Asianet Suvarna News Asianet Suvarna News

ಮೂವರು 'IPS' ಅಧಿಕಾರಿಗಳನ್ನ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ

ಮೂವರು  ಐಪಿಎಸ್‌ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ. ಹಾಗಾದ್ರೆ ಆ ಮೂವರು ಅಧಿಕಾರಿಗಳು ಯಾರು..?

Karnataka Govt Transfers 3 IPS Officers rbj
Author
Bengaluru, First Published Oct 20, 2020, 10:47 PM IST

ಬೆಂಗಳೂರು, (ಅ.20) : ರಾಜ್ಯ ಸರ್ಕಾರ ಇಂದು (ಮಂಗಳವಾರ) ಮೂವರು 'IPS' ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.

1) ಲಾಬರಾಮ್, ಪೊಲೀಸ್ ಆಯುಕ್ತ ಹುಬ್ಬಳ್ಳಿ, ಧಾರವಾಡ

2) ಆರ್ ದಿಲೀಪ್ , ಡಿಐಜಿ. ಸಿಐಡಿ ಆರ್ಥಿಕ ಅಪರಾಧ ವಿಭಾಗ

3) ಪಿ ಕೃಷ್ಣಕಾಂತ್, ಪೊಲೀಸ್ ವರಿಷ್ಟಾಧಿಕಾರಿ ಧಾರವಾಡ

ಈ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

Karnataka Govt Transfers 3 IPS Officers rbj

Follow Us:
Download App:
  • android
  • ios