Asianet Suvarna News Asianet Suvarna News

ಹಸಿದವರ ಹೊಟ್ಟೆ ತುಂಬಿಸಲು ಮುಜರಾಯಿ ದೇವಸ್ಥಾನಗಳ ಖಜಾನೆ ಓಪನ್

ಬೆಳಗಾವಿ, ಕೊಪ್ಪಳ, ದಕ್ಷಿಣ ಕನ್ನಡ, ಉಡುಪಿ, ಮೈಸೂರು ಹಾಗೂ ಬೆಂಗಳೂರಿನಲ್ಲಿರುವ ದೇವಾಲಯದ ಕಾಣಿಕೆ ದುಡ್ಡನ್ನು ಬಳಸಿಕೊಳ್ಳಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ. ಸರ್ಕಾರ 21 ದೇವಾಲಯಗಳ ಹಣ ಬಳಸಿಕೊಳ್ಳಲಿದೆ.

ಬೆಂಗಳೂರು(ಏ.17): ಕೊರೋನಾ ಸಂಕಷ್ಟದಲ್ಲಿರುವ ಹಸಿದವರ ಹೊಟ್ಟೆ ತುಂಬಿಸಲು ಮುಜರಾಯಿ ಇಲಾಖೆ ದೇವಾಸ್ಥಾನಗಳಲ್ಲಿ ಹುಂಡಿ ಹಣ ಬಳಸಿಕೊಳ್ಳಲು ಮುಂದಾಗಿದೆ. ರಾಜ್ಯದ 6 ಜಿಲ್ಲೆಗಳ ಮುಜರಾಯಿ ಇಲಾಖೆಯಡಿ ಬರುವ ದೇಗುಲಗಳ ಹಣ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಳಗಾವಿ, ಕೊಪ್ಪಳ, ದಕ್ಷಿಣ ಕನ್ನಡ, ಉಡುಪಿ, ಮೈಸೂರು ಹಾಗೂ ಬೆಂಗಳೂರಿನಲ್ಲಿರುವ ದೇವಾಲಯದ ಕಾಣಿಕೆ ದುಡ್ಡನ್ನು ಬಳಸಿಕೊಳ್ಳಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ. ಸರ್ಕಾರ 21 ದೇವಾಲಯಗಳ ಹಣ ಬಳಸಿಕೊಳ್ಳಲಿದೆ.

ಇಡೀ ವಾರ್ಡ್ ನಿದ್ದೆಗೆಡಿಸಿದ ಒಬ್ಬ ಕೊರೋನಾ ಸೋಂಕಿತ..!

ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ. 
 

Video Top Stories