Crime News: ದುಷ್ಕರ್ಮಿಗಳಿಂದ ಅಟ್ಯಾಕ್, ರೌಡಿಶೀಟರ್ ಜೆಸಿಬಿ ನಾರಾಯಣ್ ಗ್ರೇಟ್ ಎಸ್ಕೇಪ್..!
ರೌಡಿಶೀಟರ್ (Rowdy Shetter) ಜೆಸಿಬಿ ನಾರಾಯಣ್ (JCB Narayan) ಹತ್ಯೆ ನಡೆಸಲು ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಬೆಂಗಳೂರು (ಡಿ. 08): ರೌಡಿಶೀಟರ್ (Rowdy Shetter) ಜೆಸಿಬಿ ನಾರಾಯಣ್ (JCB Narayan) ಹತ್ಯೆ ನಡೆಸಲು ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
Tumakur: ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ
ಜೆಸಿಬಿ ನಾರಾಯಣ್ ಕಾರನ್ನು ಅಡ್ಡಗಟ್ಟಿ, ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕೂಡಲೇ ನಾರಾಯಣ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.