ಮೋದಿ ದೀಪಾವಳಿ : ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ
ದೀಪಾವಳಿ ಹಬ್ಬದ ನಡುವೆ ಭಾರತದ ಮೇಲೆ ಪಾಕಿಸ್ತಾನ ಯುದ್ಧ ಕಹಳೆ ಮೊಳಗಿಸಿದೆ. ಹುಷಾರ್ ಎಂದಿದ್ದ ಪಾಕಿಸ್ತಾನಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ನವದೆಹಲಿ (ನ.15): ದೀಪಾವಳಿ ಹಬ್ಬದ ನಡುವೆ ಭಾರತದ ಮೇಲೆ ಪಾಕಿಸ್ತಾನ ಯುದ್ಧ ಕಹಳೆ ಮೊಳಗಿಸಿದೆ.
ಹುಷಾರ್ ಎಂದಿದ್ದ ಪಾಕಿಸ್ತಾನಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ಹಿಂದುಗಳಿಗೆ ದೀಪಾವಳಿ ಶುಭ ಕೋರಿದ ಪಾಕ್ ಪ್ರಧಾನಿ ಇಮ್ರಾನ್
ಸೈನಿಕರೊಂದಿಗೆ ದೀಪ ಬೆಳಗಿಸಿ ಮೋದಿ ವಾರ್ನಿಂಗ್ ನೀಡಿದ್ದಾರೆ.