Asianet Suvarna News Asianet Suvarna News

'ಸಾವಿನ ಸುಳ್ಳು ಲೆಕ್ಕ ಕೊಡೋದು ಮೊದಲು ಬಿಡಿ, ಜನರಿಗೆ  10 ಕೆಜಿ ಅಕ್ಕಿ ಕೊಡಿ'

ಸರ್ಕಾರ ಸಾವಿನ ಸುಳ್ಳು ಲೆಕ್ಕ ಕೊಡುತ್ತಿದೆ/ ಜನರಿಗೆ ಆಹಾರ ಕೊಡುವ ಕೆಲಸ ಮೊದಲು ಮಾಡಿ/  ತಲಾ ಹತ್ತು ಕೆಜಿ ಅಕ್ಕಿ ಕೊಡುವ ಕೆಲಸವಾಗಲಿ/ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು(ಏ. 29)  ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಿ, ಅಭಿವೃದ್ಧಿ ಕೆಲಸ ನಿಂತರೂ ಅಡ್ಡಿ ಇಲ್ಲ.. ಜನರಿಗೆ ಮೊದಲು ಅಕ್ಕಿ ಕೊಡುವ ಕೆಲಸ ಮಾಡಿ. ಹತ್ತು ಕೆಜಿ ಅಕ್ಕಿ ಪ್ರತಿಯೊಬ್ಬರಿಗೆ ಪಡಿತರ ವಿತರಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಒತ್ತಾಯ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆ ಇದೀಗ ಕೋವಿಡ್ ಸೆಂಟರ್

ಸರ್ಕಾರ ಇರುವುದು ಜನರನ್ನು ರಕ್ಷಣೆ ಮಾಡಲಿಕ್ಕೆ. ಜಿಲ್ಲಾ ಉಸ್ತುವಾರಿ ಸಚಿವರು ಅವರ ಜಿಲ್ಲೆಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ. 

Video Top Stories