ಧೋನಿಯ ಈ ನಡೆ, ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಯಿತು. ಜತೆಗೆ ಅವರ ಫೋಟೋ ವೈರಲ್‌ ಆಗಿದೆ.
ಮಾಜಿ ನಾಯಕ ಎಂ.ಎಸ್.ಧೋನಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಆದರೂ ಆಟದ ಮಧ್ಯೆ ಸಹ ಆಟಗಾರರಿಗೆ ತಂಪು ಪಾನೀಯಗಳನ್ನು ತಂದುಕೊಡುವ ಮೂಲಕ ಧೋನಿ ಮೈದಾನದಲ್ಲಿದ್ದ ಪ್ರೇಕ್ಷಕರ ಮನಸೆಳೆದರು. ಧೋನಿಯ ಈ ನಡೆ, ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಯಿತು. ಜತೆಗೆ ಅವರ ಫೋಟೋ ವೈರಲ್ ಆಗಿದೆ. ಆದ ಮಹಿ!
Add Asianetnews Kannada as a Preferred Source

