Asianet Suvarna News Asianet Suvarna News

ಚನ್ನಪಟ್ಟಣಕ್ಕಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯೊಳಗೆ ಸರ್ಕಸ್, ಅಸಲಿ ಆಟಕ್ಕೆ ಕಾಂಗ್ರೆಸ್ ಪ್ಲಾನ್!

ಚನ್ನಪಟ್ಟಣ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರವಿಲ್ಲ. ಹೀಗ್ಯಾಕೆ ಅಂತ ಕೇಳದ್ರೆ, ಬೊಂಬೆ ಆಡ್ಸೋರು ಮೇಲಿದ್ದಾರೆ ಅಂತ ಹೈಕಮಾಂಡ್ ಕಡೆಗೆ ತೋರಿಸ್ತಿದ್ದಾರೆ. ಇತ್ತ ಕಾಂಗ್ರೆಸ್ ತಂತ್ರ ಇವೆಲ್ಲವನ್ನೂ ಮೀರಿಸುವಂತಿದೆ.

First Published Oct 21, 2024, 3:28 PM IST | Last Updated Oct 21, 2024, 3:28 PM IST

ಶಿಗ್ಗಾಂವಿ  ಬಿಜೆಪಿಗೆ… ಸಂಡೂರು ಟಿಕೆಟ್ ಕೂಡ ಬಿಜೆಪಿಗೆ. ಆದ್ರೆ, ಚನ್ನಪಟ್ಟಣದ ಕತೆ ಏನು.? ಚನ್ನಪಟ್ಟಣವನ್ನ ಜೆಡಿಎಸ್ಗೆ ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ಹೇಳಿದೆ ಅನ್ನೋ ಚರ್ಚೆ ಕೂಡ ಶುರುವಾಗಿದೆ. ಮೈತ್ರಿ ಟಿಕೆಟ್ ಘೋಷಣೆಯಲ್ಲಿ ಒಂದು ಟ್ವಿಸ್ಟ್ ಇರಬಹುದು ಅನ್ನೋ ಚರ್ಚೆ ಶುರುವಾಗಿದೆ. ಹಾಗಿದ್ರೆ ಏನಾಗಿರಬಹದು ಆ ಟ್ವಿಸ್ಟ್ ಅನ್ನೋದ್ರ ಜೊತೆಗೆ ಚನ್ನಪಟ್ಟಣದಲ್ಲಿ ಸೈಲೆಂಟ್ ಆಗಿ ಆಟ ಆಡ್ತಿರೋ ಕಾಂಗ್ರೆಸ್ನ ತಂತ್ರವನ್ನ ನಿಮಗೆ ತೋರಿಸ್ತೀವಿ ನೋಡಿ.