮನರಂಜನೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಸಿನಿಮಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದೆ.
ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!
1:09 PM IST:
ಕೇಂದ್ರ ಸರ್ಕಾರದ ಮಧ್ಯಮತರ ಬಜೆಟ್ ಮಂಡನೆ ಮುಕ್ತಾಯ. ಸಂಸತ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ
1:04 PM IST:
The Interim Budget presented by Shri Piyush Goyal today marks a high point in the policy directions that the Government headed by Prime Minister Shri Narendra Modi has given to this nation. @narendramodi @PiyushGoyal
— Arun Jaitley (@arunjaitley) February 1, 2019
Interim Budgets are also an opportunity for the Government of the day to introspect their performance of the last five years and place its facts before the people.
— Arun Jaitley (@arunjaitley) February 1, 2019
My compliments to Shri Piyush Goyal for delivering an excellent Budget. The Budget furthers the agenda of the Government headed by Prime Minister Shri @narendramodi ji to comprehensively address the challenges of the economy. @PiyushGoyal
— Arun Jaitley (@arunjaitley) February 1, 2019
The Interim Budget presented by Shri Piyush Goyal today marks a high point in the policy directions that the Government headed by Prime Minister Shri Narendra Modi has given to this nation. @narendramodi @PiyushGoyal
— Arun Jaitley (@arunjaitley) February 1, 2019Interim Budgets are also an opportunity for the Government of the day to introspect their performance of the last five years and place its facts before the people.
— Arun Jaitley (@arunjaitley) February 1, 2019My compliments to Shri Piyush Goyal for delivering an excellent Budget. The Budget furthers the agenda of the Government headed by Prime Minister Shri @narendramodi ji to comprehensively address the challenges of the economy. @PiyushGoyal
— Arun Jaitley (@arunjaitley) February 1, 20191:07 PM IST:
ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ. ವರೆಗೆ ಆದಾಯ ಇರುವವರು ತೆರಿಗೆ ವಿನಾಯ್ತಿ ಪಡೆದಿದ್ದಾರೆ. ಅಂದರೆ ಮಾಸಿಕ 41,666 ರೂ. ವೇತನ ಹೊಂದಿರುವವರು ಇನ್ನು ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಈ ಮೊದಲು 20,833 ರೂ. ಇತ್ತು.
ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!
12:53 PM IST:
ಎನ್ಡಿಎ ಸರ್ಕಾರದ ಮಧ್ಯಂತರ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ಭಾರೀ ಮೊತ್ತವನ್ನು ಮೀಸಲಿರಿಸಲಾಗಿದ್ದು, ದೇಶದ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.
ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!
12:51 PM IST:
ಮುಂಬೈ ಷೇರುಪೇಟೆಯ ಮೇಲೆ ಬಜೆಟ್ ಎಫೆಕ್ಟ್. 5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ನಲ್ಲಿ ಏರಿಕೆ. 450 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್. ನಿಫ್ಟಿಯಲ್ಲೂ ಬರೋಬ್ಬರಿ 150 ಅಂಕಗಳ ಏರಿಕೆ. ತೆರಿಗೆ ಮಿತಿ ಹೆಚ್ಚಿಸುವ ಮುನ್ನ 150 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್
12:48 PM IST:
ವಂದೇ ಭಾರತ್ ಎಕ್ಸ್ಪ್ರೆಸ್ನಿಂದ ವೇಗದ, ಸುರಕ್ಷಿತ ಸೇವೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದರಿಂದ ಬೃಹತ್ ಉತ್ತೇಜನ. ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ
12:46 PM IST:
ಟಿಡಿಎಸ್ ಮಿತಿಯಲ್ಲೂ ಏರಿಕೆ. 40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ. ಈ ಮುಂಚೆ 10 ಸಾವಿರಕ್ಕೆ ಟಿಡಿಎಸ್ ಕಟ್ಟಬೇಕಿತ್ತು. ಟಿಡಿಎಸ್ ಮಿತಿ ಹೆಚ್ಚಳದಿಂದ ಠೇವಣಿದಾರರಿಗೆ ಲಾಭ. ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ.
12:42 PM IST:
ವಿಷನ್ 2030: ಭಾರತದ ಹಣಕಾಸು 10 ಟ್ರಿಲಿಯನ್ ಡಾಲರ್ ತಲುಪಬೇಕು. 2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಮದು ಮಾಡಿಕೊಳ್ಳದ ಭಾರತ ನಿರ್ಮಾಣವೇ ಗುರಿ
12:41 PM IST:
ರಾಷ್ಟ್ರೀಯ ಶಿಕ್ಷಣ ಯೋಜನೆಗೆ ಅನುದಾನ. ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ
12:39 PM IST:
ಪ.ಜಾತಿ ಹಾಗೂ ಪ.ಪಂಗಡ ಅಭಿವೃದ್ಧಿ. ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ. ಪರಿಶಿಷ್ಟ ಪಂಗಡ ಅಭಿವೃದ್ಧಿಗೂ ಈ ಬಾರಿ ಹೆಚ್ಚಿನ ಅನುದಾನ ವ್ಯವಸ್ಥೆ
12:43 PM IST:
ಜನಸಾಮಾನ್ಯರ ತೆರಿಗೆ ಹೊರೆ ಇಳಿಸಿದ ಕೇಂದ್ರ ಸರ್ಕಾರ. 5 ಲಕ್ಷದವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ. ಶೇ .5 ರಷ್ಟು ಇದ್ದ ತೆರಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ. 6.5 ಲಕ್ಷ ಆದಾಯದವರೆಗೂ ತೆರಿಗೆ ಇಲ್ಲ . ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಿಗೂ ಟ್ಯಾಕ್ಸ್ ಇಲ್ಲ. ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ. 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ಇಲ್ಲ. ಶಿಕ್ಷಣ ಸಾಲಕ್ಕೂ ತೆರಿಗೆ ಇಲ್ಲ. 41 ಸಾವಿರದ 666 ರೂ. ಸಂಬಳದಾರರಿಗೆ ಟ್ಯಾಕ್ಸ್ ಇಲ್ಲ. 20 ಸಾವಿರ 833 ರೂ.ಗಿಂತ ಸಂಬಳ ಹೆಚ್ಚಿದ್ದವರು ಟ್ಯಾಕ್ಸ್ ಕಟ್ಟಬೇಕಿತ್ತು
12:30 PM IST:
2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ. ಗಗನಯಾನ ಕ್ಷೇತ್ರಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ
12:29 PM IST:
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ. ಶೇ. 50ರಷ್ಟು ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಅಭಿವೃದ್ಧಿ. ಮೊಬೈಲ್ ಕಂಪನಿಗಳ ಉದ್ಯಮದ ವಿಸ್ತರಣೆಗೆ ಅನುಕೂಲ.
12:26 PM IST:
ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತ್ವರಿತಗತಿ ಕಾಮಗಾರಿ. ದೇಶಾದ್ಯಂತ ದಿನಕ್ಕೆ 27 ಕಿಲೋಮೀಟರ್ ಹೆದ್ದಾರಿ ರಸ್ತೆ ನಿರ್ಮಾಣದ ದಾಖಲೆ.
12:28 PM IST:
ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ. ಸಿನಿಮಾ ಶೂಟಿಂಗ್ ಗೆ ಶೀಘ್ರ ಅನುಮತಿ ನೀಡಲು ವ್ಯವಸ್ಥೆ
12:17 PM IST:
FM Piyush Goyal on #Budget2019 💼 #BudgetForNewIndia pic.twitter.com/lJ9SJVcNsp
— PIB India (@PIB_India) February 1, 2019
FM Piyush Goyal on #Budget2019 💼 #BudgetForNewIndia pic.twitter.com/lJ9SJVcNsp
— PIB India (@PIB_India) February 1, 201912:18 PM IST:
1 ಕೋಟಿ ಜನರು ಮೊದಲ ಬಾರಿಗೆ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ನೋಟ್ ಬ್ಯಾನ್ ನಂತರ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳ. ಕಪ್ಪುಹಣದ ವಿರುದ್ಧ ಗಧಾಪ್ರಹಾರ ಮಾಡಿದ್ದೇವೆ. 1.30 ಲಕ್ಷ ಕೋಟಿ ರೂ. ತೆರಿಗೆ ವ್ಯಾಪ್ತಿಗೆ ಬಂದಿದೆ. ದೊಡ್ಡ ಮೊತ್ತದ ನಗದು ಹೊಂದಿರುವವರು ಆದಾಯ ಮೂಲ ಘೋಷಿಸಲೇಬೇಕು.
12:22 PM IST:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ. ಈ ವೇಳೆ ದೇಶದ ಕೃಷಿ ವಲಯಕ್ಕೆ ಅತ್ಯಂತ ಸಿಹಿ ಸುದ್ದಿ ನೀಡಿರುವ ಮೋದಿ ಸರ್ಕಾರ, ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಬಂಪರ್ ಕೊಡುಗೆ ಘೋಷಿಸಿದೆ.
ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!
12:12 PM IST:
ಉಜ್ವಲಾ ಯೋಜನೆಯಡಿ 8 ಕೋಟಿ ಎಲ್ಪಿಜಿ ಸಂಪರ್ಕ. ಅಲೆಮಾರಿಗಳ ಅಭಿವೃದ್ಧಿಗೆ ವಿಶೇಷ ಮಂಡಳಿ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ
12:10 PM IST:
ಹಾಲಿ ಎನ್ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ, ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದೆ. ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.
ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!
12:08 PM IST:
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ. ತೆರಿಗೆ ಮಿತಿ 5 ಲಕ್ಷಕ್ಕೆ ಏರಿಕೆ ನಿರೀಕ್ಷಿಸಿದ್ದ ಜನತೆ.
12:06 PM IST:
ಮರು ಪರಿಶೀಲನೆ ಇಲ್ಲದೇ ಶೇ. 99.54 ರಷ್ಟು ಐಟಿ ರಿಟರ್ನ್ಸ್. 24 ಗಂಟೆಯೊಳಗೆ ಎಲ್ಲ ರಿಟರ್ನ್ ಫೈಲ್ ಇತ್ಯರ್ಥ. ಇನ್ಮುಂದೆ ಆನ್ಲೈನ್ ಮೂಲಕವೇ ಎಲ್ಲ ತೆರಿಗೆ ನಿರ್ವಹಣೆ. ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ. 24 ಗಂಟೆಯಲ್ಲೇ ಟಿಡಿಎಸ್ ಮರು ಪಾವತಿ
12:05 PM IST:
ತೆರಿಗೆ ಸಂಗ್ರಹ ದ್ವಿಗುಣಗೊಂಡಿದೆ. 2013-14ರಲ್ಲಿ 6.38 ಲಕ್ಷ ಕೋಟಿ ಇತ್ತು. ಈಗ ತೆರಿಗೆ ಸಂಗ್ರಹ 12 ಲಕ್ಷ ಕೋಟಿ ಮೀರಿದೆ
12:03 PM IST:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 2 ಹೆಕ್ಟೇರ್ ಕ್ಕಿಂತ ಕಡಿಮೆ ಭೂಮಿ ಹೊಂದಿರುವ ದೇಶದ ರೈತರಿಗೆ ಪ್ರತಿ ವರ್ಷ 3 ಕಂತಿನಲ್ಲಿ 6000 ರೂ. ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ
12:02 PM IST:
2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆ ಇರುವುದರಿಂದ, ಸಹಜವಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂದು ದೇಶವಾಸಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.ಅದರಂತೆ ಇಂದಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲೆ ರಾಜ್ಯದ ಜನತೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಜಿಲ್ಲೆಗೆ ಮೋದಿ ಸರ್ಕಾರ ಏನು ಕೊಡುಗೆ ನೀಡಬಹುದು ಎಂದು ಜನ ಕಾಯುತ್ತಿದ್ದಾರೆ. ಇನ್ನು ಜಿಲ್ಲಾವಾರು ನಿರೀಕ್ಷೆಗಳನ್ನು ನೋಡುವುದಾದರೆ..
ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!
12:00 PM IST:
ಮಾಸಿಕ ಮೊಬೈಲ್ ಡೇಟಾ ಬಳಕೆ 50 ಪಟ್ಟು ಹೆಚ್ಚಳ. ಮೊಬೈಲ್ ಡೇಟಾ ದರದಲ್ಲೂ ಗಣನೀಯ ಇಳಿಕೆ. ಮುಂದಿನ 5 ವರ್ಷದಲ್ಲಿ 1 ಲಕ್ಷ ಡಿಜಿಟಲ್ ವಿಲೇಜ್ ನಿರ್ಮಾಣ
11:59 AM IST:
ರೈಲ್ವೆ ಅಭಿವೃದ್ದಿ 1 ಲಕ್ಷ 58 ಸಾವಿರ ಕೋಟಿ ರೂ. ವಿನಿಯೋಗ. ರಾಷ್ಟ್ರೀಯ ಗೋಕುಲ ಮಿಷನ್ ಅನುದಾನ 750 ಕೋಟಿ ರೂ.ಗೆ ಹೆಚ್ಚಳ
11:58 AM IST:
ಪ್ರಪಂಚದಲ್ಲಿ ಅತಿವೇಗವಾಗಿ ಹೆದ್ದಾರಿ ನಿರ್ಮಿಸುತ್ತಿರುವ ದೇಶ ಭಾರತ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ವಿಮಾನಯಾನದ ಪ್ರಮಾಣ ದ್ವಿಗುಣಗೊಂಡಿದೆ. ಬ್ರಾಡ್ಗೇಜ್ನಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಸಂಪೂರ್ಣ ತೆಗೆದುಹಾಕಿದ್ದೇವೆ. ಬ್ರಹ್ಮಪುತ್ರ ನದಿಯಲ್ಲಿ ಕೆಂಟೈನರ್ ಹಡಗುಗಳ ಪ್ರಯಾಣ ಆರಂಭ
11:57 AM IST:
Defence budget enhanced beyond 3 lakh crore rupees: FM Shri Piyush Goyal #Budget2019 https://t.co/bwq6afFrrs
— PIB India (@PIB_India) February 1, 2019
Defence budget enhanced beyond 3 lakh crore rupees: FM Shri Piyush Goyal #Budget2019 https://t.co/bwq6afFrrs
— PIB India (@PIB_India) February 1, 201911:54 AM IST:
ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ರೂ. ಮೀಸಲು: ಅವಶ್ಯಕತೆಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲು ಸಿದ್ಧ
11:52 AM IST:
ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಜಾರಿ
11:51 AM IST:
ಇಎಸ್ಐ ಆದಾಯ ಮಿತಿ ಏರಿಕೆ. 15 ಸಾವಿರದಿಂದ 21 ಸಾವಿರಕ್ಕೆ ಏರಿಕೆ
11:50 AM IST:
ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ. ಶೇ. 2ರಷ್ಟು ಬಡ್ಡಿ ವಿನಾಯ್ತಿ. 59 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ
11:47 AM IST:
ಕಾರ್ಮಿಕರಿಗೆ ಬಂಪರ್ ಕೊಡುಗೆ. ಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ. ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ. 60 ವರ್ಷ ದಾಟಿದ ಕಾರ್ಮಿಕರಿಗೆ ಪಿಂಚಣಿ ಯೋಜನೆ. ತಿಂಗಳಿಗೆ 100 ರೂ. ಪಾವತಿಸಿದರೆ ಸಾಕು
11:44 AM IST:
60 ವರ್ಷ ದಾಟಿದವರಿಗೆ 3 ಸಾವಿರ ರೂ. ಪಿಂಚಣಿ.
ಅಂಗನವಾಡಿ ಕಾರ್ಯಕರ್ತರಿಗೆ ಬಂಪರ್ ಘೋಷಣೆ. ಶೇ.50 ರಷ್ಟು ವೇತನ ಹೆಚ್ಚಳ
11:42 AM IST:
ಹೊಸ ಪೆನ್ಷನ್ ಸ್ಕೀಂನಲ್ಲಿ ನಿಯಮ ಸಡಿಲಿಕೆ. ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ. ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6ಲಕ್ಷದವರೆಗೂ ಪರಿಹಾರ. ಎರಡು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ
11:39 AM IST:
ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ. ಕೇಂದ್ರ ಸರ್ಕಾರದಿಂದ ಪ್ರತ್ಯೇಕವಾಗಿ ಮೀನುಗಾರಿಗೆ ವಿಭಾಗ ಸ್ಥಾಪನೆ
11:38 AM IST:
ದೇಶದಲ್ಲಿರುವ 21 AIIMSಗಳ ಪೈಕಿ, 14 ಕಳೆದ 5 ವರ್ಷಗಳಲ್ಲಿ ಆರಂಭವಾಗಿದೆ/ಅನುಮೋದನೆ ಸಿಕ್ಕಿದೆ. ಹರ್ಯಾಣದಲ್ಲಿ 22ನೇ AIIMS
11:37 AM IST:
ರಾಷ್ಟ್ರೀಯ ಗೋಕುಲ್ ಮಿಷನ್ ಗೆ 750 ಕೋಟಿ ಅನುದಾನ. ಕೇಂದ್ರದಿಂದ ಕಾಮಧೇನು ಆಯೋಗ ಸ್ಥಾಪನೆ. ದೇಶದಲ್ಲಿ ಗೋಸಂರಕ್ಷಣೆಗಾಗಿ ಕಾಮಧೇನು ಆಯೋಗ ರಚಿಸಿದ ಕೇಂದ್ರ. ಗೋಸಂರಕ್ಷಣೆ ಉದ್ದೇಶದ ಹಿನ್ನೆಲೆ ರಾಷ್ಟ್ರೀಯ ಕಾಮಧೇನು ಆಯೋಗ
11:40 AM IST:
ರೈತರಿಗೆ ಬಡ್ಡಿ ವಿನಾಯಿತಿ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಬಡ್ಡಿದರದಲ್ಲಿ ಶೇ.2ರಷ್ಟು ರಿಯಾಯ್ತಿ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯತಿ
11:34 AM IST:
ಎಲ್ಲರಿಗೂ ಆಹಾರ ಖಾತ್ರಿಪಡಿಸಲು 1.7 ಲಕ್ಷ ಕೋಟಿ ರೂ ತೆಗೆದಿರಿಸಲಾಗಿದೆ. ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ. ಕೇಂದ್ರ ಸರ್ಕಾರದಿಂದ ಪ್ರತ್ಯೇಕವಾಗಿ ಮೀನುಗಾರಿಗೆ ವಿಭಾಗ ಸ್ಥಾಪನೆ. ಕೇಂದ್ರದಿಂದ ಕಾಮಧೇನು ಆಯೋಗ. ದೇಶದಲ್ಲಿ ಗೋಸಂರಕ್ಷಣೆಗಾಗಿ ಕಾಮಧೇನು ಆಯೋಗ ರಚಿಸಿದ ಕೇಂದ್ರ. ಗೋಸಂರಕ್ಷಣೆ ಉದ್ದೇಶದ ಹಿನ್ನೆಲೆ ರಾಷ್ಟ್ರೀಯ ಕಾಮಧೇನು ಆಯೋಗ
11:33 AM IST:
ಗ್ರಾಮೀಣ ಸ್ವಚ್ಛತಾ ಕವರೇಜ್ನಲ್ಲಿ ಶೇ 98ರಷ್ಟು ಗುರಿ ಸಾಧಿಸಲಾಗಿದೆ. 5.45 ಲಕ್ಷ ಗ್ರಾಮಗಳನ್ನು ಬಯಸಲು ಶೌಚ ಮುಕ್ತವೆಂದು ಘೋಷಿಸಲಾಗಿದೆ. ಜನರ ಮನೋಭಾವ ಬದಲಿಸುವ ಗುರಿ ಸಾಧಿಸಲಾಗಿದೆ. ಇದು ಈಗ ಜನಾಂದೋಲನವಾಗಿ ರೂಪುಗೊಂಡಿದೆ. ಸ್ವಚ್ಛ ಭಾರತ್ ಅಭಿಯಾನಕ್ಕೆ ಸಕ್ರಿಯ ಬೆಂಬಲ ನೀಡಿದ ಎಲ್ಲ ಭಾರತೀಯರಿಗೂ ಕೃತಜ್ಞತೆ ಸಲ್ಲಸುವೆ
11:31 AM IST:
ಸಣ್ಣ ಹಿಡುವಳಿದಾರರಿಗೆ ಬಂಪರ್ ಘೋಷಣೆ. ಪ್ರತಿ ವರ್ಷ 6 ಸಾವಿರ ರೂ. ನೇರ ನಗದು. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಕೊಡುಗೆ. ರೈತರಿಗೆ ಅಕೌಂಟ್ಗೆ 3 ಕಂತುಗಳಲ್ಲಿ 2 ಸಾವಿರ ರೂ. 3 ಕಂತುಗಳಲ್ಲಿ 6 ಸವಿರ ರೂ. ನಗದು ನೇರ ಹಣ. ಡಿಸೆಂಬರ್ 1 ರಿಂದಲೇ ಯೋಜನೆ ಜಾರಿ
11:27 AM IST:
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕನಿಷ್ಠ ಮಾರಾಟ ಬೆಲೆ ಘೋಷಣೆ. ದೇಶಾದ್ಯಂತ 14 ಹೊಸ ಏಮ್ಸ್ ಆಸ್ಪತ್ರೆ ನಿರ್ಮಾಣ
ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆಯ ವೇಗ ಹೆಚ್ಚಿದೆ. ಇತರ ಬ್ಯಾಂಕುಗಳೂ ಶೀಘ್ರ ಎಲ್ಲ ಸಾಲ ವಸೂಲಿ ಮಾಡಲಿವೆ.
ಈ ಮಾರ್ಚ್ ಅಂತ್ಯದೊಳಗೆ ಎಲ್ಲರ ಮನೆಗೆ ವಿದ್ಯುತ್ ಸಂಪರ್ಕ. ರೇರಾ ಕಾಯ್ದೆ ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತಂದಿದೆ
11:25 AM IST:
3 ಸಾವಿರ ಕೋಟಿ ರೂ. ನೇರವಾಗಿ ಅನಾರೋಗ್ಯ ಪೀಡಿತರಿಗೆ ಸಿಕ್ಕಿದೆ. ಇದೊಂದೇ ವರ್ಷದಲ್ಲಿ 10 ಲಕ್ಷ ಮಂದಿ ಯೋಜನೆ ಫಲಾನುಭವಿಗಳು. ಆಯುಷ್ಮಾನ್ ಯೋಜನೆಯಿಂದ 50 ಕೋಟಿ ಜನ ಲಾಭ ಪಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ. 5 ವರ್ಷದಲ್ಲಿ ಭಾರತಕ್ಕೆ 230 ಶತಕೋಟಿ ಡಾಲರ್ ಎಫ್ಡಿಐ ಬಂದಿದೆ.
11:22 AM IST:
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ಮೀಸಲು. 5 ವರ್ಷಗಳಲ್ಲಿ ಭಾರೀ ಪ್ರಮಾಣದ ವಿದೇಶೀ ನೇರ ಹೂಡಿಕೆ (ಎಫ್ಡಿಐ) .ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಈಗ ಗೃಹ ನಿರ್ಮಾಣ 5 ಪಟ್ಟು ಹೆಚ್ಚಿದೆ
11:21 AM IST:
ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂ. ಮೀಸಲು .ಗ್ರಾಮೀಣ ರಸ್ತೆಯ ನಿರ್ಮಾಣ ಮೂರು ಪಟ್ಟು ಹೆಚ್ಚಾಗಿದೆ
11:20 AM IST:
2018-19ರ ಪರಿಷ್ಕೃತ ಅಂದಾಜಿನಂತೆ ವಿತ್ತೀಯ ಕೊರತೆ ಶೇ 3.4ಕ್ಕೆ ಇಳಿಸಲಾಗಿದೆ. 2018ರ ಡಿಸೆಂಬರ್ನಲ್ಲಿ ಹಣದುಬ್ಬರ ದರ ಕೇವಲ ಶೇ 2.1ರಷ್ಟಿತ್ತು: ವಿತ್ತ ಸಚಿವ ಗೋಯಲ್
11:19 AM IST:
ನಮ್ಮ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದಾಖಲೆ ಮಟ್ಟದಲ್ಲಿದೆ. ಆರ್ಥಿಕ ಸುಧಾರಣೆಗಳು ಜಾರಿಯಾದ ಬಳಿಕ ಹಿಂದಿನ ಎಲ್ಲ ಸರಕಾರಗಳಿಂತ ಜಿಡಿಪಿ ಬೆಳವಣಿಗೆ ದಾಖಲೆ. ಹೀಗಾಗಿ ದೇಶದಲ್ಲಿ ತ್ವರಿತ ಗತಿಯ ಅಭಿವೃದ್ಧಿ ಸಾಧ್ಯವಾಗುತ್ತಿದೆ. ದೇಶಕ್ಕೆ ಗ್ರಹಣ ಹಿಡಿಸಿದ್ದ ನೀತಿ ನಿರೂಪಣಾ ದೋಷಗಳನ್ನು ನಾವು ತೊಡೆದು ಹಾಕಿದ್ದೇವೆ
11:16 AM IST:
ಸ್ಥಿರ ಸರ್ಕಾರ ನೀಡುವಲ್ಲಿ ಮೋದಿ ನೇತೃತ್ವದಲ್ಲಿ NDA ಸರ್ಕಾರ ಯಶಸ್ವಿಯಾಗಿದೆ. ಭಾರತ ದೇಶ ಆರ್ಥಿಕ ಅಭಿವೃದ್ಧಿ ಹಾಗೂ ಸಮೃದ್ಧಿ ಕಡೆಗೆ ಸಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಬಜೆಟ್- 2019 ಭಾಷಣ ಆರಂಭ
11:15 AM IST:
ದೇಶದ ಜನತೆ ನಮ್ಮ ಸರಕಾರಕ್ಕೆ ಬಲಿಷ್ಠವಾದ ಜನಾದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ನಿರ್ಣಾಯಕ, ಸ್ಥಿರ ಹಾಗೂ ಸ್ವಚ್ಛ ಸರಕಾರ ನೀಡಿದ್ದೇವೆ: ಗೋಯಲ್
11:13 AM IST:
ಸರ್ಕಾರವು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಇಂದು ಕೇವಲ 'ಜುಮ್ಲಾ' ಕಾಣಿಸಿಕೊಳ್ಳುತ್ತದೆ- ಮಲ್ಲಿಕಾರ್ಜುನ ಖರ್ಗೆ
11:10 AM IST:
ಲೋಕಸಭೆಯಲ್ಲಿ ಹಂಗಾಮಿ ವಿತ್ತ ಸಚಿವರಿಂದ ಬಜೆಟ್ ಮಂಡನೆ ಆರಂಭ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವರು. ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಕೆ.
10:40 AM IST:
ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಈಗಾಗಲೇ ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸೋರಿಕೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ಸರ್ಕಾರ ಬಜೆಟ್ ಮಂಡನೆಗೂ ಮುನ್ನವೇ ತಮ್ಮ ಪರವಾಗಿರುವ ಮಾಧ್ಯಮಗಳಿಗೆ ಬಜೆಟ್ ಅಂಶಗಳನ್ನು ಸೋರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತಾದ ಮತ್ತಷ್ು ಮಾಹಿತಿಗಾಗಿ: ಮಂಡನೆಗೂ ಮುನ್ನವೇ ಲೀಕ್ ಆಗಿದೆಯಂತೆ ಬಜೆಟ್: ಕಾಂಗ್ರೆಸ್ ಆರೋಪ!
10:39 AM IST:
ವಿತ್ತ ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ, ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಇಂದು ಮದ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹೀಗಿರುವಾಗ ಈವರೆಗೆ ಮಂಡಿಸಲಾಗಿರುವ ಬಜೆಟ್ಗಳಿಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮಗಾಗಿ
ಬಜೆಟ್ ಸ್ವಾರಸ್ಯಗಳು: ಮೊದಲ ಹಣಕಾಸು ಸಚಿವರು ಕಾಂಗ್ರೆಸ್ಸಿಗರಲ್ಲ....!
10:38 AM IST:
ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್ ಮಂಡಿಸುವುದಕ್ಕೂ ಮುನ್ನ ಸಾಕಷ್ಟುಪೂರ್ವ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಸುಮಾರು 6 ತಿಂಗಳ ಮುನ್ನವೇ ಬಜೆಟ್ ತಯಾರಿಯ ಪ್ರಕ್ರಿಯೆ ಶುರುವಾಗುತ್ತದೆ. ಈ ಪ್ರಕ್ರಿಯೆಯನ್ನು 5 ಹಂತವಾಗಿ ವಿಂಗಡಿಸಬಹುದು.
10:37 AM IST:
2019-2020ನೇ ಸಾಲಿನ ಮಧ್ಯಂತರ ಬಜೆಟ್ಟನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಶಕ್ರವಾರ ಮಂಡಿಸುತ್ತಿದ್ದಾರೆ. ಜನರಿಗೆ ಈ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು ರೈತರು, ತೆರಿಗೆದಾರರು, ಸಾಮಾನ್ಯ ವರ್ಗದವರನ್ನು ಬಜೆಟ್ನಲ್ಲಿ ಓಲೈಸುವ ಸಾಧ್ಯತೆ ಇದೆ.
ಹೆಚ್ಚಿನ ಮಾಹಿತಿಗಾಗಿ: ಮೋದಿ ಸರ್ಕಾರದಿಂದ ಸಾಮಾನ್ಯ ಜನತೆಗೆ ಬಂಪರ್ ?
10:36 AM IST:
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅಧಿವೇಶನಕ್ಕೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಆಗಿದೆ. ಸಬ್ಸಿಡಿ ಸಹಿತ LPG ಸಿಲಿಂಡರ್ 1.46 ರೂಪಾಯಿ ಇಳಿಕೆಯಾಗಿದ್ದು, ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರದಲ್ಲಿ 30 ರೂಪಾಯಿ ಅಷ್ಟು ಇಳಿಕೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಬಜೆಟ್ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!
10:35 AM IST:
ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ನಾಳೆ ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. 2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆಯಿಂದಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂಬುದು ದೇಶವಾಸಿಗಳ ಕುತೂಹಲ
ಕೇಂದ್ರ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಮೋದಿ ಪಾಸಾಗಲಿದ್ದಾರಾ ಪರೀಕ್ಷೆ?
10:39 AM IST:
ಫೆ.1ರ ಶುಕ್ರವಾರ ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದು ಹಣಕಾಸು ಬಜೆಟ್ ಅಲ್ಲ. ಲೇಖಾನುದಾನ ಅಥವಾ ಮಧ್ಯಂತರ ಬಜೆಟ್. ಹಾಗಾದ್ರೆ ಪೂರ್ಣ ಬಜೆಟ್ ಹಾಗೂ ಮಧ್ಯಂತರ ಬಜೆಟ್ಗಿರುವ ವ್ಯತ್ಯಾಸ ಏನು? ಇಲ್ಲಿದೆ ವಿವರ
ಈ ಬಾರಿ ಪೂರ್ಣ ಬಜೆಟ್ ಅಲ್ಲ, ಲೇಖಾನುದಾನ ಮಾತ್ರ!: ಏಕೆ ಗೊತ್ತಾ?