10:47 PM (IST) Aug 02

Karnataka News Live 2 August 2026ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ - ಎನ್.ಎಸ್. ಬೋಸರಾಜು ಭರವಸೆ

Tungabhadra Reservoir: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು.

Read Full Story
10:32 PM (IST) Aug 02

Karnataka News Live 2 August 2026ಸಿನಿಮಾ ಚಿತ್ರೀಕರಣದ ಫೇವರಿಟ್ ಸ್ಥಳ ಇಂದು ಶಿಥಿಲ - ವೆಸ್ಲಿ ಸೇತುವೆಯ ದುಸ್ಥಿತಿ ನೋಡಿ

Chamarajanagar News: ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ.

Read Full Story
10:32 PM (IST) Aug 02

Karnataka News Live 2 August 2026OMG - 7ನೇ ತರಗತಿ ಹುಡ್ಗಂಗೆ 'I LOVE YOU' ಎಂದ ಸಾಯಿಪಲ್ಲವಿ; ತಗ್ಲಾಕ್ಕೊಂಡು ಹೊಡೆತ ತಿಂದಿದ್ದು ಯಾರಿಂದ?

ಅಂದು ಶಾಲಾ ದಿನಗಳಲ್ಲಿ ಸಾಯಿ ಪಲ್ಲವಿ ಬರೆದ ಆ ಒಂದು ಪತ್ರ ಇಂದು ವೈರಲ್ ಆಗುತ್ತಿರುವುದು ಅವರ ಸ್ಟಾರ್‌ಡಮ್‌ಗೆ ಸಾಕ್ಷಿ. ಮುಗ್ಧ ಹುಡುಗಿಯಾಗಿ ಪತ್ರ ಬರೆದು ಏಟು ತಿಂದಿದ್ದ ಸಾಯಿ ಪಲ್ಲವಿ, ಇಂದು ಇಡೀ ಭಾರತವೇ ಪೂಜಿಸುವ 'ಸೀತಾಮಾತೆ' ಆಗಿದ್ದಾರೆ..

Read Full Story
09:59 PM (IST) Aug 02

Karnataka News Live 2 August 2026'ಏನ್ರೀ... ನಮ್ಮ ಕನ್ನಡ ಸಿನಿಮಾಗಳಲ್ಲಿ ಕಂಟೆಂಟ್ ಇಲ್ವಾ?' - ಡಿಂಪಲ್ ಕ್ವೀನ್ ರಚಿತಾ ರಾಮ್ ಬೇಸರ

ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಈ ಬಾರಿ ತಮ್ಮ ಮನದಾಳದ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

Read Full Story
09:35 PM (IST) Aug 02

Karnataka News Live 2 August 2026ಅಯ್ಯೋ ದಿವ್ಯಾ ಭಾರತಿ.. ಕೊನೆಯದಾಗಿ 'ನನ್ನನ್ನು ಉಳಿಸಿ' ಅಂತ ಕೂಗಿಕೊಂಡ್ರಾ? ಆದ್ರೆ, ಯಾರೂ ಉಳಿಸಲಿಲ್ಲ ಪಾಪ..!!

ಅಂತಿಮವಾಗಿ ಶ್ರೀದೇವಿ ಅವರು ದಿವ್ಯಾ ಅವರ ಸ್ಥಾನವನ್ನು ತುಂಬಿದರು ಮತ್ತು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತು. ಆದರೂ, ಶೂಟಿಂಗ್ ಸೆಟ್‌ನಲ್ಲಿ ದಿವ್ಯಾ ಭಾರತಿ ಅವರ ನೆನಪುಗಳು ಚಿತ್ರತಂಡವನ್ನು ಸದಾ ಕಾಡುತ್ತಿದ್ದವು ಎನ್ನುತ್ತದೆ ಚಿತ್ರತಂಡ. ಆದರೆ, ಕೊನೆಯ ದಿನ ದವ್ಯಾ ಭಾರತಿ ಹಾಗೆ ಹೇಳಿದ್ರು..!

Read Full Story
08:32 PM (IST) Aug 02

Karnataka News Live 2 August 2026Tirupati Laddu - 311 ವರ್ಷವಾದ್ರೂ ಬದಲಾಗದ ರುಚಿ - ಮನೆಯಲ್ಲೇ ತಿರುಪತಿ ಲಡ್ಡು ಮಾಡೋದು ಹೇಗೆ?

ತಿರುಪತಿ ತಿಮ್ಮಪ್ಪನ ದೇವಸ್ಥಾನದ ಫೇಮಸ್ ಶ್ರೀವಾರಿ ಲಡ್ಡು ಇತ್ತೀಚೆಗೆ 311ನೇ ವರ್ಷದ ಮೈಲಿಗಲ್ಲು ತಲುಪಿದೆ. ಈ ಲಡ್ಡು ಯಾಕೆ ಇಷ್ಟು ಸ್ಪೆಷಲ್? ಇದರ ಇತಿಹಾಸವೇನು? ಅದೇ ರುಚಿಯಲ್ಲಿ ಮನೆಯಲ್ಲೇ ಇದನ್ನು ಮಾಡೋದು ಹೇಗೆ? ತಿಳಿಯೋಣ ಬನ್ನಿ.

Read Full Story
07:49 PM (IST) Aug 02

Karnataka News Live 2 August 2026'ಸುದೀಪ್ ಮೇಲಿನ ಕೋಪವನ್ನು ಸಾನ್ವಿ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ' - ಚಕ್ರವರ್ತಿ ಚಂದ್ರಚೂಡ್‌ ಕಿಡಿ

Sanvi Sudeep Tattoo: ಕಿಚ್ಚ ಸುದೀಪ್‌ ಅವರ ಪುತ್ರಿ ಸಾನ್ವಿ ಸುದೀಪ್ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story
07:08 PM (IST) Aug 02

Karnataka News Live 2 August 2026ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ ದುರಂತ - ಕೊಪ್ಪಳದ 4 ವರ್ಷದ ಮಗು ಸೇರಿ ಮೂವರು ಸಾವು

Thirthahalli Landslide: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

Read Full Story
06:42 PM (IST) Aug 02

Karnataka News Live 2 August 2026ಮಳೆಗಾಲದಲ್ಲಿ ಕಡಿಮೆ ನೀರು ಕುಡೀತೀರಾ? ಹುಷಾರ್, ಈ ಗಂಭೀರ ಸಮಸ್ಯೆಗಳು ಬರಬಹುದು!

Monsoon Hydration: ಮಳೆಗಾಲದಲ್ಲೂ ನಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣ ಕಡಿಮೆಯಾಗಲ್ಲ. ಮೆದುಳು, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ನೀರು ಬೇಕೇಬೇಕು.

Read Full Story
06:09 PM (IST) Aug 02

Karnataka News Live 2 August 2026ಧ್ರುವ್ ವಿಕ್ರಮ್ ಜೊತೆ ಬ್ರೇಕಪ್ ಆಯ್ತಾ? ಅನುಪಮಾ ಪರಮೇಶ್ವರನ್ ಹೊಸ ಪೋಸ್ಟ್ ವೈರಲ್

Anupama Parameswaran Breakup: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ.

Read Full Story
05:17 PM (IST) Aug 02

Karnataka News Live 2 August 2026'ಉಪೇಂದ್ರ' ಚಿತ್ರದ ಶೂಟಿಂಗ್ ನೆನಪು ಬಿಚ್ಚಿಟ್ಟ ನಟಿ ಪ್ರೇಮಾ - ರಿಯಲ್ ಸ್ಟಾರ್ ಬಗ್ಗೆ ಹೀಗಾ ಹೇಳೋದು?

2000ರ ಆರಂಭದಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿಯಾಗಿದ್ದ ನಟಿ ಪ್ರೇಮಾ, ಸಂದರ್ಶನವೊಂದರಲ್ಲಿ ತಮ್ಮ ಸಿನಿ ಬದುಕಿನ ಹಲವು ಅಪರೂಪದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Read Full Story
04:41 PM (IST) Aug 02

Karnataka News Live 2 August 2026ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್‌ಗೆ ಬೆಂಗಳೂರಿನಲ್ಲಿ ಈ 4 ಹೋಟೆಲ್‌ಗಳು ಫೇವರಿಟ್ - ಯಾವುದು ಗೊತ್ತಾ?

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್‌ ಸಿನಿಮಾಗಳಷ್ಟೇ ಅಲ್ಲ, ತಮ್ಮ ಫುಡ್ ಲವ್‌ಗೂ ಸಾಕಷ್ಟು ಜನಪ್ರಿಯರು. ಹೊಸಹೊಸ ಖಾದ್ಯಗಳನ್ನು ಸವಿಯುವುದು ಅವರ ನೆಚ್ಚಿನ ಹವ್ಯಾಸ.

Read Full Story
04:32 PM (IST) Aug 02

Karnataka News Live 2 August 2026ಕಹಾನಿ ಮೆ ಟ್ವಿಸ್ಟ್.. ರಾಮಾಯಣದ 'ರಾವಣರಾಜ್ಯ'ದಲ್ಲೀಗ ದುರ್ಯೋಧನ ಫ್ಯಾನ್ಸ್ ತುಂಟಾಟ; ಟೇಕ್ ಇಟ್ ಈಸಿ!

ನಟ ದರ್ಶನ್ ಐತಿಹಾಸಿಕ ಸಿನಿಮಾ ಸಂಗೊಳ್ಳಿ ರಾಯಣ್ಣ ರೋಲ್ ಮಾಡಿದ್ರು. ಅಂದು ಸಂಗೊಳ್ಳಿ ರಾಯಣ್ಣ ಲುಕ್ ನಲ್ಲಿ ದರ್ಶನ್​ಅವರನ್ನು ನೋಡಿ ಬಹಳಷ್ಟು ಜನರು ಮೆಚ್ಚಿಕೊಂಡಿದ್ರು. ಈಗ ಅದೇ ಸಿನಿರಸಿಕರು ನಟ ಯಶ್ ಅವರನ್ನು ರಾವಣಾಸುರನ ಪಾತ್ರದಲ್ಲಿ ನೋಡಿ ಶಹಬ್ಬಾಸ್ ಎಂದಿದ್ದಾರೆ. ಆದರೆ ಏನಾಗ್ತಿದೆ ಈಗ?

Read Full Story
03:53 PM (IST) Aug 02

Karnataka News Live 2 August 2026ಸಲಿಂಗ ಕಾಮದ ಆಸೆ ಹುಟ್ಟಿಸಿ ಲಕ್ಷ ಲಕ್ಷ ಲೂಟಿ.. ಬೆಂಗಳೂರಲ್ಲಿ ಸೀಕ್ರೆಟ್ ಗ್ಯಾಂಗ್ ಆಕ್ಟೀವ್

ಡೇಟಿಂಗ್ ಆ್ಯಪ್‌ಗಳ ಮೂಲಕ ಸಲಿಂಗ ಸಂಬಂಧದ ಆಮಿಷವೊಡ್ಡಿ ಯುವಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆನೇಕಲ್ ಮೂಲದ ನಾಲ್ವರು ಯುವಕರು ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
Read Full Story
03:28 PM (IST) Aug 02

Karnataka News Live 2 August 2026ಕರ್ನಾಟಕ ಸಂಕಷ್ಟಕ್ಕೆ ಸರ್ವಪಕ್ಷ ಒಗ್ಗಟ್ಟು - ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕಂಪ್ಲೀಟ್ ಮಾಹಿತಿ

ಕಾವೇರಿ ನೀರು ಹಂಚಿಕೆ ಕುರಿತ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ಕಾನೂನು ಹೋರಾಟವನ್ನು ಜಾಗರೂಕತೆಯಿಂದ ಮುಂದುವರಿಸಲು ಎಲ್ಲಾ ಪಕ್ಷಗಳು ಸಮ್ಮತಿಸಿವೆ.
Read Full Story
02:49 PM (IST) Aug 02

Karnataka News Live 2 August 2026ಬೆಂಗಳೂರಲ್ಲಿ Boycott Swiggy..! ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವೇನು?

ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಿಗಳು ಹಾಗೂ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ವೇದಿಕೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

Read Full Story
01:52 PM (IST) Aug 02

Karnataka News Live 2 August 2026ಕೈಯಲ್ಲಿ 8 ತಿಂಗಳ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು; ಅಮ್ಮನ ಜೊತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿತು 'ಖಾಕಿ ಮಡಿಲು'

ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿಯೊಬ್ಬರು ತನ್ನ ಎಂಟು ತಿಂಗಳ ಮಗುವನ್ನು ಹೊರಗೆ ಬಿಡಬೇಕಾಯಿತು. ತಾಯಿಗಾಗಿ ಅಳುತ್ತಿದ್ದ ಮಗುವನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮಡಿಲಿಗೆ ತೆಗೆದುಕೊಂಡು, ಜೋಗುಳ ಹಾಡಿ ಆರೈಕೆ ಮಾಡಿದರು. ಈ ಮಾನವೀಯ ಘಟನೆಯು ತಾಯಿ ನಿರಾಳವಾಗಿ ಪರೀಕ್ಷೆ ಬರೆಯಲು ನೆರವಾಯಿತು.
Read Full Story
01:07 PM (IST) Aug 02

Karnataka News Live 2 August 2026ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ ಹಲವು ಅನುಮಾನ - ವಿಜಯಪುರದಲ್ಲಿ ಭುಗಿಲೆದ್ದ ಪರೀಕ್ಷಾರ್ಥಿಗಳ ಆಕ್ರೋಶ

ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬವಾದ ಕಾರಣ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಕಾಲೇಜಿನ ಗೇಟ್ ಮುರಿದು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.
Read Full Story
12:57 PM (IST) Aug 02

Karnataka News Live 2 August 2026ಕನ್ನಡದ ಖ್ಯಾತ ನಟಿಗೆ ಸಾಯಿ ಪಲ್ಲವಿಗಿಂತ ಮೊದಲು 'ಸೀತೆ' ಪಾತ್ರದ ಅವಕಾಶ ಬಂದಿತ್ತು! ಆದ್ರೆ ಏಕೆ ಆಯ್ಕೆಯಾಗಿಲ್ಲ?

ಸಾಮಾನ್ಯವಾಗಿ ನಟಿಯರು ತಮಗೆ ಯಾವುದಾದರೂ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೆ ಅದನ್ನು ಮುಚ್ಚಿಡುತ್ತಾರೆ ಅಥವಾ "ನಾನೇ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದೆ" ಎಂದು ಬಿಲ್ಡಪ್ ಕೊಡುತ್ತಾರೆ. ಆದರೆ, ಈ ಕನ್ನಡದ ನಟಿ ಹೇಳಿದ್ದೇನು ಗೊತ್ತಾ? ನೋಡಿ..

Read Full Story
12:42 PM (IST) Aug 02

Karnataka News Live 2 August 2026ಪೋಷಕರೇ ಎಚ್ಚರ! ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ನುಂಗಿ 5 ವರ್ಷದ ಬಾಲಕ ದಾರುಣ ಸಾವು!

ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್‌ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.

Read Full Story