ಸಿಯೊಲ್‌ (ಸೆ.30): ಕೊರಿಯಾಬ್ಯಾಡ್ಮಿಂಟನ್ಓಪನ್ಪಂದ್ಯಾಳಿಯಲ್ಲಿಭಾರತದಸವಾಲುಅಂತ್ಯಗೊಂಡಿದೆ.

ಪದಕನಿರೀಕ್ಷೆಮೂಡಿಸಿದ್ದಪರುಪಳ್ಳಿಕಶ್ಯಪ್ಹಾಗೂಕೆ. ಶ್ರೀಕಾಂತ್ಅವರುಟೂರ್ನಿಯಮೊದಲಸುತ್ತಿನಲ್ಲೇನಿರ್ಗಮಿಸಿದ್ದರು. ಇದೀಗ, ಅಜಯ್ಜಯರಾಮ್ಕೂಡಇಂದುನಡೆದಪುರುಷರಸಿಂಗಲ್ಸ್ವಿಭಾಕ್ವಾರ್ಟರ್ಫೈನಲ್ಪಂದ್ಯದಲ್ಲಿ. ಕೊರಿಯಾವರೇಆದಲೀಹ್ಯುನ್ಇಲ್ವಿರುದ್ಧ 23-25, 13-21 ಗೇಮ್‌​ಗಳಅಂತದಲ್ಲಿಸೋಲುಕಂಡರು.

ಇನ್ನು, ಪುರುಷರಸಿಂಗಲ್ಸ್ನಲ್ಲಿಮತ್ತೊಬ್ಬಭಾರತೀಯಆಟಗಾರಬಿ. ಸಾಯಿ ಪ್ರಣೀತ್ಸಹದಕ್ಷಿಣಕೊರಿಯಾದಸೊನ್ವ್ಯಾನ್ಹೊವಿರುದ್ಧಪರಾಗೊಂಡರು.