ಕಾನ್ಪುರ(ಸೆ.20): ಜಮ್ಮುಕಾಶ್ಮೀರದಉರಿಸೆಕ್ಟರ್ನಲ್ಲಿನಡೆದಉಗ್ರರದಾಳಿಯಲ್ಲಿಮಡಿದ 17 ಭಾರತೀಯಯೋಧರಬಗ್ಗೆಟೀಂಇಂಡಿಯಾಮುಖ್ಯತರಬೇತುದಾರಅನಿಲ್ ಕುಂಬ್ಳೆಸಂತಾಪವ್ಯಕ್ತಪಡಿಸಿದ್ದಾರೆ.
ಗಡಿನಿಯಂತ್ರಣರೇಖೆಯ (ಎಲ್ಒಸಿ) ಬಳಿಯಿರುವಉರಿಯಲ್ಲಿನಬ್ರಿಗೇಡ್ ಕೇಂದ್ರಕಚೇರಿಯಮೇಲೆಸೋಮವಾರನಾಲ್ವರುಉಗ್ರರುಭಾರೀಶಸ್ತ್ರಾಸ್ತ್ರಗಳೊಂದಿಗೆದಾಳಿನಡೆಸಿದ್ದರು. ಈವೇಳೆನಡೆದಗುಂಡಿನಚಕಮಕಿಯಲ್ಲಿಭಾರತೀಯಯೋಧರುವೀರಮರಣಅಪ್ಪಿದ್ದರು.
ಈಬಗ್ಗೆಮಾಧ್ಯಮಗಳಿಗೆಪ್ರತಿಕ್ರಿಯಿಸಿರುವಕುಂಬ್ಳೆ, ‘‘ಯೋಧರಕುಟುಂಬಗಳಿಗೆಅವರಅಗಲಿಕೆಯನೋವುಭರಿಸುವಶಕ್ತಿಬರಲಿ. ಯೋಧರತ್ಯಾಗ, ಬಲಿದಾನಕ್ಕೆಟೀಂಇಂಡಿಯಾನಮಿಸುತ್ತದೆ’’ ಎಂದುತಿಳಿಸಿದರು.
