ಜಯಂತಿ ಅಂತಿಮ ದರ್ಶನದ ಹೊಣೆ ಹೊತ್ತ ತಾರಾ
'ಹಿರಿಯ ನಟಿ ಜಯಂತಿ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೀವಿ. ಬಹಳಷ್ಟು ಅಭಿಮಾನಿಗಳು ಜಯಂತಿ ಅವರ ಅಂತಿಮ ದರ್ಶನ ಮಾಡಬೇಕು ಎಂದು ಕೇಳಿದ ಕಾರಣ ಸರ್ಕಾರಕ್ಕೆ ಮನವಿ ಮಾಡಿಕೊಂಡು, ರವೀಂದ್ರ ಕಲಾಕ್ಷೇತ್ರದಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಯಂತಿ ಅವರಿಗೆ ದೇವರು ಇನ್ನೂ ಆರೋಗ್ಯ ಮತ್ತು ಆಯಸ್ಸು ನೀಡಬೇಕಿತ್ತು,' ಎಂದು ನಟಿ ತಾರಾ ಹೇಳಿದ್ದಾರೆ.
'ಹಿರಿಯ ನಟಿ ಜಯಂತಿ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೀವಿ. ಬಹಳಷ್ಟು ಅಭಿಮಾನಿಗಳು ಜಯಂತಿ ಅವರ ಅಂತಿಮ ದರ್ಶನ ಮಾಡಬೇಕು ಎಂದು ಕೇಳಿದ ಕಾರಣ ಸರ್ಕಾರಕ್ಕೆ ಮನವಿ ಮಾಡಿಕೊಂಡು, ರವೀಂದ್ರ ಕಲಾಕ್ಷೇತ್ರದಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಯಂತಿ ಅವರಿಗೆ ದೇವರು ಇನ್ನೂ ಆರೋಗ್ಯ ಮತ್ತು ಆಯಸ್ಸು ನೀಡಬೇಕಿತ್ತು,' ಎಂದು ನಟಿ ತಾರಾ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment