Asianet Suvarna News Asianet Suvarna News

ಗೋಹತ್ಯೆ ನಿಷೇಧ: ಮಾರಾಟವಾಗದ ಕರುಗಳನ್ನು ಮಾರುಕಟ್ಟೆಯಲ್ಲೇ ಬಿಟ್ಟು ಹೋದ ರೈತರು

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಕರುಗಳನ್ನು ಯಾರೂ ಒಯ್ಯದ ಕಾರಣ ರೈತರು ಕರುಗಳನ್ನು ಮಾರುಕಟ್ಟೆಯಲ್ಲೇ ಬಿಟ್ಟುಹೋದ ಘಟನೆ ನಡೆದಿದೆ. 

ಹಾಸನ (ಜ.24) : ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಕರುಗಳನ್ನು ಯಾರೂ ಒಯ್ಯದ ಕಾರಣ ರೈತರು ಕರುಗಳನ್ನು ಮಾರುಕಟ್ಟೆಯಲ್ಲೇ ಬಿಟ್ಟುಹೋದ ಘಟನೆ ನಡೆದಿದೆ. 

ಸೂಕ್ತ ವಿಲೇವಾರಿ ಇಲ್ಲದ ತ್ಯಾಜ್ಯ ತಿಂದು ಹಸುಗಳು ಸಾವು..! ..

ಬಳಿಕ ಮಾರುಕಟ್ಟೆಯಲ್ಲಿ ರೈತರು ಬಿಟ್ಟುಹೋದ ಕರುಗಳನ್ನು ಗೋ ಶಾಲೆಗೆ ಸಾಗಿಸಲಾಗಿದೆ. 

Video Top Stories