ಸಿಂಗಪುರ(ಸೆ.20): ಈಬಾರಿಯಎಎಫ್ಸಿಪುಟ್ಬಾಲ್ಚಾಂಪಿನ್‌​ಶಿಪ್ಸೆಮಿಫೈನಲ್ಹಂತಕ್ಕೆಸಾಗಲುಇನ್ನೊಂದುಗೆಲುವನ್ನುಪಡೆಬೇಕಿರುವಬೆಂಗಳೂರುಎಫ್ಸಿತಂಡ, ಸೆ. 21ರಂದುನಡೆಲಿರುವತನ್ನಕ್ವಾರ್ಟರ್ಫೈನಲ್ಹಂತದದ್ವಿತೀಯಲೆಗ್ಪಂದ್ಯದಲ್ಲಿಟಂಪೈನ್ಸ್ರೋವರ್ಸ್ತಂಡವನ್ನುಎದುರಿಲಿದೆ.

ಕಳೆದವಾರಬೆಂಗಳೂರಿನಶ್ರೀಕಂಠೀರವಕ್ರೀಡಾಂಗದಲ್ಲಿನಡೆದಿದ್ದಕ್ವಾರ್ಟರ್ಫೈನಲ್ಪ್ರಥಮಲೆಗ್ಪಂದ್ಯದಲ್ಲಿಬೆಂಗಳೂರುಪಡೆ, 1-0 ಗೋಲಿನಅಂತದಲ್ಲಿಸಿಂಗಪುರದದೈತ್ಯತಂಡವನ್ನುಮಣಿಸಿತ್ತು. ಇದೀಗ, ಎದುರಾಳಿಗಳತವರಲ್ಲಿತನ್ನಕಸುವುತೋರಲುಆಗಮಿಸಿರುವಸುನಿಲ್ಛೆಟ್ರಿಪಡೆ, ಮತ್ತೊಂದುಜಯಪಡೆದುಸೆಮಿಫೈನಲ್ಹಂತಕ್ಕೆಕಾಲಿಡುವಸನ್ನಾಲ್ಲಿದೆ.

ಆದರೆ, ಅತ್ತತವರಿನಪ್ರೇಕ್ಷರೆದುರುಪ್ರವಾಸಿರನ್ನುಹಣಿಯಲುಸಿದ್ಧವಾಗಿರುವರೋವರ್ಸ್ತಂಡ, ಸೆಮಿಫೈನಲ್ಗೆಕಾಲಿಡುವಮೂಲಕ 2004ರಿಂದೀಚೆಗೆಎಎಫ್ಸಿಫುಟ್ಬಾಲ್ಚಾಂಪಿನ್‌​ಶಿಪ್ಉಪಾಂತ್ಯಸುತ್ತಿಗೆಕಾಲಿಟ್ಟಮೊದಲಫುಟ್ಬಾಲ್ಕ್ಲಬ್ಎಂಬಖ್ಯಾತಿಗೆಪಾತ್ರವಾಗಲುಯೋಜಿಸಿದೆ. ಅಲ್ಲದೆ, ತವರುಅಂಗಣದಲಾಭವನ್ನುಪಡೆಯಲೂಅದುಸಜ್ಜಾಗಿದೆ. ಇದುಬೆಂಗಳೂರುಎಫ್‌​ಸಿಗೆಕೊಂಚಸವಾಲೆನಿಹುದು.

‘‘ಬೆಂಗಳೂರುಎಫ್ಸಿಮಾತ್ರವಲ್ಲ, ನಮಗೂಒತ್ತವಿದೆ. ಮೊದಲಕ್ವಾರ್ಟರ್ಫೈನಲ್ಹಂತದಲ್ಲಿಬೆಂಗಳೂರುಪಡೆಯಆಟವನ್ನುನೋಡಿರುವನಮಗೆದ್ವಿತೀಯಕ್ವಾರ್ಟರ್ಫೈನಲ್ಪಂದ್ಯವುಅಷ್ಟುಸುಲದ್ದಲ್ಲಎಂಬುದುಮನಟ್ಟಾಗಿದೆ. ಆದರೂ, ಗೆಲುವಿಗಾಗಿನಾವುಪ್ರಯತ್ನಮಾಡುತ್ತೇವೆ’’ ಎಂದುರೋವರ್ಸ್ಕೋಚ್ಅಕ್ಬರ್ನವಾಜ್ಹೇಳಿದ್ದಾರೆ.

ಇನ್ನು, ಬೆಂಗಳೂರುಎಫ್ಸಿತಂಡದಕೋಚ್ಆಲ್ಬರ್ಟ್ರೋಕಾ, ‘‘ಈವರೆಗಿನಪಂದ್ಯಳಲ್ಲಿಅಳಡಿಸಿದ್ದರಣತಂತ್ರಳಿಗಿಂತವಿಭಿನ್ನವಾದರಣತಂತ್ರದೊಂದಿಗೆಪಂದ್ಯದಲ್ಲಿಕಣಕ್ಕಿಳಿಬೇಕಿದೆ. ನಮಗಿಲ್ಲಿಗೆಲುವುಅನಿವಾರ್ಯವಾಗಿದ್ದುಅದನ್ನುಪಡೆಯಲುಪ್ರಯತ್ನಿಸುತ್ತೇವೆ’’ ಎಂದರು.