Asianet Suvarna News Asianet Suvarna News

ಧರ್ಮ ದಂಗಲ್‌ಗೆ ಬ್ರೇಕ್: ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ನಿರ್ಧಾರ

 ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮುಸ್ಲಿಮರು ಮಣಿದಿದ್ದು,  ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ತೀರ್ಮಾನಿಸಿದ್ದಾರೆ.

Karnataka Muslim Leader decides not to shout azan In mosques rbj
Author
Bengaluru, First Published May 14, 2022, 6:55 PM IST

ಬೆಂಗಳೂರು, (ಮೇ.14): ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮುಸ್ಲಿಮರು ಮಣಿದಿದ್ದು,  ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ತೀರ್ಮಾನಿಸಿದ್ದಾರೆ.

ಮತ್ತೆ ಸ್ಪೀಕರ್ ಸದ್ದು, ಸರ್ಕಾರದ ಆದೇಶ ಆಜಾನ್​ಗೆ ಅನ್ವಯ ಆಗಲ್ಲ ಎಂದ ವಕ್ಫ್ ಮಂಡಳಿ ಅಧ್ಯಕ್ಷ

ಹೌದು...ಶರಿಯತ್ ಎ ಹಿಂದ್ ಸಂಘಟನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಮುಸ್ಲಿಮರು ನಿರ್ಧರಿಸಿದ್ದಾರೆ. ಇದರೊಂದಿಗೆ ಧರ್ಮ ದಂಗಲ್‌ಗೆ ಬ್ರೇಕ್‌ ಬಿದ್ದಿದೆ.

"

Follow Us:
Download App:
  • android
  • ios