Asianet Suvarna News Asianet Suvarna News

ಸಚಿವ ಸುನೀಲ್ ಕುಮಾರ್ ಅಕ್ಷರ ಪ್ರೀತಿ, ಸಂಗ್ರಹವಾಯ್ತು 3 ಸಾವಿರಕ್ಕೂ ಹೆಚ್ಚು ಪುಸ್ತಕಗಳು

ಓದುವ ಅಭ್ಯಾಸವಿರುವ ಮುಖ್ಯಮಂತ್ರಿ, ಸಂಸ್ಕೃತಿ ಬಗ್ಗೆ ಕಾಳಜಿ ಇರುವ ಮಂತ್ರಿ, ಇಬ್ಬರು ಜೊತೆಯಾದರೆ ಎಂಥಹ ಸಾಹಿತ್ಯ ಕ್ರಾಂತಿ ಮಾಡಬಹುದು ಎನ್ನುವುದಕ್ಕೆ ಕರ್ನಾಟಕ ಸರ್ಕಾರ ಸಾಕ್ಷಿಯಾಗಿದೆ. 

ಬೆಂಗಳೂರು (ಸೆ. 10): ಓದುವ ಅಭ್ಯಾಸವಿರುವ ಮುಖ್ಯಮಂತ್ರಿ, ಸಂಸ್ಕೃತಿ ಬಗ್ಗೆ ಕಾಳಜಿ ಇರುವ ಮಂತ್ರಿ, ಇಬ್ಬರು ಜೊತೆಯಾದರೆ ಎಂಥಹ ಸಾಹಿತ್ಯ ಕ್ರಾಂತಿ ಮಾಡಬಹುದು ಎನ್ನುವುದಕ್ಕೆ ಕರ್ನಾಟಕ ಸರ್ಕಾರ ಸಾಕ್ಷಿಯಾಗಿದೆ. 

ಗಣೇಶ ಹಬ್ಬದ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ: ಕೋವಿಡ್ ನಿಯಮ ಪಾಲಿಸಲು ಸಲಹೆ

'ಹಾರ ತುರಾಯಿ ಬಿಡಿ, ಪುಸ್ಕತ ಕೊಡಿ' ಎಂದ ಸಚಿವ ಸುನೀಲ್ ಕುಮಾರ್ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇದುವರೆಗೂ 3,500 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಾಗಿದ್ದು, ಅದನ್ನು ತಮ್ಮ ಕಾರ್ಕಳದ ಕಚೇರಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ಬಳಿಕ ಆ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸಿದರು.