Asianet Suvarna News Asianet Suvarna News

ಉಚಿತ ಆಕ್ಸಿಜನ್ ಸೆಂಟರ್ ಆರಂಭಿಸಿದ ಚಿತ್ರಸಾಹಿತಿ ಕವಿರಾಜ್!

ಕನ್ನಡ ಚಿತ್ರರಂಗದ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ಕೊರೋನಾ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ. ಹಣವಿಲ್ಲ ಕಷ್ಟ ಪಡುತ್ತಿರುವ ಬಡವರಿಗೆ ಉಚಿತ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಿ, ಮಾದರಿಯಾಗಿದ್ದಾರೆ.
 

ಕನ್ನಡ ಚಿತ್ರರಂಗದ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ಕೊರೋನಾ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ. ಹಣವಿಲ್ಲ ಕಷ್ಟ ಪಡುತ್ತಿರುವ ಬಡವರಿಗೆ ಉಚಿತ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಿ, ಮಾದರಿಯಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment