Asianet Suvarna News Asianet Suvarna News

ಟಿಪ್ಪು ಸಮಾಧಿ ಬಳಿ ಖಡ್ಗ ಝಳಪಿಸಿದ ಡಿಕೆ ಶಿವಕುಮಾರ್!

ಶ್ರೀರಂಗಪಟ್ಟಣ(ನ.08): ಜೈಲಿನಿಂದ ಬಿಡುಗಡೆಯಾದ ಬಳಿಕ ಜಿಲ್ಲೆ ಜಿಲ್ಲೆಗೆ ಪ್ರವಾಸ ಮಾಡುತ್ತಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಇದೀಗ ಟಿಪ್ಪು ಸಮಾಧಿಗೆ ಬೇಟಿ ನೀಡಿದ್ದಾರೆ. ಈ ವೇಳೆ ಟಿಪ್ಪು ಪೇಟಾ ಹಾಗೂ ಖಡ್ಗ ಹಿಡಿದು ಮಿಂಚಿದರು. ಈ ವೇಳೆ ಕೈ ಕೈ ಮಿಲಾಯಿಸಿದ ಕಾರ್ಯಕರ್ತರಿಗೆ ಖಡ್ಗ ಝಳಪಿಸಿ ಬೆದರಿಸಿದ ಡಿಕೆ ಗಲಾಟೆ ತಪ್ಪಿಸಿದರು.
 

ಶ್ರೀರಂಗಪಟ್ಟಣ(ನ.08): ಜೈಲಿನಿಂದ ಬಿಡುಗಡೆಯಾದ ಬಳಿಕ ಜಿಲ್ಲೆ ಜಿಲ್ಲೆಗೆ ಪ್ರವಾಸ ಮಾಡುತ್ತಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಇದೀಗ ಟಿಪ್ಪು ಸಮಾಧಿಗೆ ಬೇಟಿ ನೀಡಿದ್ದಾರೆ. ಈ ವೇಳೆ ಟಿಪ್ಪು ಪೇಟಾ ಹಾಗೂ ಖಡ್ಗ ಹಿಡಿದು ಮಿಂಚಿದರು. ಈ ವೇಳೆ ಕೈ ಕೈ ಮಿಲಾಯಿಸಿದ ಕಾರ್ಯಕರ್ತರಿಗೆ ಖಡ್ಗ ಝಳಪಿಸಿ ಬೆದರಿಸಿದ ಡಿಕೆ ಗಲಾಟೆ ತಪ್ಪಿಸಿದರು.