ಕೊರೋನಾ ಭೀತಿ: ಇಂದು ಈ ರಾಶಿಯವರಿಗೆ ಆರೋಗ್ಯ ನಷ್ಟ ಉಂಟಾಗುವ ಸಾಧ್ಯತೆ
14 ಮಾರ್ಚ್ 2020ರ ರಾಶಿ ಫಲ| ಯಾವ ರಾಶಿಗೆ ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ದಿನ ಭವಿಷ್ಯ
ಮೇಷ: ಮಕ್ಕಳಲ್ಲಿ ವಿರೋಧ, ಪ್ರತಿಭಾಶಕ್ತಿ ಕುಂಠಿತವಾಗಲಿದೆ, ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಎಚ್ಚರ ಹಾಗೂ ಸಮಾಧಾನ ಬೇಕು, ಸೂರ್ಯ ಪ್ರಾರ್ಥನೆ ಮಾಡಿ
ವೃಷಭ: ಉತ್ಕೃಷ್ಟ ಫಲಗಳಿರುವ ದಿನ, ಮಾತಿನಲ್ಲಿ ಎಚ್ಚರಿಕೆ ಬೇಕು, ವ್ಯಾಪಾರಿಗಳು ಎಚ್ಚರವಾಗಿರಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಅವರೆ ದಾನ ಮಾಡಿ
ಮಿಥುನ: ಹಣ ನಷ್ಟವಾಗುವ ಸಾಧ್ಯತೆ, ಸಾಲ ಕೊಡಲಿಕ್ಕೆ ಹೋಗಬೇಡಿ, ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ, ಸರ್ಕಾರಿ ನೌಕರರಿಗೆ ಉತ್ತಮ ದಿನ
ಕಟಕ: ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಸೂರ್ಯ ಪ್ರಾರ್ಥನೆ, ಗೋಧಿ-ಅಕ್ಕಿ ದಾನ ಮಾಡಿ
ಸಿಂಹ: ಆರೋಗ್ಯ ನಷ್ಟ, ವಸ್ತು ನಷ್ಟವಾಗುವ ಸಾಧ್ಯತೆ, ಎಚ್ಚರಿಕೆ ಅಗತ್ಯವಿದೆ, ವಿದ್ಯಾರ್ಥಿಗಳು ಸರಸ್ವತಿ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ
ಕನ್ಯಾ: ನಿರ್ಧಾರ ತೆಗೆದುಕೊಳ್ಳುವಾಗ ಪರಿಶೀಲಿಸಿಕೊಳ್ಳಬೇಕು, ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯ, ಸರಸ್ವತಿ - ಆಂಜನೇಯ ಪ್ರಾರ್ಥನೆ ಮಾಡಿ
ತುಲಾ: ಮಿತ್ರರಿಂದ ಅನುಕೂಲ, ವ್ಯಾಪಾರಿಗಳಿಗೆ ಸ್ತ್ರೀಯರಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಸ್ನೇಹಿತರಿಂದ ಅನುಕೂಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ವೃಶ್ಚಿಕ: ಮಾನಸಿಕ ಒತ್ತಡ, ಮನೋಬಲ ಬೇಕು, ವಿದ್ಯಾರ್ಥಿಗಳಿಗೆ ವಿಶೇಷ ದಿನ, ಪ್ರತಿಭೆ ಅರಳಲಿದೆ, ದತ್ತಾತ್ರೇಯ ಪ್ರಾರ್ಥನೆ ಮಾಡಿ
ಧನಸ್ಸು: ಸ್ವಲ್ಪ ಮಟ್ಟಿಗೆ ಮಿಶ್ರಫಲವಿದೆ, ಅಮ್ಮನವರ ಪ್ರಾರ್ಥನೆ ಮಾಡಿ, ಆಲಸ್ಯದಿಂದ ಕಾರ್ಯ ಹಾನಿ, ಆಂಜನೇಯ ಸ್ವಾಮಿಗೆ ಎಲೆ ಹಾರ ಹಾಕಿ
ಮಕರ: ಉತ್ಸಾಹ ಶಕ್ತಿ ಹೆಚ್ಚಾಗಲಿದೆ, ಬುದ್ಧಿಶಕ್ತಿ ಚುರುಕಾಗಲಿದೆ, ಸಾಹಸ ಕಾರ್ಯಗಳಲ್ಲಿ ಯಶಸ್ಸು
ಕುಂಭ: ಧನ ಸಮೃದ್ಧಿ, ಮಾತು ಕಠಿಣವಾಗುತ್ತದೆ, ಹಣಕಾಸಿನ ಲಾಭ, ಮಿತ್ರರಿಂದ ಸಹಕಾರ, ವೈದ್ಯಕೀಯದವರಿಗೆ, ರಾಜಕೀಯದವರಿಗೆ ಉತ್ತಮ ದಿನ, ದುರ್ಗಾ ಪ್ರಾರ್ಥನೆ ಮಾಡಿ
ಮೀನ: ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳಿಗೆ ಉತ್ತಮ ದಿನ.