ನಟ ದರ್ಶನ್ ಬಾಡಿಗಾರ್ಡ್ ವಿಷ್ಣು ಕೊರೋನಾಗೆ ಬಲಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ಡೌನ್ ದಿನಗಳನ್ನು ಮೈಸೂರಿನಲ್ಲಿ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮೊಟ್ಟಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್ ವಿಷ್ಣು ನಿಧನರಾಗಿದ್ದಾರೆ, ಅದೂ ಕೊರೋನಾದಿಂದ. ಬೇಸರಗೊಂಡ ದರ್ಶನ ಕಂಬನಿ ಮಿಡಿದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ಡೌನ್ ದಿನಗಳನ್ನು ಮೈಸೂರಿನಲ್ಲಿ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮೊಟ್ಟಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್ ವಿಷ್ಣು ನಿಧನರಾಗಿದ್ದಾರೆ, ಅದೂ ಕೊರೋನಾದಿಂದ. ಬೇಸರಗೊಂಡ ದರ್ಶನ ಕಂಬನಿ ಮಿಡಿದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment