Asianet Suvarna News Asianet Suvarna News

ಗಣೇಶ ಹಬ್ಬದ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ: ಕೋವಿಡ್‌ ನಿಯಮ ಪಾಲಿಸಲು ಸಲಹೆ

*  ಕಲಬುರಗಿಯಲ್ಲಿ ಕೇಸರಿ ಪತಾಕೆ ಹಾರಿಸಲು ಬಿಜೆಪಿ ಕಸರತ್ತು
*  ದಳಪತಿಗಳ ಭೇಟಿ ನಂತರ ಜೆಡಿಎಸ್‌ ಸದಸ್ಯರು ಅಜ್ಞಾತ ಸ್ಥಳಕ್ಕೆ 
*  ನಾನು ಎಲ್ಲಿ ಓಡಿ ಹೋಗಿಲ್ಲ, ಹೋಗೋದು ಇಲ್ಲ', ಡ್ರಗ್ಸ್‌ ಆರೋಪಕ್ಕೆ ಅನುಶ್ರೀ ಸಿಡಿಮಿಡಿ 

ಬೆಂಗಳೂರು(ಸೆ.10): ಗಣೇಶೋತ್ಸವಕ್ಕೆ ನಿರ್ಬಂಧಕ್ಕೆ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ ಬಳಿಕ ಬದಲಾಯ್ತು ಬಿಬಿಎಂಪಿ ಆದೇಶ, 10 ದಿನ ಗಣೇಶೋತ್ಸವಕ್ಕೆ ಗ್ರೀನ್‌ ಸಿಗ್ನಲ್‌
* ಗಣೇಶ ಹಬ್ಬದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಸಲಹೆ
* 'ನಾನು ಎಲ್ಲಿ ಓಡಿ ಹೋಗಿಲ್ಲ, ಹೋಗೋದು ಇಲ್ಲ', ಡ್ರಗ್ಸ್‌ ಆರೋಪಕ್ಕೆ ಅನುಶ್ರೀ ಸಿಡಿಮಿಡಿ 

ಇಂದು ಗಣೇಶ ಚತುರ್ಥಿ: ಗಣೇಶನ ರೂಪದ ಹಿಂದಿದೆ ಈ ಪೌರಾಣಿಕ ಕಥೆಗಳು

* ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿಗೆ ಹೊಸ ವಿಘ್ನ, ಬಿಜೆಪಿಯಲ್ಲಿ ಉಪಮೇಯರ್‌ ಅಬ್ಯರ್ಥಿಯೇ ಇಲ್ಲ.
* ಕಲಬುರಗಿಯಲ್ಲಿ ಕೇಸರಿ ಪತಾಕೆ ಹಾರಿಸಲು ಕಸರತ್ತು, ಖದ್ದು ಫೀಲ್ಡಿಗಿಳಿದ ನಳಿನ್‌ ಕುಮಾರ್ ಕಟೀಲ್‌
* ಯಾರಿಗೆ 'ಕುಮಾರ ಕೃಪ' ಅನ್ನೋದು ಇನ್ನೂ ನಿಗೂಢ, ದಳಪತಿಗಳ ಭೇಟಿ ನಂತರ ಜೆಡಿಎಸ್‌ ಸದಸ್ಯರು ಅಜ್ಞಾತ ಸ್ಥಳಕ್ಕೆ 

Video Top Stories