Asianet Suvarna News Asianet Suvarna News

Boycott Of Muslim Traders: ಕಾಪು, ಬಪ್ಪನಾಡು ದೇವಸ್ಥಾನ ನಿರ್ಮಾಣ ಮಾಡಿದ್ದು ಮುಸ್ಲಿಮರು: ರಿಜ್ವಾನ್

ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ, ದೇಶದ ಇತಿಹಾಸ ತಿಳಿಯದೇ ನೀವು ತಪ್ಪು ಮಾಡಿದ್ದೀರಿ. ಹಿಂದೂ-ಮುಸ್ಲಿಂ ಸಾಮರಸ್ಯವನ್ನು ನಿಮ್ಮಿಂದ ಹಾಳು ಮಾಡಲು ಸಾಧ್ಯವಿಲ್ಲ: ಶಾಸಕ ರಿಜ್ವಾನ್ ಹರ್ಷದ್ 

First Published Mar 23, 2022, 3:42 PM IST | Last Updated Mar 23, 2022, 3:46 PM IST

ಬೆಂಗಳೂರು (ಮಾ. 23): ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (Boycott of Muslim Traders) ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ, ದೇಶದ ಇತಿಹಾಸ ತಿಳಿಯದೇ ನೀವು ತಪ್ಪು ಮಾಡಿದ್ದೀರಿ. ಹಿಂದೂ-ಮುಸ್ಲಿಂ ಸಾಮರಸ್ಯವನ್ನು ನಿಮ್ಮಿಂದ ಹಾಳು ಮಾಡಲು ಸಾಧ್ಯವಿಲ್ಲ. ಕಾಪು ದೇವಸ್ಥಾನ (Kapu Temple) ನಿರ್ಮಾಣ ಮಾಡಿದ್ದು ಒಬ್ಬ ಮುಸ್ಲಿಂ ಸೈನಿಕ, ಬಪ್ಪನಾಡು ಮಾರಿಕಾಂಬಾ ದೇವಸ್ಥಾನ (Marikamba Temple) ಸ್ಥಾಪಿಸಿದ್ದು ಒಬ್ಬ ಮುಸ್ಲಿಂ ವ್ಯಾಪಾರಿ. ಇವೆಲ್ಲವನ್ನೂ ತಿಳಿಯದೇ, ತಪ್ಪು ಮಾಡಲು ಹೊರಟಿದ್ದೀರಿ' ಎಂದು ಶಾಸಕ ರಿಜ್ವಾನ್ ಹರ್ಷದ್ (Rizwan Arshad )ವಿಧಾನಸೌಧದಲ್ಲಿಂದು ಹೇಳಿದ್ದಾರೆ.  

Boycott Of Muslim Traders: ವ್ಯಾಪಾರ, ವಹಿವಾಟಿಗೆ ವಿರೋಧ ಯಾಕೆ? ಸಿದ್ದರಾಮಯ್ಯ