ರಾಧಿಕಾ ಸಂಕಷ್ಟ ನೋಡಿ ಉರುಳು ಸೇವೆ ಮಾಡಿದ ಮಂಡ್ಯ ಅಭಿಮಾನಿ!
ಯುವರಾಜ್ ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿಗಾಗಿ ಕೆ.ಎಂ. ದೊಡ್ಡಿ ನಿವಾಸಿಯಾಗಿರುವ ವಂಕಟೇಶ್ ಶನಿವಾರ ಮಂಡ್ಯ ನಗರದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿದ್ದಾರೆ.
ಯುವರಾಜ್ ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿಗಾಗಿ ಕೆ.ಎಂ. ದೊಡ್ಡಿ ನಿವಾಸಿಯಾಗಿರುವ ವಂಕಟೇಶ್ ಶನಿವಾರ ಮಂಡ್ಯ ನಗರದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment