ಬೆಂಗಳೂರು(ಫೆ.02): ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ, ಇದೀಗ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಮೇಲೆ ಚಿತ್ತ ನೆಟ್ಟಿದೆ. ಹೀಗಾಗಿ ಹಲವು ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಇದೀಗ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ, ಭಾರತದ ಭವಿಷ್ಯದ ಸೂಪರ್ ಸ್ಟಾರ್ಗಳು ಯಾರೆಂದು ಹೆಸರಿಸಿದ್ದಾರೆ. ಅಷ್ಟಕ್ಕೂ ಕುಂಬ್ಳೆ ಹೆಸರಿಸಿದ ಆ ಇಬ್ಬರು ಸೂಪರ್ ಸ್ಟಾರ್ಗಳು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket Feb 2, 2023, 9:18 AM IST
ಅನಿಲ್ ಕುಂಬ್ಳೆ.. ಇಂಡಿಯನ್ ಕ್ರಿಕೆಟ್ ಜಗತ್ತಿನ ಮತ್ತೊಂದು ದಂತಕತೆ.. ಅನಿಲ್ ಕುಂಬ್ಳೆ ಕರ್ನಾಟಕದ ಸ್ಪೆಷಲ್ ಸ್ಪಿನ್ನರ್.. ಲೆಗ್ಬ್ರೇಕ್ ಸ್ಪಿನ್ ಬೌಲಿಂಗ್ನಿಂದ ಘಟಾನುಘಟಿ ಬ್ಯಾಟ್ಸ್ಮನ್ಗಳಿಗೆ ಸಿಂಹ ಸ್ವಪ್ನವಾಗಿದ್ದ ಅನಿಲ್ ಕುಂಬ್ಳೆಗೆ ಸಿನಿಮಾ ಕ್ರೇಜ್ ಸ್ವಲ್ಪ ಜಾಸ್ತಿನೆ.
Entertainment Dec 29, 2022, 7:23 PM IST
ಅನಿಲ್ ಕುಂಬ್ಳೆ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿರೋ ಕನ್ನಡಿಗ. ಇದೀಗ ಜಾಹೀರಾತಿನಲ್ಲೂ ಇತಿಹಾಸ ಸೃಷ್ಟಿ ಮಾಡ್ತಿದ್ದಾರೆ. ಈ ಹಿಂದೆ ಇಂದಿರಾ ನಗರದ ಗೂಂಡ ನಾನು ಅನ್ನುತ್ತಾ ಕರ್ನಾಟಕದ ಬಗ್ಗೆ ಕಂಟ್ರಿ ಲವ್ ತೋರಿಸಿದ್ರು ರಾಹುಲ್ ದ್ರಾವಿಡ್. ಕುಂಬ್ಳೆ ಇದೀಗ ಅವರಿಗಿಂತಲೂ ಒಂದು ಸ್ಟೆಪ್ ಮುಂದೆ ಹೋಗಿ ಬಾಲಿವುಡ್ ಹಾಡು ಹಾಡಲ್ಲ, ಕನ್ನಡ ಹಾಡು ಹಾಡ್ತೀನಿ ಅನ್ನೋ ಮೂಲಕ ಕನ್ನಡಿಗರಿಂದ ಶಹಭಾಸ್ ಅನಿಸಿಕೊಂಡಿದ್ದಾರೆ.
Cine World Dec 25, 2022, 12:10 PM IST
ಟಿ20 ವಿಶ್ವಕಪ್ ಸೆಮೀಸ್ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದ ಟೀಂ ಇಂಡಿಯಾ
ಟೆಸ್ಟ್ ಹಾಗೂ ಸೀಮಿತ ಓವರ್ಗಳ ಕ್ರಿಕೆಟ್ಗೆ ವಿಭಿನ್ನ ತಂಡ ಹೊಂದಲು ಆಗ್ರಹ
Cricket Nov 14, 2022, 6:06 PM IST
ಪುನೀತ್ ರಾಜ್ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ನಾಳೆ ರಿಲೀಸ್ ಆಗುತ್ತಿದೆ. 200 ಚಿತ್ರಮಂದಿರಗಳಲ್ಲಿ ಕರ್ನಾಟಕದ ಸಂಪತ್ತು ಅನಾವರಣಗೊಳ್ಳಲಿದೆ. ಈ ಚಿತ್ರಕ್ಕೆ ಈಗಾಲೇ ಭಾರತೀಯ ಸಿನಿ ರಂಗದ ದಿಗ್ಗಜರು ಶುಭಕೋರಿದ್ದಾರೆ. ಇಷ್ಟೇ ಅಲ್ಲ ಟೀಂ ಇಂಡಿಯಾ ಕ್ರಿಕೆಟಿಗರು ಗಂಧದಗುಡಿ ಯಶಸ್ಸಿಗೆ ಹಾರೈಸಿದ್ದಾರೆ.
Cricket Oct 27, 2022, 6:19 PM IST
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಶಾಕ್?
ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಔಟ್
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಪಂಜಾಬ್ ತಂಡಕ್ಕೆ ನೂತನ ಕೋಚ್
Cricket Aug 19, 2022, 5:30 PM IST
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ 125ನೇ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಪಾರ್ವತಮ್ಮ ರಾಜ್ಕುಮಾರ್ ರೀತಿ ಚಿತ್ರ ನಿರ್ಮಾಣದತ್ತ ಗೀತಾ ಶಿವರಾಜ್ಕುಮಾರ್ ಮುನ್ನೆಡೆಯುತ್ತಿದ್ದಾರೆ. ಕ್ರಿಕೆಟಿಗ ಅನಿಲ್ ಕುಂಬ್ಳೆ ವೇದ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
Sandalwood Jun 23, 2022, 11:32 PM IST
ಗೀತಾ ಪಿಕ್ಷರ್ಸ್ ಲಾಂಚ್ ಕಾರ್ಯಕ್ರಮಕ್ಕೆ ಅನಿಲ್ ಕುಂಬ್ಳೆ ಆಗಮಿಸಿದ್ದರು. ಕರ್ನಾಟಕದಲ್ಲಿ ಕ್ರಿಕೆಟ್ ಮ್ಯಾಚ್ ಇದೆ ಅಂದ್ರೆ ಶಿವಣ್ಣ ಮತ್ತು ಪುನೀತ್ ಸ್ಟೇಡಿಯಂಗೆ ಬಂದು ನೋಡುತ್ತಿದ್ದರು. ಅಣ್ಣಾವ್ರಿಗೂ ಸಿನಿಮಾ ಅಂದ್ರೆ ಅಷ್ಟೇ ಇಷ್ಟ ಹೀಗಾಗಿ ಅವರನ್ನು ನೋಡಬೇಕು ಎನ್ನುವ ಆಸೆ ಇತ್ತು ಎಂದು ಹೇಳಿ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಅನಿಲ್ ಕುಂಬ್ಳೆ ಹಂಚಿಕೊಂಡಿದ್ದಾರೆ.
Sandalwood Jun 23, 2022, 4:29 PM IST
* ಪಂಜಾಬ್ ಕಿಂಗ್ಸ್ ತಂಡವನ್ನು ಕಾಡುತ್ತಿದ್ದಾರೆ ರಾಹುಲ್ ತೆವಾಟಿಯಾ
* ಕನ್ನಡಿಗ ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದಿದ್ದಾನೆ ತೆವಾಟಿಯಾ
* ಕುಂಬ್ಳೆ ಹುಡುಗರನ್ನ ಕಾಡೋದು ನಿಲ್ಲಿಸಿಲ್ಲ ಎಡಗೈ ಬ್ಯಾಟರ್
Cricket Apr 10, 2022, 6:36 PM IST
ಅನಿಲ್ ಕುಂಬ್ಳೆಯನ್ನು ಹಿಂದಿಕ್ಕಲು ಅಶ್ವಿನ್ ಇನ್ನೂ 184 ವಿಕೆಟ್ ಗಳಿಸಬೇಕಿದೆ. ಹಾಲಿ ಸರಾಸರಿಯಲ್ಲೇ ವಿಕೆಟ್ ಗಳಿಸುವುದಾದರೆ, ಅವರಿನ್ನೂ 30-35 ಟೆಸ್ಟ್ ಆಡಬೇಕು. ಈ ವರ್ಷ ಭಾರತ ಇನ್ನು 7 ಟೆಸ್ಟ್ ಆಡಲಿದೆ. ಇನ್ನೆರಡು ವರ್ಷ ತಲಾ 10-12ರಂತೆ ಆಡಿದರೆ, ಅವುಗಳಿಗೆ ಅಶ್ವಿನ್ ಆಯ್ಕೆ ಆದರೆ ಹಾಗೂ ಇದೇ ವೇಗದಲ್ಲಿ ವಿಕೆಟ್ ಉರುಳಿಸಿದರೆ ಮಾತ್ರ ಅವರು ಕುಂಬ್ಳೆಯನ್ನು ಹಿಂದಿಕ್ಕಬಹುದು.
Cricket Mar 7, 2022, 11:06 AM IST
ಇತ್ತೀಚಿನ ವರ್ಷಗಳಲ್ಲಿ ನಡೆದ ಟೀಂ ಇಂಡಿಯಾದ ಡೊಡ್ಡ ವಿವಾದ
ವಿವಾದಕ್ಕೆ ಕಾರಣವಾಗಿತ್ತು ಈ ಆಟಗಾರನ ಆಯ್ಕೆ
ಬಹಿರಂಗವಾದ ಅಚ್ಚರಿಯ ಹೆಸರು
Cricket Dec 29, 2021, 7:09 PM IST
ಕಿಚ್ಚ ಸುದೀಪ್ ಮತ್ತು ಅನಿಲ್ ಕುಂಬ್ಳೆ ಮೊದಲು ಭೇಟಿ ಆಗಿದ್ದು ಹೇಗೆ? ಕಿಚ್ಚ ಅವರಿಗೆ ಹಾಡಿದ ಹಾಡು ಯಾವ್ದು ಗೊತ್ತಾ?
Small Screen Dec 27, 2021, 6:46 PM IST
ಸರಿಗಮಪ ವೇದಿಕೆ ಮೇಲೆ ಡಾ.ವಿಷ್ಣುವರ್ಧನ್ ಹಾಡುಗಳನ್ನು ಎಂಜಾಯ್ ಮಾಡಿದ ಅನಿಲ್ ಕುಂಬ್ಳೆ
Sandalwood Dec 27, 2021, 11:29 AM IST
Small Screen Dec 24, 2021, 5:54 PM IST
ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆ
2017ರಲ್ಲಿ ತಾವು ಕೋಚ್ ಆದ ದಿನಗಳನ್ನು ನೆನೆದ ಮಾಜಿ ಆಲ್ರೌಂಡರ್
ನಾನು ಕೋಚ್ ಆಗುವುದನ್ನು ತಡೆಯಲು ಬಹಳ ಪ್ರಯತ್ನಪಟ್ಟಿದ್ದರು
Cricket Dec 10, 2021, 4:24 PM IST