Asianet Suvarna News Asianet Suvarna News

ಯೋಗೇಶ್ ಗೌಡ ಅಣ್ಣನ ಹತ್ಯೆಗೆ ಮೈಸೂರಿಂದ ಬಂದಿದ್ರು ಶಾರ್ಪ್ ಶೂಟರ್ಸ್; ವಿಫಲರಾಗಿದ್ದೆಲ್ಲಿ?

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯನ್ನು ಸಿಬಿಐ ವಿಚಾರಣೆ ನಡೆಸುತ್ತಿದ್ದು, ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. 
 

ಬೆಂಗಳೂರು (ನ. 09): ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯನ್ನು ಸಿಬಿಐ ವಿಚಾರಣೆ ನಡೆಸುತ್ತಿದ್ದು, ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. 

ಸಿಬಿಐ ವಿಚಾರಣೆಗೆ ಹಾಜರಾದ ಯೋಗೇಶ್ ಗೌಡ ಪತ್ನಿ, ಯಾವ ಕಾರಣ?

ಯೋಗೇಶ್ ಗೌಡ ಹತ್ಯೆ ಬಳಿಕ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಅಣ್ಣ ಗುರುನಾಥ್ ಗೌಡ ಸರ್ಕಾರಕ್ಕೆ ಒತ್ತಾಯಿಸುತ್ತಾರೆ. ಹಾಗಾಗಿ ಅವರ ಸುಪಾರಿಗೂ ಸ್ಕೆಚ್ ಹಾಕಲಾಗುತ್ತದೆ. ಮೈಸೂರಿನಿಂದ 7 ಮಂದಿ ಶಾರ್ಪ್ ಶೂಟರ್‌ಗಳು ಬರುತ್ತಾರೆ. ಆದರೆ ಹತ್ಯೆ ಮಾಡಲು ಆಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅವರನ್ನು ವಾಪಸ್ ಕಳುಹಿಸುತ್ತಾರೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ. 

 

Video Top Stories