ಸಿಯೊಲ್ (ಸೆ.30): ಕೊರಿಯಾಬ್ಯಾಡ್ಮಿಂಟನ್ ಓಪನ್ ಪಂದ್ಯಾವಳಿಯಲ್ಲಿಭಾರತದಸವಾಲುಅಂತ್ಯಗೊಂಡಿದೆ.
ಪದಕನಿರೀಕ್ಷೆ ಮೂಡಿಸಿದ್ದಪರುಪಳ್ಳಿಕಶ್ಯಪ್ ಹಾಗೂಕೆ. ಶ್ರೀಕಾಂತ್ ಅವರುಟೂರ್ನಿಯಮೊದಲಸುತ್ತಿನಲ್ಲೇನಿರ್ಗಮಿಸಿದ್ದರು. ಇದೀಗ, ಅಜಯ್ ಜಯರಾಮ್ ಕೂಡಇಂದುನಡೆದಪುರುಷರಸಿಂಗಲ್ಸ್ ವಿಭಾಗದಕ್ವಾರ್ಟರ್ಫೈನಲ್ ಪಂದ್ಯದಲ್ಲಿದ. ಕೊರಿಯಾದವರೇಆದಲೀಹ್ಯುನ್ ಇಲ್ ವಿರುದ್ಧ 23-25, 13-21 ಗೇಮ್ಗಳಅಂತರದಲ್ಲಿಸೋಲುಕಂಡರು.
ಇನ್ನು, ಪುರುಷರಸಿಂಗಲ್ಸ್ನಲ್ಲಿಮತ್ತೊಬ್ಬಭಾರತೀಯಆಟಗಾರಬಿ. ಸಾಯಿ ಪ್ರಣೀತ್ ಸಹದಕ್ಷಿಣಕೊರಿಯಾದಸೊನ್ ವ್ಯಾನ್ ಹೊವಿರುದ್ಧಪರಾಭವಗೊಂಡರು.
