LIVE NOW
Published : Feb 17, 2026, 07:02 AM ISTUpdated : Feb 17, 2026, 11:23 PM IST

India Latest News Live: ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ

ಸಾರಾಂಶ

ಸಿಂಗಾಪುರ: ಅಮೆರಿಕದ ಒತ್ತಡ ಹಿನ್ನೆಲೆಯಲ್ಲಿ ಭಾರತ ರಷ್ಯಾ ತೈಲ ಖರೀದಿ ಕಡಿತ ಮಾಡಿದ ಬೆನ್ನಲ್ಲೇ ಇದರ ಲಾಭವನ್ನು ಚೀನಾ ಪಡೆದುಕೊಂಡಿದೆ. ಸತತ 3ನೇ ತಿಂಗಳು ಚೀನಾ, ದಾಖಲೆಯ ಪ್ರಮಾಣದಲ್ಲಿ ರಷ್ಯಾದಿಂದ ಅಗ್ಗದ ಬೆಲೆಯ ತೈಲ ಖರೀದಿಸಿದೆ. ಅಂಕಿ ಅಂಶಗಳ ಪ್ರಕಾರ ಫೆಬ್ರುವರಿಯಲ್ಲಿ ನಿತ್ಯ 20.7 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ರಷ್ಯಾದಿಂದ ಚೀನಾಗೆ ಸರಬರಾಜಾಗಿದೆ. ಈ ಪ್ರಮಾಣ ಜನವರಿಯಲ್ಲಿ 17 ಲಕ್ಷ, ಡಿಸೆಂಬರ್‌ನಲ್ಲಿ 20 ಲಕ್ಷವಿತ್ತು. ಕಳೆದ ಡಿಸೆಂಬರ್‌ನಲ್ಲಿ ಭಾರತ 2 ವರ್ಷಗಳಲ್ಲೇ ಅತಿ ಕನಿಷ್ಠ ಪ್ರಮಾಣದಲ್ಲಿ ರಷ್ಯಾ ತೈಲ ಖರೀದಿಸಿತ್ತು.

Lakshmi Priya

11:23 PM (IST) Feb 17

ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ

ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ ಬಿಚ್ಚಿಟ್ಟಿದ್ದಾರೆ. ಹಲವು ಧರ್ಮದ ಪುಣ್ಯಗಳಿಂದ ನನಗೆ ಸನಾತನ ಧರ್ಮದಲ್ಲಿರುವ ಸಾಧ್ಯವಾಗಿದೆ ಎಂದಿದ್ದಾರೆ.

Read Full Story

11:02 PM (IST) Feb 17

Vijay Devarakonda ಜೊತೆ ಲಿಪ್​ಲಾಕ್​ ಮಾಡುವೆ - ಮೈಸೂರು ಸ್ಯಾಂಡಲ್​ ಬ್ಯೂಟಿ ತಮನ್ನಾ ಆಸೆ ಕೇಳಿ!

ತಮ್ಮ 25 ವರ್ಷಗಳ ಸಿನಿಪಯಣದಲ್ಲಿ 'ನೋ ಕಿಸ್ಸಿಂಗ್' ಪಾಲಿಸಿ ಅನುಸರಿಸುತ್ತಿದ್ದ ನಟಿ ತಮನ್ನಾ ಭಾಟಿಯಾ, ವಿಜಯ್ ದೇವರಕೊಂಡ ಜೊತೆ ಮಾತ್ರ ಲಿಪ್‌ಲಾಕ್‌ ಮಾಡುವುದಾಗಿ   ಹೇಳಿದ್ದರು. ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ಅವರ ಮದುವೆಯ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೆ ವೈರಲ್​ ಆಗ್ತಿದೆ. ಏನದು ಸುದ್ದಿ? 

Read Full Story

10:24 PM (IST) Feb 17

EPF ಬಡ್ಡಿದರದಲ್ಲಿ ಭಾರಿ ಬದಲಾವಣೆ? ಉದ್ಯೋಗಿಗಳಿಗೆ ಬಿಗ್​ ಶಾಕ್​ ಕೊಡಲಿದ್ಯಾ ಸರ್ಕಾರ? ಏನಿದು ಸುದ್ದಿ?

2024-25ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (ಪಿಎಫ್) ಮೇಲಿನ ಬಡ್ಡಿದರ 8.25% ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಡ್ಡಿದರ ಇಳಿಕೆಯಾಗಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಡಿಟೇಲ್ಸ್​  

Read Full Story

10:21 PM (IST) Feb 17

ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ದೇಶದ ಅತೀ ಕಡಿಮೆ ಬೆಲೆ MPV

ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ಇದು ಭಾರತದ ಅತೀ ಕಡಿಮೆ ಬೆಲೆಯ ಎಂಪಿವಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಣ್ಣ ಕಾರುಗಳ ಬೆಲೆಯಲ್ಲಿ ಇದೀಗ 7 ಸೀಟಿನ ಕಾರು ಲಭ್ಯವಾಗಿದೆ.

 

Read Full Story

09:34 PM (IST) Feb 17

Bigg Boss ವೀಕ್ಷಕರಿಗೆ ಗುಡ್​ನ್ಯೂಸ್​; ಮುಂದಿನ ಸೀಸನ್​ ಶೀಘ್ರದಲ್ಲೇ ಶುರು- ಈ ಬಾರಿ ಏನು ವಿಶೇಷತೆ?

ಕನ್ನಡದ ಬಿಗ್​ಬಾಸ್​ ಸೀಸನ್​ 12 ಹವಾ ಇನ್ನೂ ನಿಂತಿಲ್ಲ. ಮುಂದಿನ ಸೀಸನ್​ ಯಾವಾಗ ಎಂದು ವೀಕ್ಷಕರು ಕಾಯುತ್ತಿರುವಾಗಲೇ ಇನ್ನೊಂದು ಕಡೆಯ ವೀಕ್ಷಕರಿಗೆ ಗುಡ್​​ನ್ಯೂಸ್​ ಸಿಕ್ಕಿದೆ. ಏನದು?

 

Read Full Story

09:08 PM (IST) Feb 17

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಹ್ಯುಂಡೈ ವರ್ನಾ, ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಸೇರಿ ಆಯ್ದ ಕಾರುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

 

Read Full Story

09:08 PM (IST) Feb 17

2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು - ಅಸ್ಸಾಂ ಸಿಎಂ

2014ರಲ್ಲಿ ಸೋನಿಯಾ ಗಾಂಧಿಯವರ ಒಪ್ಪಿಗೆಯ ಹೊರತಾಗಿಯೂ, ರಾಹುಲ್ ಗಾಂಧಿಯವರ ಮಧ್ಯಪ್ರವೇಶದಿಂದಾಗಿ ತಮಗೆ ಅಸ್ಸಾಂ ಮುಖ್ಯಮಂತ್ರಿ ಹುದ್ದೆ ತಪ್ಪಿಹೋಯಿತು ಎಂದು ಹಿಮಂತ್ ಬಿಸ್ವಾ ಶರ್ಮಾ ಬಹಿರಂಗಪಡಿಸಿದ್ದಾರೆ.

Read Full Story

09:06 PM (IST) Feb 17

ಈಜಿಪ್ಟ್‌ನಲ್ಲಿ 2000 ವರ್ಷಗಳ ಹಿಂದಿನ ತಮಿಳು-ಬ್ರಾಹ್ಮಿ ಶಾಸನ ಪತ್ತೆ! ಮಹತ್ವದ ಬರಹವೂ ಉಲ್ಲೇಖ

ಈಜಿಪ್ಟ್‌ನ ಪ್ರಸಿದ್ಧ ವ್ಯಾಲಿ ಆಫ್ ದಿ ಕಿಂಗ್ಸ್ ಪ್ರದೇಶದಲ್ಲಿ ಸುಮಾರು 2000 ವರ್ಷಗಳಷ್ಟು ಹಳೆಯದಾದ ತಮಿಳು–ಬ್ರಾಹ್ಮಿ ಶಾಸನಗಳು ಪತ್ತೆಯಾಗಿವೆ. ಈ ಐತಿಹಾಸಿಕ ಅನ್ವೇಷಣೆಯು ಪ್ರಾಚೀನ ತಮಿಳು ವ್ಯಾಪಾರಿಗಳು ಈಜಿಪ್ಟ್‌ನೊಂದಿಗೆ ಹೊಂದಿದ್ದ ಜಾಗತಿಕ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕವನ್ನು ದೃಢಪಡಿಸುತ್ತದೆ.

Read Full Story

08:46 PM (IST) Feb 17

ಫೆ.22ಕ್ಕೆ ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ, ಬಿಜೆಪಿ ಸೇರಲಿದ್ದಾರೆ ಮಾಜಿ ರಾಜ್ಯಾಧ್ಯಕ್ಷ ಎಂದ ಸಿಎಂ

ಫೆ.22ಕ್ಕೆ ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ರಾಜ್ಯ ಅಧ್ಯಕ್ಷ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಸಿಎಂ ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.

 

Read Full Story

08:23 PM (IST) Feb 17

ಇತಿಹಾಸದ ಅತಿದೊಡ್ಡ ಆವಿಷ್ಕಾರ - ಮರಳಿನ ಅಡಿಯಲ್ಲಿ ಪತ್ತೆಯಾಯ್ತು 3,000 ವರ್ಷ ಹಳೆಯ 'ಚಿನ್ನದ ನಗರ'!

ಈಜಿಪ್ಟ್‌ನ ಸುಕಾರಿ ಪರ್ವತಗಳಲ್ಲಿ ಪುರಾತತ್ತ್ವಜ್ಞರು 3,000 ವರ್ಷಗಳಷ್ಟು ಹಳೆಯದಾದ ಚಿನ್ನದ ಸಂಸ್ಕರಣಾ ನಗರವನ್ನು ಕಂಡುಹಿಡಿದಿದ್ದಾರೆ, ಇದು ಸುಧಾರಿತ ಗಣಿಗಾರಿಕೆ ವ್ಯವಸ್ಥೆಗಳು ಮತ್ತು ಪ್ರಾಚೀನ ವಸತಿ ವಸಾಹತುಗಳ ಪುರಾವೆಗಳನ್ನು ಬಹಿರಂಗಪಡಿಸಿದೆ.

 

Read Full Story

07:45 PM (IST) Feb 17

ಭಾರತವೇ ಜಗತ್ತಿನ ಹೊಸ ನಾಯಕ - ಮೈಕ್ರೋಸಾಫ್ಟ್, ಗೂಗಲ್ ಸಿಇಒಗಳ ಹೆಸರು ಉಲ್ಲೇಖಿಸಿ ಮ್ಯಾಕ್ರನ್ ಮೆಚ್ಚುಗೆ!

ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್, ಭಾರತವನ್ನು ಜಗತ್ತಿನ ನಾಯಕ ಎಂದು ಶ್ಲಾಘಿಸಿದ್ದಾರೆ. 'ಮೇಕ್ ಇನ್ ಇಂಡಿಯಾ' ಯೋಜನೆಗೆ ಫ್ರಾನ್ಸ್ ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದ ಅವರು, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಸಹಕಾರ ಇರಲಿದೆ ಎಂದರು.

Read Full Story

07:44 PM (IST) Feb 17

ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಕೈಹಿಡಿದು ಕುಣಿದ ಚೆಲುವೆ ಯಾರು?

ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಬಾಲಿವುಡ್ ಹಾಡಿದೆ ಗಿಲ್ ಸ್ಟೆಪ್ಸ್ ಹಾಕಿದ್ದಾರೆ. ವಿಶೇಷ ಅಂದರೆ ಗಿಲ್ ಚೆಲುವೆಯೊಬ್ಬರ ಕೈಹಿಡಿದು ಡ್ಯಾನ್ಸ್ ಮಾಡಿದ್ದಾರೆ. ತೆಂಡೂಲ್ಕರ್ ಮನೆ ಕಾರ್ಯಕ್ರಮದಲ್ಲಿ ಗಿಲ್ ಜೊತೆ ಕಾಣಿಸಿಕೊಂಡಿದ್ದು ಯಾರು

Read Full Story

07:24 PM (IST) Feb 17

ಭಾರತಕ್ಕಿಂತ ಭಾರೀ ಕಡಿಮೆ ಬೆಲೆಯಲ್ಲಿ ಫ್ರಾನ್ಸ್‌ನಿಂದ ರಫೇಲ್‌ ಖರೀದಿ ಮಾಡಿದ ಇಂಡೋನೇಷ್ಯಾ, ಕಾರಣವೇನು?

Why India’s Rafale Deal is Costlier Than Indonesia ಭಾರತವು ಫ್ರಾನ್ಸ್‌ನಿಂದ ಒಟ್ಟು 114 ರಫೇಲ್ ಜೆಟ್‌ಗಳನ್ನು ಖರೀದಿಸಲಿದೆ. ಇವುಗಳಲ್ಲಿ 96 ವಿಮಾನಗಳನ್ನು ನಾಗ್ಪುರದಲ್ಲಿ ಫ್ರೆಂಚ್ ಕಂಪನಿ ಡಸಾಲ್ಟ್ ತಯಾರಿಸುತ್ತದೆ. 18 ಜೆಟ್‌ಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗುತ್ತದೆ.

 

Read Full Story

07:19 PM (IST) Feb 17

ಈ ಸಿಂಪಲ್ ಟಿಪ್ಸ್‌ನಿಂದ ಕೇವಲ 7 ದಿನಗಳಲ್ಲಿ ನ್ಯಾಚುರಲ್ ಆಗಿ ಮುಖದಲ್ಲಿ ಹೊಳಪು ಪಡೆಯಿರಿ! ಒಮ್ಮೆ ಟ್ರೈ ಮಾಡಿ

ಮೇಕಪ್ ಇಲ್ಲದೆಯೇ ಮುಖ ಫ್ರೆಶ್ ಆಗಿ, ಕ್ಲಿಯರ್ ಆಗಿ ಕಾಣಬೇಕು ಅಂತ ಯಾರಿಗೆ ತಾನೇ ಆಸೆ ಇರಲ್ಲ? ದುಬಾರಿ ಪ್ರಾಡಕ್ಟ್‌ಗಳಿಲ್ಲದೆ, ಕೇವಲ 7 ದಿನಗಳಲ್ಲಿ ನಿಮ್ಮ ಚರ್ಮದಲ್ಲಿ ದೊಡ್ಡ ಬದಲಾವಣೆ ತರಲು ಕೆಲವು ಮನೆಮದ್ದುಗಳಿವೆ.
Read Full Story

06:44 PM (IST) Feb 17

ಅತ್ಯಂತ ಆಧುನಿಕ e-Vitara ಅನಾವರಣ ಮಾಡಿದ ಮಾರುತಿ ಸುಜಿಕಿ, ಬೆಲೆ ಎಷ್ಟು? ಒಂದೇ ಚಾರ್ಜ್‌ಗೆ 543 ಕಿ.ಮೀ ಮೈಲೇಜ್‌!

Maruti e-Vitara EV Launched: Price Starts at Rs 10.99 Lakh ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಇಂದು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಕೊನೆಗೂ ಬಿಡುಗಡೆ ಮಾಡಿದೆ. ಮಾರುತಿಯ ಇ-ವಿಟಾರಾ ಗ್ರ್ಯಾಂಡ್‌ ಆಗಿ ಅನಾವರಣವಾಗಿದ್ದು, ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ.

 

Read Full Story

06:41 PM (IST) Feb 17

ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಮೆಸೇಜ್ ರಿವೀಲ್ ಮಾಡಿದ ಪೂನಂ ಪಾಂಡೆ

ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಡೈರೆಕ್ಟ್ ಮೆಸೇಜ್ ಮಾಡಿದ್ದ. ಕೆಲ ಸಮಯ ನನ್ನ ಜೊತೆ ಕಳೆಯಬಲು ಪ್ಲಾನ್ ಮಾಡಿಕೊಂಡಿದ್ದ. ಮುಂದೇನಾಯ್ತು ಅನ್ನೋದನ್ನು ಪೂನಂ ಪಾಂಡೆ ಹೇಳಿದ್ದಾರೆ.

 

Read Full Story

06:39 PM (IST) Feb 17

ಜಿಂಬಾಬ್ವೆ-ಐರ್ಲೆಂಡ್ ಮ್ಯಾಚ್ ರದ್ದು! ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಔಟ್!

ಪಲ್ಲೆಕೆಲೆ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

 

Read Full Story

06:23 PM (IST) Feb 17

ವಿದೇಶಿ ಆಸ್ತಿ ಬಚ್ಚಿಟ್ಟ ಉದ್ಯಮಿಗಳಿಗೆ ಐಟಿ ಶಾಕ್ - ದೊಡ್ಡ ಕುಳಗಳ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆ!

ಈ ಕುಟುಂಬಗಳು ಅಹಮದಾಬಾದ್, ಸೂರತ್, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ನೆಲೆಸಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿವೆ.

 

Read Full Story

06:22 PM (IST) Feb 17

ಹಣೆಗೆ ವಿಭೂತಿ, ಕತ್ತಲ್ಲಿ ರುದ್ರಾಕ್ಷಿ ಧರಿಸಿ ಹಿಂದೂ ಯುವತಿಯೊಂದಿಗೆ ಉಜ್ಜಯಿನಿಗೆ ಬಂದ ಜಾಫರ್‌ ಖಾನ್‌ಗೆ ಥಳಿತ

ಹಿಂದೂ ಯುವತಿಯೊಂದಿಗೆ ಉಜ್ಜಯಿನಿಯ ಮಹಾಕಾಲ ದೇವಸ್ಥಾನಕ್ಕೆ ಹಿಂದೂ ವೇಷದಲ್ಲಿ ಬಂದಿದ್ದ ಮುಸ್ಲಿಂ ಯುವಕನಿಗೆ ಭಜರಂಗದಳದ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಂಜಾಬ್‌ನ ಮೊಹಾಲಿಯ ನಿವಾಸಿಗಳಾದ ಇವರಿಬ್ಬರು ಹೋಟೆಲ್‌ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ.

Read Full Story

05:40 PM (IST) Feb 17

ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಹೊಸ ದಾಖಲೆ

ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಸಾಮಾನ್ಯವಾಗಿ ಗಿಫ್ಟ್ ಐಟಂ, ಚಾಕೋಲೇಟ್, ಗ್ರೀಟಿಂಗ್ಸ್, ಗುಲಾಬಿ ಹೂವು ಸೇರಿದಂತೆ ಕೆಲ ವಸ್ತುಗಳ ಮಾರಾಟ ಅಧಿಕವಾಗಿತ್ತು. ಆದರೆ ಈ ಬಾರಿ ಭಾರತ ಹೊಸ ದಾಖಲೆ ಬರೆದಿದೆ.

 

Read Full Story

05:06 PM (IST) Feb 17

ಪಂಚರಾಜ್ಯ ವಿಧಾನಸಭಾ ಚುನಾವಣೆ - ಮಾರ್ಚ್‌ನಲ್ಲಿ ಮುಹೂರ್ತ ಫಿಕ್ಸ್?

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಮಾರ್ಚ್ ಮಧ್ಯದಲ್ಲಿ ಚುನಾವಣಾ ಆಯೋಗ ಪ್ರಕಟಿಸುವ ಸಾಧ್ಯತೆಯಿದೆ. ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು, ಆಯೋಗವು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ..

Read Full Story

04:54 PM (IST) Feb 17

ವಧುವಿನ ಮೇಲೆ ಹೂವಿನಂತೆ 8.5 ಕೋಟಿ ರೂ ಚೆಲ್ಲಿದ ವರನ ಕುಟುಂಬ, ನೋಟಿನ ಮೇಲೆ ಸಂಭ್ರಮ

ವಧುವಿನ ಮೇಲೆ ಹೂವಿನಂತೆ 8.5 ಕೋಟಿ ರೂ ಚೆಲ್ಲಿದ ವರನ ಕುಟುಂಬ, ಸುತ್ತಲು ನಿಂತು 500 ರೂಪಾಯಿ, 200 ರೂಪಾಯಿ ನೋಟುಗಳನ್ನು ಎಸೆದಿದ್ದಾರೆ. ಅದ್ಧೂರಿ ಮದುವೆಯಲ್ಲಿ ನೋಟುಗಳ ರಾಶಿ ತುಂಬಿಹೋಗಿದೆ.

 

Read Full Story

04:36 PM (IST) Feb 17

ತನ್ನ ನರ್ಸರಿಯಲ್ಲೇ ಶಿವನ ಪ್ರೀತಿಯ ಗಿಡ ಬೆಳೆಸಿದ್ದ ಜೆಫ್ರಿ ಎಪ್ಸ್ಟೀನ್‌!

ಜೆಫ್ರಿ ಎಪ್ಸ್ಟೀನ್ ಫೈಲ್ಸ್‌ನಲ್ಲಿ ಉಲ್ಲೇಖವಾದ 'ಟ್ರಂಪೆಟ್ ಸಸ್ಯ' ಅಥವಾ ಉಮ್ಮತ್ತಿ ಗಿಡದ ಬಗ್ಗೆ ಎಪ್ಸ್ಟೀನ್ ಆಸಕ್ತಿ ಹೊಂದಿದ್ದನು. ಸ್ಕೋಪೋಲಮೈನ್ ಎಂಬ ರಾಸಾಯನಿಕದಿಂದ ವ್ಯಕ್ತಿಯನ್ನು ನಿಯಂತ್ರಿಸಬಹುದಾದ ಈ ಸಸ್ಯವು, ಹಿಂದೂ ಧರ್ಮದಲ್ಲಿ ಶಿವನಿಗೆ ಅರ್ಪಿಸುವ ಪವಿತ್ರ ಪುಷ್ಪವೆಂಬುದೇ ವಿಶೇಷ.
Read Full Story

04:15 PM (IST) Feb 17

ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು

ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್,, ಕಂಪನಿಯಲ್ಲಿ ಸುದೀರ್ಘ ಕಾಲದಿಂದ ಕೆಲಸ ಮಾಡುತ್ತಾ ಕಂಪನಿ ಬೆಳವಣಿಗೆಯಲ್ಲಿ ಪ್ರಮುಥ ಪಾತ್ರ ನಿರ್ವಹಿಸಿದ 47 ಉದ್ಯೋಗಿಗಳಿಗೆ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆ.

Read Full Story

03:53 PM (IST) Feb 17

ಐರ್ಲೆಂಡ್-ಜಿಂಬಾಬ್ವೆ ಮ್ಯಾಚ್‌ಗೆ ಮಳೆ ಅಡ್ಡಿ; ಪಂದ್ಯ ರದ್ದಾದ್ರೆ ಆಸ್ಟ್ರೇಲಿಯಾಗೆ ಇದೆಯಾ ಚಾನ್ಸ್? ಹೀಗಿದೆ ನೋಡಿ ಸೂಪರ್-8 ಲೆಕ್ಕಾಚಾರ

ಪಲ್ಲೆಕೆಲೆ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಮಹತ್ವದ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಒಂದು ವೇಳೆ ಪಂದ್ಯ ರದ್ದಾದರೇ ಯಾರಿಗೆ ಲಾಭ? ಸೂಪರ್-8 ಲೆಕ್ಕಾಚಾರ ಏನು ನೋಡೋಣ ಬನ್ನಿ.

 

Read Full Story

03:51 PM (IST) Feb 17

ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಕ್ಯಾಬಲ್ಲೇ ಬಿಟ್ಟು ಹೋದ ಬೆಂಗಳೂರು ಪೋಷಕರು

parents forget child in taxi: ಬೆಂಗಳೂರಿನಲ್ಲಿ ಪೋಷಕರು ತಮ್ಮ 4 ವರ್ಷದ ಮಗುವನ್ನು ಕ್ಯಾಬ್‌ನಲ್ಲಿ ಮರೆತು ಮನೆಗೆ ಬಂದಿದ್ದಾರೆ. ಮಗು ಗಾಡಿಯಲ್ಲಿ ನಿದ್ರಿಸುತ್ತಿದ್ದು, ಪೋಷಕರು ಇಳಿಯುವಾಗ ಗಮನಿಸಿರಲಿಲ್ಲ. ನಂತರ ಪೊಲೀಸರ ಸಹಾಯದಿಂದ ಒಂದು ಗಂಟೆಯೊಳಗೆ ಮಗು ಸುರಕ್ಷಿತವಾಗಿ ಪೋಷಕರನ್ನು ಸೇರಿದೆ.

Read Full Story

03:42 PM (IST) Feb 17

'2026ಕ್ಕೆ ಪಾಕಿಸ್ತಾನವೇ ಜಗತ್ತಿನ ಏಕೈಕ ಶ್ರೀಮಂತ ದೇಶ!' - ಸೆನೆಟರ್ ಅಬಿದಿ ಭವಿಷ್ಯ ಫುಲ್‌ ಟ್ರೋಲ್‌ ಮಾಡಿದ ನೆಟ್ಟಿಗರು!

ಪಾಕಿಸ್ತಾನ ಸೆನೆಟರ್ ಫೈಸಲ್ ರಜಾ ಅಬಿದಿ ನವೆಂಬರ್ 2026 ರ ವೇಳೆಗೆ ಪಾಕಿಸ್ತಾನ ವಿಶ್ವದ ಏಕೈಕ ಶ್ರೀಮಂತ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಅವರ ಹೇಳಿಕೆಗಳು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗಿವೆ.

 

Read Full Story

03:30 PM (IST) Feb 17

ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಲೈಟ್ ಆನ್ ಆದಾಗ ಹೆಂಡತಿ ಶವವಾಗಿ ಪತ್ತೆ

ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಪ್ರೇಮಿಗಳ ದಿನ ಪತಿ ಹಾಗೂ ಪತ್ನಿ ಇಬ್ಬರು ಖುಷಿ ಖುಷಿಯಿಂದ ಡಿನ್ನರ್ ಸವಿದಿದ್ದಾರೆ. ಇತ್ತ ಪೊಲೀಸರಿಗೆ ಕರೆ ಮಾಡಿ ಪತ್ನಿ ಶವ ಪತ್ತೆಯಾಗಿದ್ದು ಎಂದು ಮಾಹಿತಿ ನೀಡಿದ್ದು ಪತಿ. ಹಾಗಾದರೆ ಕೊಂದಿದ್ದು ಯಾರು?

Read Full Story

03:10 PM (IST) Feb 17

ಭಾರತಕ್ಕೆ ತಪ್ಪಿದ ರಷ್ಯಾ 'ಅಗ್ಗದ ತೈಲ'ದ ಲಾಭ; ಡ್ರ್ಯಾಗನ್ ಚೀನಾಗೆ ಈಗ ಮಾಸ್ಕೋ ಪ್ರಮುಖ ಆಪ್ತ!

ಅಮೆರಿಕದ ಒತ್ತಡದಿಂದಾಗಿ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದೆ. ಇದರ ನೇರ ಲಾಭ ಪಡೆದ ಚೀನಾ, ಸತತ ಮೂರನೇ ತಿಂಗಳೂ ದಾಖಲೆಯ ಪ್ರಮಾಣದಲ್ಲಿ ಅಗ್ಗದ ರಷ್ಯನ್ ತೈಲವನ್ನು ಖರೀದಿಸಿ ತನ್ನ ಆಮದನ್ನು ಹೆಚ್ಚಿಸಿಕೊಂಡಿದೆ.
Read Full Story

02:34 PM (IST) Feb 17

ಗ್ರೇಟ್ ನಿಕೋಬಾರ್ ಯೋಜನೆಗೆ NGT ಗ್ರೀನ್ ಸಿಗ್ನಲ್ - 80,000 ಕೋಟಿಯ ವಿವಾದಾತ್ಮಕ ಪ್ರಾಜೆಕ್ಟ್‌ಗೆ ಸಿಕ್ಕಿತು ಕಾನೂನು ಬಲ!

ಯೋಜನೆಯ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಲು ನ್ಯಾಯಮಂಡಳಿಯು 2023 ರ NGT ಆದೇಶ ಮತ್ತು ಉನ್ನತಾಧಿಕಾರ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿತು, ಆದರೆ ಸಮಿತಿಯ ವರದಿಯು ಗೌಪ್ಯ ಸ್ವರೂಪದ್ದಾಗಿರುವುದರಿಂದ ಅದನ್ನು ಹಂಚಿಕೊಳ್ಳಲಾಗುವುದಿಲ್ಲ ಎಂದು ತೀರ್ಪು ನೀಡಿದೆ.

 

Read Full Story

02:26 PM (IST) Feb 17

10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ

ಬೆಂಗಳೂರಿನ ವೈದ್ಯೆ ಡಾ. ಥಂಕಮ್ ಎಸ್ ಅವರು, ಅಪರಿಚಿತರಿಗೆ ಕಿಡ್ನಿ ದಾನ ಮಾಡಲು ಇದ್ದ ಕಾನೂನಿನ ಅಡೆತಡೆಗಳ ವಿರುದ್ಧ 10 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಅಂತಿಮವಾಗಿ ಹೈಕೋರ್ಟ್ ಅನುಮತಿ ಪಡೆದು, 56 ವರ್ಷದ ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿಯನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Read Full Story

02:25 PM (IST) Feb 17

ಸಂಜು ಸ್ಯಾಮ್ಸನ್‌ಗೆ ಲಾಸ್ಟ್ ಚಾನ್ಸ್? ಬುಮ್ರಾ, ಕಿಶನ್‌ಗೆ ರೆಸ್ಟ್, ನೆದರ್ಲೆಂಡ್ಸ್ ವಿರುದ್ಧ ತಂಡದಲ್ಲಿ 3 ಬದಲಾವಣೆ!

ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಸೂಪರ್-8 ಹಂತಕ್ಕೇರಿರುವ ಭಾರತ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್ ಬಲ ಪರೀಕ್ಷಿಸಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ ಎನ್ನಲಾಗಿದೆ.

Read Full Story

01:54 PM (IST) Feb 17

ವಾರಸುದಾರರಿಲ್ಲದ 60 ಕೋಟಿ ಆಸ್ತಿ ಬಿಟ್ಟು ಹೋದ ವೈದ್ಯೆ - ಸಾವಿನ ಬಗ್ಗೆ ನೂರೆಂಟು ಅನುಮಾನ

ಭೋಪಾಲ್‌ನಲ್ಲಿ 61 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ 81 ವರ್ಷದ ನೇತ್ರತಜ್ಞೆ ಹೇಮಲತಾ ಶ್ರೀವಾಸ್ತವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಅವರು ಹಠಾತ್ ಅಸ್ವಸ್ಥರಾದ ಸಮಯದಲ್ಲಿ ಆಸ್ತಿ ದಾನ ಮಾಡಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಸಾವು ಅನುಮಾನ ಹುಟ್ಟಿಸಿದೆ.

Read Full Story

01:32 PM (IST) Feb 17

'ಹೂವು ಸೂಪರ್' ಎಂದ ಫ್ಯಾನ್‌ಗೆ ಕ್ಯೂಟ್ ರಿಪ್ಲೆ ಕೊಟ್ಟ ನಟಿ ಕೀರ್ತಿ ಸುರೇಶ್! ವಿಡಿಯೋ ವೈರಲ್

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಹೊರಟ ವೇಳೆ ಅಭಿಮಾನಿಯೊಬ್ಬ ಕೊಟ್ಟ ಕಾಂಪ್ಲಿಮೆಂಟ್ಸ್‌ಗೆ ನಟಿ ಹೇಳಿದ್ದೇನು? ನೀವೇ ನೋಡಿ

Read Full Story

01:32 PM (IST) Feb 17

ಸ್ಕ್ವಿಡ್ ತೋರನ್, ಮೀನಿನ ಮೊಟ್ಟೆ ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರ ಸಾವು! ಗೆಳೆಯ ಬಿಚ್ಚಿಟ್ಟ ಆ ಕರಾಳ ಕ್ಷಣ

ಹೋಟೆಲ್‌ನಲ್ಲಿ ಸ್ಕ್ವಿಡ್ ತೋರನ್ ಮತ್ತು ಮೀನಿನ ಮೊಟ್ಟೆ ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರಂತಕ್ಕೆ ಫುಡ್ ಪಾಯ್ಸನಿಂಗ್ ಅಥವಾ ತೀವ್ರ ಅಲರ್ಜಿ ಕಾರಣವೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Read Full Story

01:07 PM (IST) Feb 17

Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ

ಯುಪಿಐ ಪಾವತಿ ವ್ಯವಸ್ಥೆಯು ನಗದು ಪಾವತಿಯನ್ನು ಮೀರಿಸಿದ್ದು, ಪ್ರಸ್ತುತ ದೇಶದ ಶೇ.57ರಷ್ಟು ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತಿವೆ. ಕೇಂದ್ರ ಹಣಕಾಸು ಇಲಾಖೆಯ ವರದಿಯು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರುಪೇ ಡೆಬಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸಲು ಶಿಫಾರಸು ಮಾಡಿದೆ.

Read Full Story

01:06 PM (IST) Feb 17

Actress Prathyusha Death - ಇದು ಕೊ*ಲೆ ಅಲ್ಲ ಎಂದ ಸುಪ್ರೀಂ ಕೋರ್ಟ್‌, ಆದ್ರೆ ಗಂಡ ದೋಷಿ!

23 ವರ್ಷಗಳ ಹಿಂದಿನ ನಟಿ ಪ್ರತ್ಯುಷ್ಯ ಆತ್ಮ*ಹ*ತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು ನೀಡಿದೆ. ಆತ್ಮ*ಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಿದ್ಧಾರ್ಥ ರೆಡ್ಡಿಯನ್ನು ದೋಷಿ ಎಂದು ಘೋಷಿಸಿದ್ದು, ಆತನ ಅರ್ಜಿಯನ್ನು ವಜಾಗೊಳಿಸಿದೆ.

Read Full Story

12:46 PM (IST) Feb 17

ಮಾಡರ್ನ್ ಇಂಟೀರಿಯರ್, ಸ್ಟೈಲಿಶ್ ಲುಕ್! ಮಾಧುರಿ ದೀಕ್ಷಿತ್ ಐಷಾರಾಮಿ ₹48 ಕೋಟಿ ಮನೆ ಹೇಗಿದೆ ನೋಡಿ!

ಮಾಧುರಿ ದೀಕ್ಷಿತ್ ಈಗ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ, ವೆಬ್ ಸೀರೀಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರ 'ಮಿಸೆಸ್ ದೇಶಮುಖ್' ಸೀರೀಸ್ ಬಂದಿತ್ತು. ಈ ನಡುವೆ, ಅವರ ಮುಂಬೈನ ಐಷಾರಾಮಿ ಅಪಾರ್ಟ್‌ಮೆಂಟ್‌ನ ಒಳಗಿನ ಫೋಟೋಗಳನ್ನು ನೋಡೋಣ.

Read Full Story

12:43 PM (IST) Feb 17

ರೈಲಿನಲ್ಲೇ ಗರ್ಭಿಣಿಗೆ ಸೀಮಂತ ಮಾಡಿದ ಮಹಿಳಾ ಸಹ ಪ್ರಯಾಣಿಕರು - ವೀಡಿಯೋ ವೈರಲ್

ಮುಂಬೈ ಲೋಕಲ್ ರೈಲಿನಲ್ಲಿ, ಸಹ ಪ್ರಯಾಣಿಕ ಮಹಿಳೆಯರು ಗರ್ಭಿಣಿಯೊಬ್ಬರಿಗೆ ಅಚ್ಚರಿಯ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ರೈಲಿನ ಬೋಗಿಯನ್ನು ಅಲಂಕರಿಸಿ, ಸಾಂಪ್ರದಾಯಿಕವಾಗಿ ಸೀಮಂತ ಮಾಡಿ ಉಡುಗೊರೆಗಳನ್ನು ನೀಡಿದ ಈ ಭಾವುಕ ಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

12:01 PM (IST) Feb 17

6 ಏರ್‌ಬ್ಯಾಗ್‌, ಬೆಲೆ ಕೇವಲ ₹5.99 ಲಕ್ಷ! ₹74,000 ಡಿಸ್ಕೌಂಟ್ ಜತೆ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಲಗ್ಗೆ ಇಟ್ಟ i20 Era ವೇರಿಯೆಂಟ್‌!

ಹ್ಯುಂಡೈ ಕಂಪನಿಯು ತನ್ನ i20 ಸರಣಿಯಲ್ಲಿ 'Era' ವೇರಿಯೆಂಟ್‌ ಅನ್ನು ಮತ್ತೆ ಪರಿಚಯಿಸಿದೆ. ಇದರಿಂದ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಆರಂಭಿಕ ಬೆಲೆ ಸುಮಾರು ₹74,000ದಷ್ಟು ಕಡಿಮೆಯಾಗಿದೆ.
Read Full Story

More Trending News