ಎಡವಿ ಬೀಳುತ್ತಿದ್ದ ಡಿಕೆಶಿ ತಡೆದು ನಿಲ್ಲಿಸಿದ ಸ್ವಾಮೀಜಿ
ರಾಮನಗರ ಜಿಲ್ಲೆಯ ಮರಳೆಗವಿ ಮಠಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ಈ ವೇಳೆ ಇಲ್ಲಿ ಸ್ವಾಮೀಜಿ ಭೇಟಿ ಮಾಡಿ ಹೊರಬರುತ್ತಿದ್ದಂತೆ ಎಡವಿದ್ದಾರೆ. ಸ್ವಾಮೀಜಿ ಭೇಟಿ ಬಳಿಕ ಎಡವಿದ ಡಿ.ಕೆ.ಶಿವಕುಮಾರ್ ಅವರನ್ನು ಸ್ವತಃ ಸ್ವಾಮೀಜಿ ಹಿಡಿದು, ಬೀಳುವುದನ್ನು ತಪ್ಪಿಸಿದ್ದಾರೆ.
ರಾಮನಗರ [ಅ.28]: ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಹುಟ್ಟೂರಿಗೆ ತೆರಳಿದ್ದು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ.
ಇದೆಂಥಾ ಪ್ರತಿಜ್ಞೆ, ಡಿಕೆಶಿ ಸಿಎಂ ಆಗುವವರೆಗೂ ಮದುವೆಯಾಗಲ್ಲ!...
ರಾಮನಗರ ಜಿಲ್ಲೆಯ ಮರಳೆಗವಿ ಮಠಕ್ಕೆ ಭೇಟಿ ನೀಡಿದ್ದು, ಈ ವೇಳೆ ಇಲ್ಲಿ ಸ್ವಾಮೀಜಿ ಭೇಟಿ ಮಾಡಿ ಹೊರಬರುತ್ತಿದ್ದಂತೆ ಡಿಕೆಶಿ ಎಡವಿದ್ದಾರೆ. ಸ್ವಾಮೀಜಿ ಭೇಟಿ ಬಳಿಕ ಎಡವಿದ ಡಿ.ಕೆ.ಶಿವಕುಮಾರ್ ಅವರನ್ನು ಸ್ವತಃ ಸ್ವಾಮೀಜಿ ಹಿಡಿದು, ಬೀಳುವುದನ್ನು ತಪ್ಪಿಸಿದ್ದಾರೆ.
ಕನಕಪುರದಲ್ಲಿ ಡಿಕೆಶಿ ಅದ್ದೂರಿ ಸ್ವಾಗತಕ್ಕೆ ಬ್ರೇಕ್...
ತಮ್ಮೂರಿನ ಮರಳೆಗವಿ ಮಠಕ್ಕೆ ಕುಟಂಬ ಸಮೇತರಾಗಿ ತೆರಳಿ ಇಲ್ಲಿನ ಶಿವರುದ್ರ ಸ್ವಾಮೀಜಿ ಆಶೀರ್ವಚನ ಪಡೆದು ವಾಪಸಾಗುತ್ತಿದ್ದ ವೇಳೆ ಡಿಕೆಶಿ ಎಡವಿದ್ದಾರೆ.