Asianet Suvarna News Asianet Suvarna News

ತೊಗರಿ ಖರೀದಿಸಿ ವರ್ಷ ಆಯ್ತು ರೈತರಿಗೆ ರೊಕ್ಕ ಇಲ್ಲ: ಸರ್ಕಾರವೇ ಇಷ್ಟು ಗೋಳಾಡಿಸಿದ್ರೆ ದಲ್ಲಾಳಿಗಳ ಕಥೆ..

ಮಳೆ ಬೆಳೆ ಇಲ್ಲದೆ ಮೊದಲೇ ರಾಜ್ಯದ ರೈತರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಮತ್ತೊಂದೆಡೆ ತೊಗರಿ ಖರೀದಿಸಿ  ವರ್ಷ ಕಳೆದರೂ ರಾಜ್ಯ ಸರ್ಕಾರ ರೈತರಿಗೆ ಹಣ ಕೊಟ್ಟಿಲ್ಲ. ಮೊದಲೇ ಬರದಿಂದ ತತ್ತರಿಸಿದ ರೈತರಿಗೆ ಮತ್ತೆ ಬರೆ ಹಾಕಿದಂತಾಗಿದೆ.

ಮಳೆ ಬೆಳೆ ಇಲ್ಲದೆ ಮೊದಲೇ ರಾಜ್ಯದ ರೈತರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಮತ್ತೊಂದೆಡೆ ತೊಗರಿ ಖರೀದಿಸಿ  ವರ್ಷ ಕಳೆದರೂ ರಾಜ್ಯ ಸರ್ಕಾರ ರೈತರಿಗೆ ಹಣ ಕೊಟ್ಟಿಲ್ಲ. ಮೊದಲೇ ಬರದಿಂದ ತತ್ತರಿಸಿದ ರೈತರಿಗೆ ಮತ್ತೆ ಬರೆ ಹಾಕಿದಂತಾಗಿದೆ.

Video Top Stories