ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆ ಉಟ್ಟು ಬರುತ್ತಾರೆ ಎಂದು ಶಿವಸೇನೆ (ಉದ್ಧವ್) ಬಣದ ಸಂಸದೆ ಪ್ರಿಯಾಂಕಾ ಚರ್ತುರ್ವೇದಿ ನುಡಿದ ಭವಿಷ್ಯ ನಿಜವಾಗಿದೆ. ಈ ಕುರಿತು ಅವರು ‘ನಾನು ಊಹಿಸಿದಂತೆಯೇ ಆಗಿದೆ’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಬಜೆಟ್ ಹಿಂದಿನ ದಿನ ಮಾಧ್ಯಮವೊಂದರೆ ಜತೆ ಮಾತನಾಡಿದ್ದ ಪ್ರಿಯಾಂಕಾ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಲಾ ಅವರು ಬಜೆಟ್ ಮಂಡನೆ ವೇಳೆ ತಮಿಳುನಾಡಿನ ಸೀರೆಯುಟ್ಟು, ಬಂಗಾಳದ ಪದಗಳನ್ನು ಬಳಸಲಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಬಜೆಟ್ ಮಂಡನೆಗೆ ನಿರ್ಮಲಾ ಅವರು ಕಾಂಜೀವರಂ ಸೀರೆಯುಟ್ಟು ಬಂದಿದ್ದರು.
11:10 PM (IST) Feb 03
Gold from SIM Cards: Man Extracts ₹26 Lakh Gold from E-Waste 'ದಿ ಆಲ್ಕೆಮಿಸ್ಟ್' ಎಂದು ಕರೆಯಲ್ಪಡುವ ಚೀನಾದ ವ್ಯಕ್ತಿಯೊಬ್ಬ ಸಿಮ್ ಕಾರ್ಡ್ಗಳು ಸೇರಿದಂತೆ ಎರಡು ಟನ್ ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಸುಮಾರು 200,000 ಯುವಾನ್ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ.
10:52 PM (IST) Feb 03
10:40 PM (IST) Feb 03
10:19 PM (IST) Feb 03
ಅಬು ಸಲೇಂ ಪ್ರಸ್ತುತ ನಾಸಿಕ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನವೆಂಬರ್ನಲ್ಲಿ ಅವರ ಅಣ್ಣನ ಮರಣದ ನಂತರ, ಉತ್ತರ ಪ್ರದೇಶದ ಅಜಂಗಢದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಉಳಿದ ಆಚರಣೆಗಳನ್ನು ನಿರ್ವಹಿಸಲು ಸಲೇಂ ಪೆರೋಲ್ ಕೋರಿದ್ದರು.
09:32 PM (IST) Feb 03
Yamaha EC-06 Electric Scooter Launched in India: 169km Range ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಂಚಲನ ಮೂಡಿಸಲು ಯಮಹಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ EC-06 ಅನ್ನು ಸಹ ಬಿಡುಗಡೆ ಮಾಡಿದೆ.
09:12 PM (IST) Feb 03
Vaibhav Suryavanshi Education Qualification: ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಶಿಕ್ಷಣದ ಬಗ್ಗೆ ನಿಮಗೆ ಗೊತ್ತಾ? ತಾಜ್ಪುರದ ಪುಟ್ಟ ಹಳ್ಳಿಯಿಂದ ಬಂದ 14 ವರ್ಷದ ವೈಭವ್, ಯಾವ ಕ್ಲಾಸ್ನಲ್ಲಿ ಓದುತ್ತಿದ್ದಾರೆ, ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
07:59 PM (IST) Feb 03
ಈ ಆ್ಯಪ್ ನಿಮ್ಮ ಫೋನ್ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ, ನೆಚ್ಚಿನ ಫೋಟೋ, ಬ್ಯಾಂಕ್ ಖಾತೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗವು ಸಾಧ್ಯತೆಗಳಿವೆ. ಹೀಗಾಗಿ ಕೆಲ ಆ್ಯಪ್ ಬಗ್ಗೆ ಎಚ್ಚರ ಅಗತ್ಯ.
07:48 PM (IST) Feb 03
07:33 PM (IST) Feb 03
ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಈತ ಸಾಮಾನ್ಯ ಕೋಳಿ ಅಲ್ಲ, ಕೆಟ್ಟ ಚಾಳಿ ಇರುವ ಕೋಳಿ ಎಂದು ಮಾಡೆಲ್ ಹೇಳಿದ್ದಾರೆ. ಈ ಕಾಂಗ್ರೆಸ್ ನಾಯಕ ಮಾಡಿದ್ದ ಮೆಸೇಜ್ಗಳನ್ನು ಬಹಿರಂಗಪಡಿಸಿದ್ದಾರೆ.
07:26 PM (IST) Feb 03
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2,273 ವೃತ್ತ ಆಧಾರಿತ ಅಧಿಕಾರಿ (CBO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ.
07:25 PM (IST) Feb 03
07:05 PM (IST) Feb 03
ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, 1966ರಲ್ಲಿ ಗೋಹತ್ಯೆ ನಿಷೇಧ ಪ್ರತಿಭಟನೆ ವೇಳೆ ಕರಪಾತ್ರಿ ಮಹಾರಾಜ್ ನೀಡಿದ 'ಗೋಪಾಷ್ಟಮಿ ಶಾಪ' ಗಾಂಧಿ ಕುಟುಂಬವನ್ನು ಕಾಡುತ್ತಿದೆ. ಇದೇ ಶಾಪದಿಂದಾಗಿ ಇಂದಿರಾ, ರಾಜೀವ್ ಮತ್ತು ಸಂಜಯ್ ಗಾಂಧಿ ದುರಂತ ಅಂತ್ಯ ಕಂಡರು ಎಂದಿರುವ ಅವರು ಇದರ ಬಗ್ಗೆ ವಿವರಿಸಿದ್ದಾರೆ.
07:00 PM (IST) Feb 03
ಟ್ರಂಪ್ ಅವರ ಮೃದು ಸುಂಕ ನೀತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಮತ್ತು ಟಿಸಿಎಸ್ನಂತಹ ಪ್ರಮುಖ ಕಂಪನಿಗಳ ಷೇರುಗಳು ಶೇಕಡಾ 5 ರಿಂದ 7 ರಷ್ಟು ಹೆಚ್ಚಳ ಕಂಡಿವೆ.
06:41 PM (IST) Feb 03
ಸುಳ್ಳು ಅತ್ಯಾ*ಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವಿಷ್ಣು ತಿವಾರಿ ಅವರನ್ನು 2021ರಲ್ಲಿ ಅಲಹಾಬಾದ್ ಹೈಕೋರ್ಟ್ ನಿರಪರಾಧಿ ಎಂದು ಘೋಷಿಸಿತ್ತು. ಜೈಲಿನಿಂದ ಬಿಡುಗಡೆಯಾಗುವಾಗ ಅವರು ಕಣ್ಣೀರಿಟ್ಟ ವೀಡಿಯೋ ಇದೀಗ ವೈರಲ್ ಆಗಿದೆ.
06:36 PM (IST) Feb 03
ಆಫೀಸ್ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಮನೆಯಲ್ಲಿ ಕುಳಿತು ಆನ್ಲೈನ್ ಮೀಟಿಂಗ್ ಆಗಲ್ಲ ಎಂದು ಬಾಸ್ ಹೇಳಿದ್ದಾರೆ ಇದಕ್ಕೆ ಜೆನ್ಝಿ ಉದ್ಯೋಗಿ ನೀಡಿದ ಉತ್ತರಕ್ಕೆ ಬಾಸ್ ಕಂಗಾಲಾಗಿದ್ದಾರೆ.
06:31 PM (IST) Feb 03
ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ಹೊಸ ದಾಖಲೆಗಳು ಬಿಡುಗಡೆಯಾಗಿದ್ದು, ಜಾಗತಿಕ ಗಣ್ಯರ ಮೇಲೆ ನರಭಕ್ಷಕತೆಯ ಆರೋಪ ಮಾಡಿದ್ದ ಮಾಡೆಲ್ ಗೇಬ್ರಿಯೆಲಾ ರಿಕೊ ಜಿಮೆನೆಜ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2009ರಲ್ಲಿ ಗಣ್ಯರ ಪಾರ್ಟಿಯಲ್ಲಿನ ಕರಾಳ ಸತ್ಯದ ಆಕೆ ಹೇಳಿದ್ದ ಮಾತು ನಿಜವಾಗಿದೆ.
05:46 PM (IST) Feb 03
ಕೇಂದ್ರ ಸರ್ಕಾರವು ಹೊಸ ಬ್ಯಾಗೇಜ್ ರೂಲ್ಸ್ 2026 ಅನ್ನು ಜಾರಿಗೆ ತಂದಿದ್ದು, ವಿದೇಶದಿಂದ ಬರುವ ಭಾರತೀಯ ಪ್ರಯಾಣಿಕರಿಗೆ ಸುಂಕ ರಹಿತ ಮಿತಿಯನ್ನು ₹75,000ಕ್ಕೆ ಹೆಚ್ಚಿಸಿದೆ. ಮಹಿಳೆಯರು 40 ಗ್ರಾಂ ಮತ್ತು ಪುರುಷರು 20 ಗ್ರಾಂ ಚಿನ್ನಾಭರಣವನ್ನು ಸುಂಕವಿಲ್ಲದೆ ತರಲು ಅವಕಾಶ ಕಲ್ಪಿಸಲಾಗಿದೆ.
05:08 PM (IST) Feb 03
ಬಿಜೆಪಿ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ, ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಪ್ರಮುಖ ಜವಾಬ್ದಾರಿಗಳು ನೀಡಿರಲಿಲ್ಲ. ಇತ್ತೀಚೆಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
04:31 PM (IST) Feb 03
2026ರ ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಮುಂದಾಗಿದೆ. ಆದರೆ, ಐಸಿಸಿಯ 90% ಆದಾಯ ಭಾರತದಿಂದಲೇ ಬರುವುದರಿಂದ ಮತ್ತು ಪಾಕ್ ಕ್ರಿಕೆಟ್ ಬೋರ್ಡ್ ಐಸಿಸಿ ಅನುದಾನವನ್ನೇ ಅವಲಂಬಿಸಿರುವುದರಿಂದ, ಈ ನಿರ್ಧಾರವು ಪಾಕ್ ಕ್ರಿಕೆಟ್ನ ಸರ್ವನಾಶಕ್ಕೆ ಕಾರಣವಾಗಬಹುದು.
04:24 PM (IST) Feb 03
ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕವು ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಗಾಲ್ವಾನ್ ಸಂಘರ್ಷ ಮತ್ತು ಉನ್ನತ ಮಟ್ಟದ ರಹಸ್ಯ ಸಭೆಗಳ ವಿವರಗಳನ್ನು ಒಳಗೊಂಡಿರುವ ಈ ಪುಸ್ತಕದ ಬಿಡುಗಡೆಯನ್ನು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ತಡೆಹಿಡಿಯಲಾಗಿದೆ.
04:18 PM (IST) Feb 03
ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, ಮಹತ್ವದ ಮಾತುಕತೆ ನಡೆಸಿದ ವೇದಾಂತ ಮುಖ್ಯಸ್ಥ ಮೊದಲೇ ನಿರ್ಧರಿಸಿದಂತೆ 15,000 ಕೋಟಿ ರೂ ದಾನ ಮಾಡುವುದಾಗಿ ಪ್ರಧಾನಿ ಮೋದಿಗೆ ತಿಳಿಸಿದ್ದಾರೆ. ಯಾರಿಗೆಲ್ಲಾ ಆಸ್ತಿ ದಾನ?
03:43 PM (IST) Feb 03
03:29 PM (IST) Feb 03
ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ದರೆ ನೀವು ಅತೀವ ಎಚ್ಚರಿಕೆ ವಹಿಸಬೇಕು. ಕಾರಣ ಒಂದು ಸಣ್ಣ ಎಡವಟ್ಟಾದರೂ ಗ್ರಾಹಕರಿಗೆ ಸಮಸ್ಯೆ ತೀವ್ರಗೊಳ್ಳಲಿದೆ. ಏನಿದು ಮೆಸೇಜ್?
02:50 PM (IST) Feb 03
ಬೆಂಗಳೂರು: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಭಾರತ-ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿಕ್ಕಟು ಮತ್ತಷ್ಟು ಹೆಚ್ಚಾಗಿದೆ. ಹೀಗಿರುವಾಗಲೇ ಅಂಡರ್-19 ವಿಶ್ವಕಪ್ನಲ್ಲಿ ನಡೆದ ಒಂದು ಘಟನೆ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ನಡೆ ಕೊಹ್ಲಿಯನ್ನು ನೆನಪಿಸುವಂತಿದೆ.
02:01 PM (IST) Feb 03
5.35 ಲಕ್ಷ ಮಾರುತಿ ಇಗ್ನಿಸ್ ಕಾರಿನ ಫ್ಯಾನ್ಸಿ ನಂಬರ್ಗೆ 2 ಕೋಟಿ ಕೊಟ್ಟ ಉದ್ಯಮಿ, ಇದು ಭಾರತದ ಅತೀ ದುಬಾರಿ ರಿಜಿಸ್ಟ್ರೇಶನ್ ನಂಬರ್. ಸಾಮಾನ್ಯವಾಗಿ ಲಕ್ಷುರಿ ಕಾರಿಗೆ ಈ ರೀತಿ ನಂಬರ್ ಖರೀದಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಗ್ಗದ ಕಾರಿಗೆ 2.08 ಕೋಟಿ ನಂಬರ್ ಖರೀದಿಸಲಾಗಿದೆ.
01:35 PM (IST) Feb 03
ಬಹುತೇಕ ಪೋಷಕರು ಸಾಲ ಸೋಲ ಮಾಡಿಯಾದರೂ ಸರಿ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಿಗುವ ಶಿಕ್ಷಣ ಚೆನ್ನಾಗಿರಬೇಕು ಎಂಬ ಆಸೆಯಿಂದ ಮಕ್ಕಳನ್ನು ಲಕ್ಷ ಲಕ್ಷ ರೂಪಾಯಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಮಗಳನ್ನು ಅಂಗನವಾಡಿಗೆ ಸೇರಿಸಿ ಗಮನ ಸೆಳೆದಿದ್ದಾರೆ.
01:24 PM (IST) Feb 03
ಭಾರತ ಅಮೆರಿಕ ಟ್ರೇಡ್ ಡೀಲ್ ಸುಂಕ ಇಳಿಕೆಗೆ ಪಾಕಿಸ್ತಾನ ಕಂಗಾಲು, ಈ ಡೀಲ್ ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದೆ. ಭಾರತದ ಮೇಲಿನ ಸುಂಕ ಇಳಿಕೆಯಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಪ್ರಧಾನಿ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಮನೀರ್ ಟ್ರೋಲ್.
01:18 PM (IST) Feb 03
12:58 PM (IST) Feb 03
12:38 PM (IST) Feb 03
ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಜಸ್ಟೀಸ್ ಸೂರ್ಯಕಾಂತ್ ನೀಡಿದ ಖಡಕ್ ವಾರ್ನಿಂಗ್ ಬೆನ್ನಲ್ಲೇ ಭಾರತದಲ್ಲೇ ವ್ಯಾಟ್ಸಾಪ್ ಸ್ಥಗಿತಗೊಳ್ಳುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿದೆ.
12:35 PM (IST) Feb 03
ಮನೆಯಲ್ಲಿ ನಗದು ಇಟ್ಟುಕೊಂಡರೆ 84% ತೆರಿಗೆ ಕಟ್ಟಬೇಕೆಂಬ ಸುದ್ದಿ ನಿಜನಾ? ಬ್ಯಾಂಕ್ನಿಂದ ದೊಡ್ಡ ಮಟ್ಟದ ಕ್ಯಾಷ್ ಪಡೆದರೆ ಏನಾಗುತ್ತದೆ? ಆಸ್ತಿ ಮಾರಾಟ ಮಾಡುವ ಸಮಯದಲ್ಲಿ ಏನು ಮಾಡಬೇಕು? ಎಲ್ಲಾ ಫುಲ್ ಡಿಟೇಲ್ಸ್ ಇದರಲ್ಲಿ ನೀಡಲಾಗಿದೆ.
12:23 PM (IST) Feb 03
Election law tragedy: ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದು ಬರಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿದ್ದ ತಂದೆಯೊಬ್ಬ ತನಗಿದ್ದ ಮೂವರು ಮಕ್ಕಳಲ್ಲಿ ಒಬ್ಬಳು ಮಗಳ ಕತೆ ಮುಗಿಸಿದ್ದಾನೆ. ಮಹಾರಾಷ್ಟ್ರದ ನಾಂದೇಡ್ನ ಕೆರೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
11:31 AM (IST) Feb 03
ಜೆಫ್ರಿ ಎಪ್ಸ್ಟೀನ್ ಎಂಬ ಚಿಕ್ಕ ಹುಡುಗಿಯರ ಸಪ್ಲೈ ಬ್ರೋಕರ್ಗೆ 5400 ಕೋಟಿ ರೂ. ಆಸ್ತಿ ಇತ್ತು. ತನ್ನ ಕರಾಳ ದಂಧೆಗಾಗಿ ಸ್ವಂತ ದ್ವೀಪ, ಬೋಯಿಂಗ್ ವಿಮಾನವನ್ನೇ ಬಳಸುತ್ತಿದ್ದ. ಇತ್ತೀಚೆಗೆ ಬಹಿರಂಗವಾದ 'ಎಪ್ಸ್ಟೀನ್ ಫೈಲ್ಸ್' ಹಲವು ಸತ್ಯಗಳನ್ನು ಬಯಲು ಮಾಡಿದೆ.
10:59 AM (IST) Feb 03
ಬಿಜೆಪಿ ಸದಸ್ಯ ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ರಾಜ್ಯಸಭಾ ಭಾಷಣದಲ್ಲಿ, 31 ವರ್ಷಗಳ ಹಿಂದೆ ಸಿಪಿಐಎಂ ಕಾರ್ಯಕರ್ತರು ತಮ್ಮ ಕಾಲುಗಳನ್ನು ಕತ್ತರಿಸಿದ್ದಾರೆಂದು ಆರೋಪಿಸಿ ಕೃತಕ ಕಾಲುಗಳನ್ನು ಪ್ರದರ್ಶಿಸಿದರು. ಈ ಘಟನೆಯು ಸದನದಲ್ಲಿ ಕೋಲಾಹಲ ಸೃಷ್ಟಿಸಿತು.
10:58 AM (IST) Feb 03
10:54 AM (IST) Feb 03
09:51 AM (IST) Feb 03
ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಆತ ಹಲ್ಲೆ ನಡೆಸಿದ್ದಾನೆ.
09:07 AM (IST) Feb 03
ಪತಿ ತೀರಿಕೊಂಡ ನಂತರ ಖಿನ್ನತೆಯಿಂದ ಮನೆ ಕಳೆದುಕೊಂಡ 55 ವರ್ಷದ ರಿಯಾ ಹೋಮ್ಸ್, ಸುಮಾರು 8 ತಿಂಗಳು ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದರು. ಪೊಲೀಸ್ ಅಧಿಕಾರಿ ಜಾಮಿ ಅವರ ಸಹಾಯ ಮತ್ತು ದೇಣಿಗೆ ಸಂಗ್ರಹ ಅಭಿಯಾನದಿಂದಾಗಿ, ರಿಯಾ ಮತ್ತೆ ಹೊಸ ಸುಸಜ್ಜಿತ ಮನೆಯನ್ನು ಪಡೆದು ಹೊಸ ಜೀವನ ಆರಂಭಿಸಿದರು.
08:35 AM (IST) Feb 03