ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್: ಶಾಲೆ ಸೀಲ್ಡೌನ್..!
* 1159 ಹೊಸ ಕೊರೋನಾ ಪ್ರಕರಣಗಳು ಪತ್ತೆ, 21 ಮಂದಿ ಸಾವನ್ನಪ್ಪಿದ್ದು, 0.66 ಪಾಸಿಟಿವಿಟಿ ರೇಟ್
* ಬಿಜೆಪಿ ವಿರುದ್ಧ ಈಶ್ವರ ಖಂಡ್ರೆ ವ್ಯಂಗ್ಯ
* ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಅದ್ಧೂರಿಯಾಗಿ ನಡೆದ ಜಾತ್ರೆ
ಬೆಂಗಳೂರು(ಸೆ.02): ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1159 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 21 ಮಂದಿ ಸಾವನ್ನಪ್ಪಿದ್ದು, 0.66 ಪಾಸಿಟಿವಿಟಿ ರೇಟ್ ಇದೆ.
* ಕೋಲಾರದಲ್ಲಿ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗೆ ಕೊರೋನಾ ಪಾಸಿಸಿಟಿವ್, ಒಂದು ವಾರ ಶಾಲೆ ಸೀಲ್ಡೌನ್
* ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಅದ್ಧೂರಿಯಾಗಿ ಜಾತ್ರೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ. ವೇಣುಗೋಪಾಲ ಸ್ವಾಮಿ ಜಾತ್ರೆಯಲ್ಲಿ ಜನಸಾಗರ
* ತೈಲ ಬೆಲೆ ಹೆಚ್ಚಳವನ್ನೇ ಜಿಡಿಪಿ ಹೆಚ್ಚಳ ಅಂತಿದ್ದಾರೆ, ಬಿಜೆಪಿ ವಿರುದ್ಧ ಈಶ್ವರ ಖಂಡ್ರೆ ವ್ಯಂಗ್ಯ
ಮೈಸೂರು ಪ್ರಕರಣ; ಸಿದ್ದರಾಮಯ್ಯ ಲಾ ಪಾಯಿಂಟ್ಗೆ ಪೊಲೀಸರ ಬಳಿ ಉತ್ತರವಿಲ್ಲ!