Asianet Suvarna News Asianet Suvarna News

Super Special News: ಉಕ್ಕಿ ಹರಿಯುತ್ತಿರೋ ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಯೋಧ!

ಉಕ್ಕಿ ಹರಿಯುತ್ತಿರೋ ನದಿ ನೀರಲ್ಲಿ ಯುವಕ ಕೊಚ್ಚಿ ಹೋಗುತ್ತಿದ್ದ. ಅದೇ ಟೈಮ್ನಲ್ಲಿ ಯೋಧ ಮಾಡಿದ್ದ ಕೆಲಸ ನೋಡಿ ಎಲ್ಲ ಶಾಕ್ ಆಗ್ ಹೋದ್ರು. ಹಾಗಾದ್ರೆ ಆ ಯೋಧ ಮಾಡಿದ್ದೇನು? ಯೋಧ ಮಾಡಿದ್ದ ಸಾಹಸದಿಂದಲೇ, ಆ ಯುವಕ ಸೇಫ್ ಆಗಿದ್ದ.

First Published Jul 26, 2024, 10:47 AM IST | Last Updated Jul 26, 2024, 11:14 AM IST

ನಾವು ನಿಮ್ಮ ಮುಂದೆ ಮಹಾಮಳೆಯಿಂದ ಏನೇನು ಅವಾಂತರ ಸೃಷ್ಟಿಯಾಗಿದೆ ಅನ್ನೊದನ್ನ ಒಂದೊಂದಾಗಿ ಹೇಳ್ತಾ ಹೋಗ್ತೇವೆ. ಈ ಸ್ಪೆಷಲ್ ಎಪಿಸೋಡ್ನ ಫಸ್ಟ್ ಸ್ಟೋರಿ, ಒಂದೇ ಕೊಟ್ಟಿಗೆಗಾಗಿ ಕೊಡಲಿ.. ಕತ್ತಿಯಿಂದ ಹೊಡೆದಾಡಿಕೊಂಡ ಗ್ರಾಮಸ್ಥರದ್ದು. ಮುಂದೆ ಆಗಿದ್ದೇನು ಗೊತ್ತಾ..? ಗ್ರಾಮಸ್ಥರ ಈ ಫೈಟಿಂಗ್ ಹೇಂಗ್ಹೇಂಗಿತತು ನೋಡಿದ್ರಾ. ಇನ್ನು ನೆಕ್ಸ್ಟ್ ಸ್ಟೋರಿ. ಒಂದು ಕಡೆ ಧೋ ಅಂತ ಮಳೆ ಸುರಿತಿದೆ. ಆದ್ರೆ ಇಲ್ಲಿ ಮಾತ್ರ ಮಳೆನೇ ಇಲ್ಲ. ಅದಕ್ಕೆ ಈ ಹಳ್ಳಿ ಜನ ಮಾಡಿದ್ದೇನು ಗೊತ್ತಾ. ಮಳೆಗಾಗಿ ಏನೆಲ್ಲ ಕಸರತ್ತು ಮಾಡ್ತಿದ್ದಾರೆ ನೋಡಿದ್ರಾ. ಇನ್ನು ಮುಂದಿನ ಸ್ಟೋರಿ. ಕಂಠ ಪೂರ್ತಿ ಕುಡಿದ ಯುವಕ, ಡೈರೆಕ್ಟ್ ಆಗಿ ಪೊಲೀಸಪ್ಪಂಗೆನೇ ಎದುರು ಹಾಕ್ಕೊಂಡಿದ್ದ.

ಆಗ ಎಸ್ಐ ಕೊಟ್ಟ ರಿಟರ್ನ್ ಗಿಫ್ಟ್ ಏನು? ಎಣ್ಣೆ ಏಟು ಏನೇನು ಮಾಡ್ಸುತ್ತೆ ಅಂತ. ಇನ್ನು ನೆಕ್ಸ್ಟ್ ಸ್ಟೋರಿ. ಉಕ್ಕಿ ಹರಿಯುತ್ತಿರೋ ನದಿ ನೀರಲ್ಲಿ ಯುವಕ ಕೊಚ್ಚಿ ಹೋಗುತ್ತಿದ್ದ. ಅದೇ ಟೈಮ್ನಲ್ಲಿ ಯೋಧ ಮಾಡಿದ್ದ ಕೆಲಸ ನೋಡಿ ಎಲ್ಲ ಶಾಕ್ ಆಗ್ ಹೋದ್ರು. ಹಾಗಾದ್ರೆ ಆ ಯೋಧ ಮಾಡಿದ್ದೇನು? ಯೋಧ ಮಾಡಿದ್ದ ಸಾಹಸದಿಂದಲೇ, ಆ ಯುವಕ ಸೇಫ್ ಆಗಿದ್ದ. ಇನ್ನು ಮುಂದಿನ ಸ್ಟೋರಿ. ಇಡೀ ಜಗತ್ತೇ ಬೆಚ್ಚಿಬೀಳಿಸಿದ ನೇಪಾಳದ ವಿಮಾನ ದುರಂತದ ಸ್ಟೋರಿ. ಅಸಲಿಗೆ ಆಗಿದ್ದೇನು ಗೊತ್ತಾ. ಇನ್ನು ಈ ಸೆಗ್ಮೆಂಟ್ನ ಲಾಸ್ಟ್ ಇಂಟ್ರಸ್ಟಿಂಗ್ ಸ್ಟೋರಿ. ರಸ್ತೆ ಪಕ್ಕದಲ್ಲಿದ್ದ ವಿಶಾಲಕಾಯದ ಮರ. ಒಮ್ಮಿಂದೊಮ್ಮೆ ಮುರಿದು ಬಿದ್ದಿತ್ತು. ಅದರ ಪರಿಣಾಮ ಏನೇನಾಯ್ತು ಗೊತ್ತಾ.. ಈ ಸ್ಟೋರಿ ನೋಡಿ.

Video Top Stories