ಮೋದಿ ನೋ ಅಂದ್ರು, ನಾವಿದ್ದೀವಿ ಅಂತ ಬಂದ್ರು ಆ ನಾಲ್ವರು; ಬ್ಯುಸಿನೆಸ್​​​​​ ಆಸೆಗೆ ಕೋಟಿ ಕೋಟಿ ಆಸ್ತಿಯನ್ನೇ ಬರೆದುಕೊಟ್ಟ!

ಆತ ಸ್ಥಿತಿವಂತ. ಭೂಮಿಯ ಆಳದಲ್ಲಿ ನೀರು ಇದ್ಯೋ ಇಲ್ವೋ ಅಂತ ಪತ್ತೆ ಮಾಡೋದು. ಬೋರ್​ವೆಲ್​ ಮೂಲಕ ನೀರು ಮೇಲೆ ತಗೆಯೋದು ಇದೇ ಅವನ ಬ್ಯುಸಿನೆಸ್​​. ಆದ್ರೆ ಇಂಥವನಿಗೆ ಒಂದು ಆಸೆ ಇತ್ತು. ಆಸೆಗೆ ಬಿದ್ದು ಬರ್ಬಾದ್​​ ಆದ ಬ್ಯುಸಿನೆಸ್​ ಮ್ಯಾನ್​ವೊಬ್ಬನ ಕಥೆಯೇ ಇವತ್ತಿನ ಎಫ್​.ಐ.ಆರ್

First Published Oct 22, 2024, 10:39 AM IST | Last Updated Oct 22, 2024, 10:39 AM IST

ಕ್ರೂಡ್​​ ಆಯಿಲ್​ ಬ್ಯುಸಿನೆಸ್​ನ ಕನಸು ಕಾಣ್ತಿದ್ದ ಕಾಂತರಾಜುಗೆ ನಾಗರತ್ನಮ್ಮ ಆ್ಯಂಡ್​​ ಗ್ಯಾಂಗ್​​​ ಸಿಗುತ್ತೆ. ಇನ್ನೇನು ನಾನು ಪೆಟ್ರೋಲ್​ ಬ್ಯುಸಿನೆಸ್​ ಸ್ಟಾರ್ಟ್​ ಮಾಡಿಬಿಡ್ತೀನಿ ಅಂತ ಖುಷಿಯಲ್ಲಿದ್ದ ಕಾಂತರಾಜು ನಿಧಾನವಾಗಿ ಕೋಟಿ ಕೋಟಿ ಆಸ್ತಿಯನ್ನ ಕಳೆದುಕೊಳ್ತಾ ಹೋದ್ರು. ಅಷ್ಟಕ್ಕೂ ಈ ಗ್ಯಾಂಗ್​​ ಕಾಂತರಾಜುವಿಗೆ ಟೋಪಿ ಹಾಕಿದ್ದೇಗೆ? ಕೋಟಿ ಕೋಟಿ ಆಸ್ತಿ ಅವರ ಪಾಲಾಗಿದ್ದೇಗೆ? ಆ ಕುರಿತ ವರದಿ ಇಲ್ಲಿದೆ. 

Video Top Stories